https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Author: nadubadenews@gmail.com

ಓಮನ್‌ ದೇಶದಲ್ಲೂ ವಿಜ್ರಂಭಿಸಿದ ಕೊಡವ ಪೊಡಿಯ

ಓಮನ್‌ ದೇಶದಲ್ಲೂ ವಿಜ್ರಂಭಿಸಿದ ಕೊಡವ ಪೊಡಿಯ

12/02/202512/02/2025nadubadenews@gmail.comLeave a Comment on ಓಮನ್‌ ದೇಶದಲ್ಲೂ ವಿಜ್ರಂಭಿಸಿದ ಕೊಡವ ಪೊಡಿಯ

ಓಮನ್ ದೇಶದ ಗ್ಲೋಬಲ್ ಅಚೀವರ್ ಅವಾರ್ಡ್ ಕಾರ್ಯಕ್ರಮವನ್ನು, ಕೊಡವತಿ ಪೊಡಿಯದಲ್ಲಿ ನಿರೂಪಣೆ ಮಾಡಿದ, ಮಣವಟ್ಟಿರ ಮೌನಮೊಣ್ಣಪ್ಪ                 ವಿರಾಜಪೇಟೆ, ಫೆ.12: ಇತ್ತೀಚೆಗೆ ದೂರದ ಓಮನ್ ದೆಶದ ರಾಜಧಾನಿ ಮಸ್ಕಟ್‌‌ನಲ್ಲಿ, ವಿಶ್ವವಾಣಿ  ಪತ್ರಿಕೆ, ಮತ್ತು ಕರ್ನಾಟಕ ಸಂಘ – ಓಮನ್‌ನ ಸಹಯೋಗದಲ್ಲಿ ನಡೆದ ವಾರ್ಷಿಕ ಗ್ಲೋಬಲ್ ಅಚೀವರ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ, ಮಣವಟ್ಟಿರ ಮೌನ ಮೊಣ್ಣಪ್ಪ(ತಾಮನೆ: ಆಪಾಡಂಡ) ಅವರು, ಕೊಡವತಿ ಪೊಡಿಯ ಉಟ್ಟು, ನಿರರ್ಗಳ ಕನ್ನಡದಲ್ಲಿ ನಿರೂಪಣೆ ಮಾಡುವ ಮೂಲಕ, ಅಥಿಗಳಿಂದ ಪ್ರಶಂಸೆಯ ಜೊತೆಗೆ ಸನ್ಮಾನ ಪಡೆದರು.      […]

Continue Reading
ಕಟ್ಟೆ ಮಾಡ್ ಶ್ರೀ ಮಾದೇವ ದೇವಾಲಯಕ್ಕೆ ಸಾಂಪ್ರದಾಯಿಕ  ಉಡುಗೆ ಧರಿಸಿ ತೆರಳಲು ಹೈ ಕೋರ್ಟ್ ಮಧ್ಯಂತರ ಆದೇಶ.

ಕಟ್ಟೆ ಮಾಡ್ ಶ್ರೀ ಮಾದೇವ ದೇವಾಲಯಕ್ಕೆ ಸಾಂಪ್ರದಾಯಿಕ  ಉಡುಗೆ ಧರಿಸಿ ತೆರಳಲು ಹೈ ಕೋರ್ಟ್ ಮಧ್ಯಂತರ ಆದೇಶ.

12/02/202512/02/2025nadubadenews@gmail.comLeave a Comment on ಕಟ್ಟೆ ಮಾಡ್ ಶ್ರೀ ಮಾದೇವ ದೇವಾಲಯಕ್ಕೆ ಸಾಂಪ್ರದಾಯಿಕ  ಉಡುಗೆ ಧರಿಸಿ ತೆರಳಲು ಹೈ ಕೋರ್ಟ್ ಮಧ್ಯಂತರ ಆದೇಶ.

