https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Author: nadubadenews@gmail.com

ಗೋಣಿಕೊಪ್ಪಕ್ಕೆ ಒಂಟಿ ಕೋತಿಯ ಬಾದಕ

ಗೋಣಿಕೊಪ್ಪಕ್ಕೆ ಒಂಟಿ ಕೋತಿಯ ಬಾದಕ

15/02/202515/02/2025nadubadenews@gmail.comLeave a Comment on ಗೋಣಿಕೊಪ್ಪಕ್ಕೆ ಒಂಟಿ ಕೋತಿಯ ಬಾದಕ

ಅರಣ್ಯಾಧಿಕಾರಿಗಳ ಹೊಣೆಗೇಡಿತನ, ಗ್ರಾಮ ಪಂಚಾಯತಿಯ ಪಜೀತಿ… ವಿರಾಜಪೇಟೆ, ಫೆ.15:  ಜಿಲ್ಲೆಯ ಪ್ರಮುಖ ವಾಣೀಜ್ಯ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ, ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪ ನಗರಕ್ಕೆ ಒಂಟಿ ಕೋತಿಯೊಂದು ಕಾಟ ಕೊಡುತಿದ್ದು, ಉದ್ಯಮಿಗಳು ಮತ್ತು ಸಾರ್ವಜನಿಕರಿಗೆ ಬಾದಕವಾಗಿ ಪರಿಣಮಿಸಿದೆ. ಆದರೂ ಸಂಬಂಧ ಪಟ್ಟವರು ಕ್ರಮ ಕೈಗೊಳ್ಳಲು ಮೀನಮೇಶ ಎಣಿಸುತ್ತಿದ್ದಾರೆ ಎಂಬ ಆಕ್ರೋಶ ಕೇಳಿ ಬಂದಿದೆ.           ಗೋಣಿಕೊಪ್ಪದ ಖಾಸಗೀ  ಸೂಪರ್‌ ಮಾರ್ಕೇಟ್‌ ಒಂದರ ಬಳಿ ಕಳೆದ ಹಲವಾರು ದಿನಗಳಿಂದ ಬೀಡು ಬಿಟ್ಟಿರುವ ಕೋತಿಯೊಂದು, ಅಲ್ಲಿ ಅಡ್ಡಾಡುವ ಸಾರ್ವಜನಿಕರಿಗೆ ತೀವ್ರ […]

Continue Reading
ಶಾಸಕ ಪೊನ್ನಣ್ಣ ಅಯಿಂಗಳ ಕಂಡಿತ್‌ ತಕ್ಕ್‌ಬಾಕ್‌ ಮಾಡ್‌ನ ಅಖಿಲ ಕೊಡವ ಸಮಾಜ ಕೂಟ್‌ಕಾರ…

ಶಾಸಕ ಪೊನ್ನಣ್ಣ ಅಯಿಂಗಳ ಕಂಡಿತ್‌ ತಕ್ಕ್‌ಬಾಕ್‌ ಮಾಡ್‌ನ ಅಖಿಲ ಕೊಡವ ಸಮಾಜ ಕೂಟ್‌ಕಾರ…

14/02/202514/02/2025nadubadenews@gmail.comLeave a Comment on ಶಾಸಕ ಪೊನ್ನಣ್ಣ ಅಯಿಂಗಳ ಕಂಡಿತ್‌ ತಕ್ಕ್‌ಬಾಕ್‌ ಮಾಡ್‌ನ ಅಖಿಲ ಕೊಡವ ಸಮಾಜ ಕೂಟ್‌ಕಾರ…