ಸಾಮಾಜಿಕ ಕಾರ್ಯಕರ್ತ ಚೊಟ್ಟೆಯಂಡ ಸಂಜು ಕಾವೇರಪ್ಪ ಹೂಡಿದ್ದ ದಾವೆ ಪರಿಗಣಿಸಿದ ಉಚ್ಚ ನ್ಯಾಯಾಲಯ ಬೆಂಗಳೂರು, ಫೆ.12: ಕಟ್ಟೆ ಮಾಡ್ ಮಾದೇವ ದೇವಾಲಯಕ್ಕೆ ಕೊಡವ ಸಾಂಪ್ರದಾಯಿಕ ಉಡುಪು ಧರಿಸಿ ತೆರಳಲು ಇದ್ದ ತಡೆಯನ್ನು ರಾಜ್ಯ ಉಚ್ಚ ನ್ಯಾಯಾಲಯವು ಮುಕ್ತಗೊಳಿಸಿ ಮಧ್ಯಂತರ ಆದೇಶ ಮಾಡಿದೆ. ದೇವಾಲಯ ಬೈಲಾ ದ ನೆಪವೊಡ್ಡಿ ಯಾವುದೇ ಸಮುದಾಯದ ಸಾಂಪ್ರದಾಯಿಕ ವಸ್ತ್ರ ಧರಿಸಿ ದೇವಾಲಯ ಪ್ರವೇಶಿಸುವಂತೆ ಇಲ್ಲ ಎಂಬ ನಿರಂಕುಶ ನಿಯಮವನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಚೊಟ್ಟೆಯಂಡ ಸಂಜು ಕಾವೇರಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈ […]

Continue Reading
ಕಟ್ಟೆಮಾಡ್ ‌ ಪ್ರಕರಣ ಮತ್ತೆ ಜಿಲ್ಲಾಧಿಕಾರಿ ಅಂಗಳಕ್ಕೆ…

ಕಟ್ಟೆಮಾಡ್ ‌ ಪ್ರಕರಣ ಮತ್ತೆ ಜಿಲ್ಲಾಧಿಕಾರಿ ಅಂಗಳಕ್ಕೆ…

11/02/202511/02/2025nadubadenews@gmail.com1 Comment on ಕಟ್ಟೆಮಾಡ್ ‌ ಪ್ರಕರಣ ಮತ್ತೆ ಜಿಲ್ಲಾಧಿಕಾರಿ ಅಂಗಳಕ್ಕೆ…

ಮಡಿಕೇರಿ, ಫೆ. 11:         ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಲ್ಲಿರುವ ವಿವಾಧಿತ ಕಟ್ಟೆಮಾಡ್‌, ಮಾದೇವ ದೇವಾಲಯದ ಪ್ರಕರಣ ಮತ್ತೆ ಜಿಲ್ಲಾಧಿಕಾರಿಗಳ ಅಂಗಳಕ್ಕೆ  ಸೇರಿದೆ.             ಕುಪ್ಯಚಾಲೆಗೆ ಅವಮಾನ ಮಾಡಿ ಸಾಂಪ್ರದಾಯಿಕ ಉಡುಪು ಹಾಕದಂತೆ ಕೈಗೊಂಡಿರುವ ತೀರ್ಮಾನಕ್ಕೆ ಕಟ್ಟೆಮಾಡ್ ದೇವಾಲಯ ಸಮಿತಿ ಬದ್ದವಾಗಿದ್ದು ತಮ್ಮ ನಿರ್ಣಯದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದೆ.           ತಿಂಗಳುಗಳ ಹಿಂದೆ ಕಟ್ಟೆಮಾಡ್ ಮಾದೇವರ ದೇವಾಲಯದಲ್ಲಿ ಕೊಡವರು ಕುಪ್ಯಚಾಲೆ ಧರಿಸಿ  ವಾರ್ಷಿಕ ಉತ್ಸವಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ, ಕೊಡವ […]

Continue Reading
ಸಭೆಗೆ ಬಂದ ಹಿರಿಯ ಅಧಿಕಾರಿ, ಕುಸಿದು ಬಿದ್ದು ನಿಧನ

ಸಭೆಗೆ ಬಂದ ಹಿರಿಯ ಅಧಿಕಾರಿ, ಕುಸಿದು ಬಿದ್ದು ನಿಧನ

11/02/202511/02/2025nadubadenews@gmail.comLeave a Comment on ಸಭೆಗೆ ಬಂದ ಹಿರಿಯ ಅಧಿಕಾರಿ, ಕುಸಿದು ಬಿದ್ದು ನಿಧನ