ಪುದಿಕೇರಿ, ಫೆ.14: ಅಖಿಲ ಕೊಡವ ಸಮಾಜ ಸಮಾಜತ ಮುಂಬುಲ್‌ ಬೋರೆ ಬೋರೆ ಕೊಡವ ಸಂಘಟನೆಯಡ ಮೂಪಂಗ, ಶಾಸಕ ಪಿಂಞ ಮುಖ್ಯ ಮಂತ್ರಿರ ಕಾನೂನ್‌ ಅರಿವುಕಾರ ಅಜ್ಜಿಕುಟ್ಟಿರ ಎಸ್.‌ ಪೊನ್ನಣ್ಣ ಅಯಿಂಗಳ ಕಂಡಿತ್‌ ಇಪ್ಪರಕ್‌ ಕೊಡವು ಪಿಂಞ ಕೊಡವ ಭಾಷಿಕ ಸಮುದಾಯತ ಮೀದ ಆಯಂಡುಳ್ಳ ತರಾವರಿ ಬೊಳ್ಚೆರ ವಿಚಾರತ್‌, ಮನವಿ ಪತ್ರ ಕೊಡ್ತಿತ್‌ ತಕ್ಕ್‌ ಬಾಕ್‌ ಮಾಡ್‌ಚಿ.             ಈ ನ್ಯಾರತ್‌  ಕೈಂಜ ವಾರ ಅಖಿಲ ಕೊಡವ ಸಮಾಜತ ಮುಂಬುಲ್‌ ನಡ್ಂದ ಕಾಲ್‌ನಡ್ಪು ಪೋಕ್‌ಲ್‌, ಸಮುದಾಯಕಾರ ಕೂಡಿಯಾಡಿತ್‌, […]

Continue Reading
ಮೀತಲತಂಡ ಇಸ್ಮಾಯಿಲ್ ಅವರಿಗೆ ‘ಶ್ರೀಕೃಷ್ಣರಾಜ ಒಡೆಯರ್ ಸದ್ಭಾವನಾ’ ಪ್ರಶಸ್ತಿ

ಮೀತಲತಂಡ ಇಸ್ಮಾಯಿಲ್ ಅವರಿಗೆ ‘ಶ್ರೀಕೃಷ್ಣರಾಜ ಒಡೆಯರ್ ಸದ್ಭಾವನಾ’ ಪ್ರಶಸ್ತಿ

14/02/202514/02/2025nadubadenews@gmail.comLeave a Comment on ಮೀತಲತಂಡ ಇಸ್ಮಾಯಿಲ್ ಅವರಿಗೆ ‘ಶ್ರೀಕೃಷ್ಣರಾಜ ಒಡೆಯರ್ ಸದ್ಭಾವನಾ’ ಪ್ರಶಸ್ತಿ

ಪಾಲಂಗಾಲ, ಫೆ.14: (ಕರಿನೆರವಂಡ ಡ್ಯಾನಿ ಕುಶಾಲಪ್ಪ)  ಚೇತನ ಫೌಂಡೇಶನ್ ಕರ್ನಾಟಕ ಇವರ ವತಿಯಿಂದ ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳ ಶೈಕ್ಷಣಿಕ ಉತ್ತೇಜನಕ್ಕಾಗಿ ಶ್ರಮಿಸಿದವರಿಗೆ ನೀಡಲಾಗುವ ‘ಶ್ರೀಕೃಷ್ಣರಾಜ ಒಡೆಯರ್ ಸದ್ಭಾವನಾ’ ಪ್ರಶಸ್ತಿಗೆ ಬೇಟೋಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿರುವ ಗುಂಡಿಕೆರೆ ಕೊಟ್ಟೋಳಿ ಗ್ರಾಮದ ಮೀತಲತಂಡ ಎಂ. ಇಸ್ಮಾಯಿಲ್ ಅವರು ಆಯ್ಕೆಯಾಗಿದ್ದಾರೆ. ಚೇತನ ಫೌಂಡೇಶನ್ ಕರ್ನಾಟಕದ ಆಶ್ರಯದಲ್ಲಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ (ರಿ.) ಕರ್ನಾಟಕ ಇವರ ಸಹಯೋಗದಲ್ಲಿ ಇದೇ […]

Continue Reading
ಶೇ.90 ಸಹಾಯಧನದಲ್ಲಿ ಸ್ಪ್ರಿಂಕ್ಲರ್ ಸೆಟ್‌ಗೆ ಅರ್ಜಿ ಆಹ್ವಾನ

ಶೇ.90 ಸಹಾಯಧನದಲ್ಲಿ ಸ್ಪ್ರಿಂಕ್ಲರ್ ಸೆಟ್‌ಗೆ ಅರ್ಜಿ ಆಹ್ವಾನ

14/02/202514/02/2025nadubadenews@gmail.comLeave a Comment on ಶೇ.90 ಸಹಾಯಧನದಲ್ಲಿ ಸ್ಪ್ರಿಂಕ್ಲರ್ ಸೆಟ್‌ಗೆ ಅರ್ಜಿ ಆಹ್ವಾನ

ಮಡಿಕೇರಿ ಫೆ.14:- 2024-25 ನೇ ಸಾಲಿನಲ್ಲಿ ಕೃಷಿ ಇಲಾಖೆಯ ಮುಖಾಂತರ ಸ್ಪ್ರಿಂಕ್ಲರ್‍ಗೆ ಶೇ.90ರಷ್ಟು ಸಹಾಯಧನವನ್ನು ನೀಡಲಾಗುತ್ತಿದೆ. ಈ ಸೌಲಭ್ಯವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗದವರಿಗೂ ಸಹ ಶೇ.90 ರಷ್ಟು ಸಹಾಯಧನದಲ್ಲಿ ವಿತರಿಸಲಾಗುತ್ತಿದ್ದು, ಆಸಕ್ತ ರೈತರು ಮಾರ್ಚ್‌ ಅಂತ್ಯದೊಳಗೆ ಸೌಲಬ್ಯ ಹೊಂದಿಕೊಳ್ಳುವಂತೆ ಕೃಷಿ ಇಲಾಖೆ ಪ್ರಕಟಣೆ ಕೋರಿದೆ. ರೈತ ಬಾಂಧವರು ತಮ್ಮ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ರೈತ ಸಂಪರ್ಕ ಕೇಂದ್ರದಲ್ಲಿ ಉಚಿತವಾಗಿ ನೀಡುವ ಅರ್ಜಿಯೊಂದಿಗೆ ತಮ್ಮ ಆಧಾರ್ ಕಾರ್ಡ್ […]

Continue Reading
ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ…

ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ…

14/02/202514/02/2025nadubadenews@gmail.comLeave a Comment on ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ…

ಮಡಿಕೇರಿ ಫೆ.14:- ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ (ರಾಜ್ಯ ಪಠ್ಯಕ್ರಮ) ಮತ್ತು  ಡಾ|| ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಗ̧ಳ 2025-26ನೇ ಸಾಲಿಗೆ, 6ನೇ ತರಗತಿಗೆ ಉಚಿತ (ಸಿಬಿಎಸ್‍ಇ) (ಆಂಗ್ಲ ಮಾಧ್ಯಮ) ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.     ಅಲ್ಪಸಂಖ್ಯಾತರ ಸಮುದಾಯದ  ಸಿಖ್, ಬೌದ್ಧ, ಜೈನ್, ಕ್ರಿಶ್ಚಿಯನ್, ಮುಸ್ಲಿಂ ಮತ್ತು ಪಾರ್ಸಿ ಶೇ.75 ಪರಿಶಿಷ್ಟ ಜಾತಿ, ಪರಿಶಿಷ್ಠ ವರ್ಗ ಹಾಗೂ ಇತರೆ ಹಿಂದುಳಿದ ವರ್ಗದವರಿಗೆ ಶೇ.25 ಸೀಟುಗಳು ಲಭ್ಯವಿರುತ್ತದೆ. ಉಚಿತ ಶಿಕ್ಷಣ […]

Continue Reading
ಕ್ಯಾಟರಿಂಗ್‌ ಬೋಂಡುವಾ..