ಮಡಿಕೇರಿ, ಫೆ.11: ಕಛೇರಿಯಲ್ಲಿ ನಡೆಯಲಿದ್ದ ಸಭೆಗೆ ಆಗಮಿಸಿ ಆಸೀನರಾಗುವಾಗ,  ಕೊಡಗು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಶ್ರೀಧರಮೂರ್ತಿ (59) ಅವರು ಇಂದು ಬೆಳಿಗ್ಗೆ 11.30 ರ ಸಮಯದಲ್ಲಿ ಇಲಾಖೆಯ ಮಡಿಕೇರಿಯಲ್ಲಿರುವ ಕಛೇರಿಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇಂದು ಬೆಳಿಗ್ಗೆ ಕಛೇರಿಯಲ್ಲಿ ಏರ್ಪಡಿಸಲಾಗಿದ್ದ ಸಭೆಗೆ ಆಗಮಿಸಿದ ಶ್ರೀಧರಮೂರ್ತಿ ಅವರು ಚೇರ್ ನಲ್ಲಿ ಕುಳಿತುಕೊಳ್ಳಲು ಮುಂದಾಗಿದ್ದಾರೆ. ಆದರೆ ಹಠಾತ್ತಾನೆ ಕುಸಿದುಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಮೂಲತಃ ಚಿತ್ರದುರ್ಗ ಜಿಲ್ಲೆಯವರಾಗಿರುವ ಶ್ರೀಧರಮೂರ್ತಿ […]

Continue Reading
ಪಾಲಂಗಾಲ ಧವಸ ಭಂಡಾರದ ನೂತನ ಅಧ್ಯಕ್ಷರಾಗಿ, ಕೋಡೀರ  ಪ್ರವೀಣ್ ಚಂಗಪ್ಪ

ಪಾಲಂಗಾಲ ಧವಸ ಭಂಡಾರದ ನೂತನ ಅಧ್ಯಕ್ಷರಾಗಿ, ಕೋಡೀರ  ಪ್ರವೀಣ್ ಚಂಗಪ್ಪ

11/02/202511/02/2025nadubadenews@gmail.comLeave a Comment on ಪಾಲಂಗಾಲ ಧವಸ ಭಂಡಾರದ ನೂತನ ಅಧ್ಯಕ್ಷರಾಗಿ, ಕೋಡೀರ  ಪ್ರವೀಣ್ ಚಂಗಪ್ಪ

  ಪಾಲಂಗಾಲ, ಫೆ.11: (ಕರಿನೆರವಂಡ ಡ್ಯಾನಿ ಕುಶಾಲಪ್ಪ)  ನಂ 125  ಪಾಲಂಗಾಲ ವಿವಿಧೋದ್ದೇಶ ಸಹಕಾರ ಧವಸ ಭಂಡಾರದ ಮುಂದಿನ 5 ವರ್ಷಗಳ  ಅವಧಿಗೆ, ದಿನಾಂಕ 10/2/25ರಂದು ನಡೆದ ಆಡಳಿತ ಮಂಡಳಿ  ಚುನಾವಣೆಯಲ್ಲಿ, ಅಧ್ಯಕ್ಷರಾಗಿ ಕೋಡೀರ ಪ್ರವೀಣ್ ಚಂಗಪ್ಪ, ಉಪಾಧ್ಯಕ್ಷರಾಗಿ ಚಾತಂಡ ಗಿರೀಶ್ ಸೋಮಯ್ಯ  ಹಾಗೂ ನಿರ್ದೇಶಕರುಗಳಾಗಿ,  ಕರಿನೆರವಂಡ ಎನ್ ಅಯ್ಯಪ್ಪ(ಮಿಟ್ಟು), ನಡಿಕೇರಿಯಂಡ ಎಸ್. ಮಹೇಶ್, ಮೇಚೂರ ಮಂದಪ್ಪ(ರಾಜು), ನಡಿಕೇರಿಯಂಡ ಮಣಿ ಬೋಪಯ್ಯ, ಕರಿನೆರವಂಡ ಹರೀಶ್ ಮೇದಪ್ಪ, ಕರಿನೆರವಂಡ ಅಚ್ಚಮ್ಮ ಕಸ್ತೂರಿ, ಪಾಲೇಯಂಡ ಸರು ಉತ್ತಪ್ಪ ಹಾಗು ಪಾಲೇಯಂಡ […]