ಕ್ಯಾಟರಿಂಗ್‌ ಬೋಂಡುವಾ..

13/02/202513/02/2025nadubadenews@gmail.comLeave a Comment on ಕ್ಯಾಟರಿಂಗ್‌ ಬೋಂಡುವಾ..

ಜಾಹಿರಾತ್:- ಒತ್ತ ಕ್ರಯತ್‌, ಚೋದಾನ ಅಡಿಗೆ ಕೊದಿ ದುಂಬುನ ಬಳಂಬಲ್‌ಕ್‌ SSS ಟೇಷ್ಟೀ ಕ್ಯಾಟರಿಂಗ್… ವಿವರ ನೋಟಿ….

Continue Reading
ಸಂವಿಧಾನಿಕ ಹಕ್ಕೊತ್ತಾಯಕ್ಕಾಗಿ ನಾಳೆ ಸಿ.ಎನ್.ಸಿ ಸತ್ಯಾಗ್ರಹ…

ಸಂವಿಧಾನಿಕ ಹಕ್ಕೊತ್ತಾಯಕ್ಕಾಗಿ ನಾಳೆ ಸಿ.ಎನ್.ಸಿ ಸತ್ಯಾಗ್ರಹ…

13/02/202513/02/2025nadubadenews@gmail.comLeave a Comment on ಸಂವಿಧಾನಿಕ ಹಕ್ಕೊತ್ತಾಯಕ್ಕಾಗಿ ನಾಳೆ ಸಿ.ಎನ್.ಸಿ ಸತ್ಯಾಗ್ರಹ…

ವಿರಾಜಪೇಟೆ, ಫೆ.13: ಕೊಡವ ನ್ಯಾಷನಲ್ ಕೌನ್ಸಿಲ್ ಸಂಸತ್ತು ಮತ್ತು ವಿಧಾನ ಸಭೆಯಲ್ಲಿ ಆದಿಮಸಂಜಾತ ಕೊಡವರಿಗೆ ವಿಶೇಷ ಮತ್ತು ಶಾಶ್ವತ ಪ್ರಾತಿನಿಧ್ಯಕ್ಕಾಗಿ ನಾಳೆ ಕೊಡಗು ಜಿಲ್ಲಾಧಿಕಾರಿ ಕಛೇರಿ ಎದುರು ಸಾಂಕೇತಿಕ ಸತ್ಯಾಗ್ರಹ ನಡೆಸಲಿದೆ ಎಂದು ಸಂಘಟನೆಯ ನಾಯಕ, ನಂದಿನೆರವಂಡ ನಾಚಪ್ಪಕೊಡವ ಹೇಳಿದ್ದಾರೆ. ಸಿಕ್ಕಿಂನ “ಸಂಘ” ವರ್ಚುವಲ್-ಅದೃಶ್ಯ (ಅದೃಶ್ಯ) ಕ್ಷೇತ್ರಕ್ಕೆ ಪರ್ಯಾಯವಾಗಿ, ಕೊಡವ ಸಾಂಪ್ರದಾಯಿಕ ಆವಾಸಸ್ತಾನಕ್ಕೆ ವಿಶೇಷ ರಾಜಕೀಯ ಪ್ರತಿನಿಧಿ ಕ್ಷೇತ್ರವನ್ನು ಸೃಜಿಸಲು ಸಿಎನ್‍ಸಿ ಒತ್ತಾಯಿಸುತ್ತದೆ. ಈ ಹಕ್ಕೊತ್ತಾಯವು ಕೊಡವಲ್ಯಾಂಡ್‍ನ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಸ್ವ-ಆಡಳಿತ ಮತ್ತು ಆಂತರಿಕ ರಾಜಕೀಯ ಸ್ವ-ನಿರ್ಣಯದ […]