Continue Reading
ಸೂರ್ಲಬ್ಬಿ ಶ್ರೀ ಸುಬ್ರಯ್ಯ, ವನಮೂರ್ತಿರ ಕಾಲತ ನಮ್ಮೆ

ಸೂರ್ಲಬ್ಬಿ ಶ್ರೀ ಸುಬ್ರಯ್ಯ, ವನಮೂರ್ತಿರ ಕಾಲತ ನಮ್ಮೆ

10/02/202510/02/2025nadubadenews@gmail.comLeave a Comment on ಸೂರ್ಲಬ್ಬಿ ಶ್ರೀ ಸುಬ್ರಯ್ಯ, ವನಮೂರ್ತಿರ ಕಾಲತ ನಮ್ಮೆ

ಸೂರ್ಲಬ್ಬಿ, ಫೆ, 10: ಸೂರ್ಲಬ್ಬಿ ನಾಡ್‌ರ ತಲೆಂದೇವ, ಅನ್ನದಾತ ಸುಬ್ಬಪ್ಪಂದ್‌ ಕೇಳಿ ಪೋಯಿತುಳ್ಳ, ಆದಿ ಕುಕ್ಕೇಂಜ ದಂಡನೇ ಸ್ಥಾನನೆಲೆಕೊಂಡ ಸೂರ್ಲಬ್ಬಿ ನಾಡ್‌ರ ಸುಬ್ರಯ್ಯಂಡ ಕಾಲತ ನಮ್ಮೆ ಕುಂಬ್ಯಾರ್‌ 01 ಪಿಂಞ 02 (ಫೆಬ್ರವರಿ 13 ಪಿಂಞ 14)ನೇ ಬ್ಯಾಳಾಚೆ ಪಿಂಞ ಬೊಳ್ಯಾಚೆ ಪಿಂಞ ಸುಬ್ರಯ್ಯಂಡ ತಮ್ಮನಾಯಿತ್‌ ನೆಲೆನಿಂದಿತುಳ್ಳ, ಬಯಂದದನ್ನ ತಪ್ಪ, ಹೂವತಪ್ಪ, ವನಮೂರ್ತೀಂದ್‌ ಕೇಳಿಪೋಯಿತುಳ್ಳ ಮಂಜುನಾಥ ಮಹಾಸ್ವಾಮಿರ ಕಾಲತ ಮಡೆ ಕುಂಬ್ಯಾರ್‌ 03(ಫೆಬ್ರವರಿ 15)ನೇ ಚೆನಿಯಾಚೆ ನಡ್ಪ. ಇಕ್ಕಾಕಲೇ ನಮ್ಮೆಕೊತ್ತನ್ನಕೆ ಆಯಿಮೆ ಕೊಯಿಮೆ ನಡ್ಂದಂಡ್‌ ಉಂಡ್.‌  ಆ […]