Continue Reading
ಅಖಿಲ ಕೊಡವ ಸಮಾಜದ ಮನವಿ ಪತ್ರದ ವಿರುದ್ಧ ಕೊಡಗು ಗೌಡ ಸಮಾಜಗಳ ಒಕ್ಕೂಟ ತೀವ್ರ ಅಸಮಾಧಾನ

ಅಖಿಲ ಕೊಡವ ಸಮಾಜದ ಮನವಿ ಪತ್ರದ ವಿರುದ್ಧ ಕೊಡಗು ಗೌಡ ಸಮಾಜಗಳ ಒಕ್ಕೂಟ ತೀವ್ರ ಅಸಮಾಧಾನ

12/02/202512/02/2025nadubadenews@gmail.comLeave a Comment on ಅಖಿಲ ಕೊಡವ ಸಮಾಜದ ಮನವಿ ಪತ್ರದ ವಿರುದ್ಧ ಕೊಡಗು ಗೌಡ ಸಮಾಜಗಳ ಒಕ್ಕೂಟ ತೀವ್ರ ಅಸಮಾಧಾನ

ಮಡಿಕೇರಿ, ಫೆ.12: ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಫೆ.೭ ರಂದು ಮಡಿಕೇರಿಯಲ್ಲಿ ಬೃಹತ್ ಜಾಥಾವನ್ನು ಶಾಂತಿಯುತವಾಗಿ ನಡೆಸಿರುವುದಕ್ಕೆ ಕೊಡಗು ಗೌಡ ಸಮಾಜಗಳ ಒಕ್ಕೂಟದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಆದರೆ ಜಾಥಾ ನಡೆದ ನಂತರ ಜಿಲ್ಲಾಡಳಿತಕ್ಕೆ ನೀಡಿದ ಮನವಿ ಪತ್ರದಲ್ಲಿ ಉಲ್ಲೇಖಿಸಿರುವ ೯ ಅಂಶಗಳನ್ನು ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಎಂದು ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ತಿಳಿಸಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜ.೨೦ ರಂದು ಅರೆಭಾಷೆ ಗೌಡ ಸಮುದಾಯದವರು ಶಾಂತಿಯುತ ಜಾಥಾ ನಡೆಸಿ ಸಾಮಾಜಿಕ ಜಾಲತಾಣಗಳಲ್ಲಿ ಜಾತಿ ನಿಂದನೆ […]

Continue Reading
ಅಖಿಲ ಕೊಡವ ಸಮಾಜ ಬರೆದ ಪತ್ರದಲ್ಲಿ ಏನೇನಿದೆ…

ಅಖಿಲ ಕೊಡವ ಸಮಾಜ ಬರೆದ ಪತ್ರದಲ್ಲಿ ಏನೇನಿದೆ…

12/02/202512/02/2025nadubadenews@gmail.comLeave a Comment on ಅಖಿಲ ಕೊಡವ ಸಮಾಜ ಬರೆದ ಪತ್ರದಲ್ಲಿ ಏನೇನಿದೆ…

 (ಪತ್ರದ ಯತಾ ನಕಲು)  ವಿರಾಜ ಪೇಟೆ, ಫೆ.12: ಇತ್ತೀಚೆಗೆ ಕೊಡವ ಸಂಸ್ಕೃತಿಯನ್ನಾಚರಿಸುವ ಎಲ್ಲಾ ಜನಾಂಗಗಳು ಒಟ್ಟಾಗಿ, ಕುಟ್ಟದಿಂದ ಮಡಿಕೇರಿಗೆ ಬೃಹತ್ ಪಾದಯಾತ್ರೆ ಕೈಗೊಂಡು, 07/2/2025ರಂದು, ಮಡಿಕೇರಿಯಲ್ಲಿ ಸರಿಸುಮಾರು 65000ಕ್ಕೂ ಹೆಚ್ಚು ಜನರ ಸಮ್ಮುಖದಲ್ಲಿ, ಜಿಲ್ಲಾಧಿಕಾರಿಗಳ ಮೂಲಕ ತಮ್ಮ ಸಾಂಸ್ಕೃತಿಕ ಹಾಗೂ ಸಂವಿಧಾನಿಕ ಭದ್ರತೆಗಾಗಿ ಮನವಿ ಪತ್ರ ಸಲ್ಲಿಸಿದರು. ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಸಲ್ಲಿಸಿದ ಈ ಮನವಿ ಪತ್ರದ ಯತಾನಕಲನ್ನು ಇಲ್ಲಿ ಪ್ರಕಟಿಸಲಾಗಿದೆ. ಗೆ, 1. ಮಾನ್ಯ ಪ್ರಧಾನ ಮಂತ್ರಿಗಳು ಭಾರತ ಸರ್ಕಾರ, ಸೌತ್ ಬ್ಲಾಕ್, ನವದೆಹಲಿ […]