Continue Reading
ನಾಡ್‌ಲ್ ನಾಳ್…14

ನಾಡ್‌ಲ್ ನಾಳ್…14

24/01/202524/01/2025nadubadenews@gmail.comLeave a Comment on ನಾಡ್‌ಲ್ ನಾಳ್…14

ಉಳ್ಳಿಯಡ ಡಾಟಿ ಪೂವಯ್ಯ, ಅಯಿಂಗಡ, ನಾಡ್‌ಲ್‌ ನಾಳ್‌…..  ಕೈಂಜ ವಾರತಿಂಜ… ರಾಜ ತಮ್ಮಣಂಡ ಬೆನ್ನ್ ತಟ್ಟ್‌ಚಿ. ಅವಂಡ ಕಣ್ಣ್‌ಲೂ ನೀರ್ ದುಂಬ್‌ ಚಿ. ಅಕ್ಕಣೆಕ್ ತಂಗವ್ವ, ಒರ್ ತಳಿಯತ್‌ರ ಮುಕ್ಕಾಲ್ ಕೂಳ್‌ನ ಮೋರ್‌ಟ್ಟಂಡ್, ನುರ್‌ಕ ಮೇಕಿತ್ ಬರಿಲೋರ್ ಬರ್‌ತ ಮುಟ್ಟೆಯೂ ಇಟ್ಟಂಡ್ ಬಾತ್. ಕೆಲ ದುಂಬ ಕೂಳ್ ಉಂಡ ಚಿಮ್ಮ ಎಲ್ಲಾಡ ವರಾತಕ್ ಕಡಿಕೆ ಪತ್ತ್‌ಚಿ. ಏರ ಸುಸ್ತಾಯಿತಿಂಜ ಅಂವೊ, ಒರ್ ಗಳಿಗೆಲ್ ಗೂಕೆ ಸುರು ಮಾಡ್‌ಚಿ. ತಂಗವ್ವ, ಪಿಂಞ ಮಕ್ಕಳ ಬುಟ್ಟಿತ್ ನಾಳೆ ಎಲ್ಲಾರೂ ಮಕ್ಕಳ […]

Continue Reading

ಸರ್ಕಾರಿ ಶಾಲೆಗಳು ಉಳಿಯಲಿ

24/01/202524/01/2025nadubadenews@gmail.comLeave a Comment on ಸರ್ಕಾರಿ ಶಾಲೆಗಳು ಉಳಿಯಲಿ

ಸೇವಾ ಮನೋಭಾವ ಬೆಳೆಸಿಕೊಂಡರೆ ಸರ್ಕಾರಿ ಶಾಲೆಗಳು ಬದುಕುಳಿಯಲಿವೆ. : ಪೊಕ್ಕುಳಂಡ್ರ ಪ್ರಹ್ಲಾದ್‌ ಅಪ್ಪಾಜಿ.         ಪಾರಣೆ,ಜ.24: ಸರ್ಕಾರಿ ಶಾಲೆಗಳಲ್ಲಿ ಈಗ ನಮ್ಮ ಮಕ್ಕಳು ಕಲಿಯುತಿಲ್ಲ ಎಂಬ ಮನೋಭಾವನೆ ಬಿಟ್ಟು, ಹಿಂದೊಮ್ಮೆ ನಮ್ಮ ಅಪ್ಪ, ಅಮ್ಮ, ನಾನೂ ಕೂಡ ಇದೇ ಶಾಲೆಯಲ್ಲಿ ಓದಿ ಆಡಿ ಬೆಳೆದವ ಎಂಬ ಭಾವನೆಯಿಂದ ಗ್ರಾಮಸ್ತರು, ಹಾಗೂ ಅನ್ನ ನೀಡಿದ ಶಾಲೆಯ ಬೆಳವಣಿಗೆಗೆ ಶ್ಮಿಸಬೇಕೆಂಬ ಸೇವಾಮನೋಭಾವನೆಯನ್ನು ಬೆಳೆಸಿಕೊಂಡರೆ ಸಾವಿನಂಚಿನಲ್ಲಿರುವ ಸರ್ಕಾರಿ ಶಾಲೆಗಳನ್ನು ಉಳಿಸಬಹುದು ಎಂದು, ಅಮೇರಿಕಾದಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ಪೊಕ್ಕುಳಂಡ್ರ […]

Continue Reading
ಜಾಮೀನು ಪಡೆದು ನಿರಾಳರಾದ ನಾಚಪ್ಪ

ಜಾಮೀನು ಪಡೆದು ನಿರಾಳರಾದ ನಾಚಪ್ಪ

24/01/202524/01/2025nadubadenews@gmail.com1 Comment on ಜಾಮೀನು ಪಡೆದು ನಿರಾಳರಾದ ನಾಚಪ್ಪ