Continue Reading
ಕುಪ್ಯಚಾಲೆ ಇಡೋಕ್‌ ಮಾತ್ರ ಎಣ್ಯೆ.., ನಿಷೇದಾಜ್ಞೆ ಅನ್ನನೇ ಇಪ್ಪ.

ಕುಪ್ಯಚಾಲೆ ಇಡೋಕ್‌ ಮಾತ್ರ ಎಣ್ಯೆ.., ನಿಷೇದಾಜ್ಞೆ ಅನ್ನನೇ ಇಪ್ಪ.

12/02/202512/02/2025nadubadenews@gmail.comLeave a Comment on ಕುಪ್ಯಚಾಲೆ ಇಡೋಕ್‌ ಮಾತ್ರ ಎಣ್ಯೆ.., ನಿಷೇದಾಜ್ಞೆ ಅನ್ನನೇ ಇಪ್ಪ.

ವಿರಾಜಪೇಟೆ, ಫೆ.12: ಕಟ್ಟೆಮಾಡ್‌ ಮಾದೇವ ನೆಲೆಲ್‌ ಕುಪ್ಯಚಾಲೆ ಇಟ್ಟಂಡ್‌ ಬಪ್ಪಕಯ್ಯಾಂದ್‌, ತುಘಲಕ್‌ ನೇಮ ಮಾಡಿತಿಂಜ, ಅಲಲಿಯತ ದೇವಸ್ಥಾನ ಸಮಿತಿರ ನಿರ್ಕ್‌ನ ಪೊಳ್ಚಿತ್‌, ಇಂದ್‌ ರಾಜ್ಯ ಉಚ್ಚನ್ಯಾಯಾಲಯ, ಏದೇ ದಾರ್ಮಿಕ, ಸಾಂಸ್ಕೃತಿಕ ಪೊರಪಾಡ್‌ನ ತಡ್ಪನ್ನೆಕಿಲ್ಲೆ ದಾರ್‌ ಬೋಂಡೇಂಗೂ ತಂಗಡ ಸಂಸ್ಕೃತಿರ ಪೊರಪಾಡ್‌ಲ್‌ ದೇವಳಕ್‌ ಪೋಕೋಲೂಂದ್‌  ಎಡೆಲ್‌ ಅಪ್ಪಣೆ ಮಾಡಿತ್.‌ ಈ ವಿಚಾರಕೊತ್ತನೆಗೆ ಉಪ ನೋಂದಣಾಧಿಕಾರಿನ ಪಾರ್ಟಿ ಮಾಡಿತ್‌, ಏರ ವಿಚಾರಣೆನ ಇದೇ ತಿಂಗ 27ನೇ ನಾಳಂಕೆಕ್‌ ಮಿಂಞಕ್‌ ತೆರ್ಕಿತ್.‌           ಆಚೇಂಗಿ ಈ ಮುಪ್ಪಡೆ, ಜಿಲ್ಲಾ ಪೊಲೀಸ್‌ ಇಲಾಖೆರ […]

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version