    ಮಡಿಕೇರಿ, ಜ.24:  ವಿವಾದಾತ್ಮಕ ಹಾಗೂ ಜನಾಂಗ ನಿಂದನೆಯ ಆರೋಪದಲ್ಲಿ ಪ್ರಕರಣ ಎದುರಿಸಿತಿದ್ದ ಸಿ.ಎನ್.ಸಿ. ಅದ್ಯಕ್ಷ ನಂದಿನೆರವಂಡ ನಾಚಪ್ಪ ಅವರಿಗೆ ಜಿಲ್ಲಾ ಶೆಷನ್ಷ್‌ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.   ಕೆಲ ದಿನಗಳ ಹಿಂದೆ, ಜಿಲ್ಲೆಯ ನಡೆಯುತ್ತಿರುವ ಬೆಳವಣಿಗೆಯಲ್ಲಿ ಕೊಡವ ನ್ಯಾಷನಲ್‌ ಕೌನ್ಸಿಲ್‌ ಅಧ್ಯಕ್ಷ ನಂದಿನೆರವಂಡ ನಾಚಪ್ಪ ಅವರು, ಜನಾಂಗೀಯ ನಿಂದನಾತ್ಮಕ ಹೇಳಿಕೆ ಹರಿಬಿಟ್ಟಿದ್ದಾರೆಂದು ಆರೋಪಿಸಿ, ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದರು. ನಂತರ ನಾಚಪ್ಪ ಬಂಧನಕ್ಕೆ ಹಲವು ಒತ್ತಡ, ಪ್ರತಿಭಟನೆಗಳು ನಡೆದರೆ, ಮತ್ತೊಂದೆಡೆ  ಹಲವು ಸಂಘಟನೆ, ಸಮಾಜಗಳು […]

Continue Reading
ಚಕ್ಕೆರ ಕ್ರಿಕೆಟ್ ನಮ್ಮೆ ಎಳ್ತ್ ಪೈಪೋಟಿ

ಚಕ್ಕೆರ ಕ್ರಿಕೆಟ್ ನಮ್ಮೆ ಎಳ್ತ್ ಪೈಪೋಟಿ

24/01/202524/01/2025nadubadenews@gmail.comLeave a Comment on ಚಕ್ಕೆರ ಕ್ರಿಕೆಟ್ ನಮ್ಮೆ ಎಳ್ತ್ ಪೈಪೋಟಿ

        ಪುದಿಕೇರಿ, ಜ.24: ಕೊಡವ ಒಕ್ಕಡೊಕ್ಕಡ ನಡುಲ್ ನಡ್ಪ ಚಕ್ಕೆರ ಕಪ್ ಕ್ರಿಕೇಟ್ ಕಳಿ ನಮ್ಮೆರ ಮಾರೀಪತ್, ಕೊಡವ ತಕ್ಕ್‌ಲ್ ಎಳ್ತ್ ಪೈಪೋಟಿ ಏರ್ಪಟ್ ಮಾಡಿತ್.         ಕೊಡವ ಒಕ್ಕಡೊಕ್ಕಡ ಹಾಕಿ, ಕ್ರಿಕೇಟ್ ನಮ್ಮೆ ನಡ್ಂದ್ ಬಂದ ಪಿಂಞ ನಡ್ಪಕುಳ್ಳ ಬಟ್ಟೆ ಎಣ್ಣುವ ವಿಚಾರತ್, ನಾಲ್ ಪುಟ ಮೀರತನ್ನಕೆ, ಕೊಡವ ತಕ್ಕ್‌ಲ್ ಪ್ರಬಂಧ ಎಳ್ದೋಂಡು. ತೀರ್ಪುಕಾರಡ ಒತ್ತಾಸೆರ, ನಲ್ಲ ಮೂಂದ್ ಎಳ್ತ್‌ಕಾರಕ್ ಚಕ್ಕೆರ ಕಪ್ ಕಳಿ ನಮ್ಮೆಕ್ ಮೊಳಿ ಇಡುವಂದ್ ಇನಾಂ ಕೊಡ್ಪ. ಚಕ್ಕೆರ ಕಪ್ ಕ್ರಿಕೆಟ್ […]

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version