https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Author: nadubadenews@gmail.com

ಚೆಕ್ಕೆರ ಕಪ್‌ ಕ್ರಕೇಟ್‌ ನಮ್ಮೆಕ್‌ ಈ ಕ್‌ದಿಯ ಜಾಗತ್‌ ಪೆದ ದಾಖಲ್‌ ಮಾಡ್ಯವಲು…

ಚೆಕ್ಕೆರ ಕಪ್‌ ಕ್ರಕೇಟ್‌ ನಮ್ಮೆಕ್‌ ಈ ಕ್‌ದಿಯ ಜಾಗತ್‌ ಪೆದ ದಾಖಲ್‌ ಮಾಡ್ಯವಲು…

25/02/202525/02/2025nadubadenews@gmail.comLeave a Comment on ಚೆಕ್ಕೆರ ಕಪ್‌ ಕ್ರಕೇಟ್‌ ನಮ್ಮೆಕ್‌ ಈ ಕ್‌ದಿಯ ಜಾಗತ್‌ ಪೆದ ದಾಖಲ್‌ ಮಾಡ್ಯವಲು…
Continue Reading
ಕರಾಮಸಾಪ ತಾಲೂಕು ಅಧ್ಯಕ್ಷರುಗಳ ನೇಮಕ

ಕರಾಮಸಾಪ ತಾಲೂಕು ಅಧ್ಯಕ್ಷರುಗಳ ನೇಮಕ

24/02/202524/02/2025nadubadenews@gmail.comLeave a Comment on ಕರಾಮಸಾಪ ತಾಲೂಕು ಅಧ್ಯಕ್ಷರುಗಳ ನೇಮಕ

ವಿರಾಜಪೇಟೆ, ಫೆ.24: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ ಕೊಡಗು ಜಿಲ್ಲೆಯ ಎಲ್ಲಾ ತಾಲೂಕುಗಳ ಅಧ್ಯಕ್ಷರನ್ನು ನೇಮಕಮಾಡಿ, ಜಿಲ್ಲಾ ಅಧ್ಯಕ್ಷ ಚಾಮೆರ ದಿನೇಶ್‌ ಬೆಳ್ಯಪ್ಪ ಅವರು ಆದೇಶಿಸಿದ್ದಾರೆ.           ಕೊಡಗು ಜಿಲ್ಲೆಯ ಎಲ್ಲಾ ಐದೂ ತಾಲೂಕುಗಳ ಪೈಕಿ, ಮಡಿಕೇರಿ ತಾಲೂಕು ಅಧ್ಯಕ್ಷರಾಗಿ ಪಾಲೇರ ಮಂದಣ್ಣ, ಸೋಮವಾರಪೇಟೆ ತಾಲೂಕು ಅಧ್ಯಕ್ಷರಾಗಿ ಅಪ್ಪುಡ ಸುದೀಶ್‌ಕುಶಾಲಪ್ಪ, ವಿರಾಜಪೇಟೆ ತಾಲೂಕು ಅಧ್ಯಕ್ಷರಾಗಿ ವಿಜಯ್‌ ಪೂಜಾರಿ, ಪೊನ್ನಂಪೇಟೆ ತಾಲೂಕು ಅಧ್ಯಕ್ಷರಾಗಿ ಬೊಟ್ಟಂಗಡ ಸುಮನ್‌ ಸೀತಮ್ಮ, ಕುಶಾಲನಗರ ತಾಲೂಕು ಅಧ್ಯಕ್ಷರಾಗಿ ಕು. ಸಿಂಚನ ಸಿ.ಮೋಹನ್‌ ಅವರುಗಳನ್ನು […]

Continue Reading
ನಾಟಿಕೋಳಿ ಮರಿ ವಿತರಿಸಿದ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ…

ನಾಟಿಕೋಳಿ ಮರಿ ವಿತರಿಸಿದ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ…

24/02/202524/02/2025nadubadenews@gmail.comLeave a Comment on ನಾಟಿಕೋಳಿ ಮರಿ ವಿತರಿಸಿದ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ…

ವಿರಾಜಪೇಟೆ, ಫೆ.24:  ಕರ್ನಾಟಕ ರಾಜ್ಯ ಸರಕಾರದ ಕುಕ್ಕಟ ಮಹಾಮಂಡಳ ವತಿಯಿಂದ ಗ್ರಾಮೀಣ ಮಹಿಳೆಯರಿಗೆ ನಾಟಿ ಕೋಳಿಗಳ ಮರಿ ವಿತರಣೆ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹಾಗಾರರಾದ ಶ್ರೀ ಎ.ಎಸ್ ಪೊನ್ನಣ್ಣ ರವರು ಭಾಗವಹಿಸಿ. ಆಯ್ದ ಫಲಾನುಭವಿಗಳಿಗೆ ನಾಟಿ ಕೋಳಿ ಮರಿಗಳನ್ನು ವಿತರಿಸಿದರು. ವಿರಾಜಪೇಟೆಯ ಪಶು ವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮಾನ್ಯ ಶಾಸಕರು, ರಾಜ್ಯ ಸರ್ಕಾರವು ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಆ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.  […]

Continue Reading
ಕೊಡಗು ವಿವಿ ಎಂಬ ಜೇನು ಗೂಡಿಗೆ ಕಲ್ಲು ಹಾಕಿದ ಸರ್ಕಾರ…

ಕೊಡಗು ವಿವಿ ಎಂಬ ಜೇನು ಗೂಡಿಗೆ ಕಲ್ಲು ಹಾಕಿದ ಸರ್ಕಾರ…

24/02/202524/02/2025nadubadenews@gmail.comLeave a Comment on ಕೊಡಗು ವಿವಿ ಎಂಬ ಜೇನು ಗೂಡಿಗೆ ಕಲ್ಲು ಹಾಕಿದ ಸರ್ಕಾರ…

ಸಂಪಾದಕೀಯ: ಪುರಾಣ ಇತಿಹಾಸದಲ್ಲಿ ದೇಶವಾಗಿದ್ದ ಕೊಡಗು,  ಸ್ವತಂತ್ರ್ಯ ನಂತರವೂ ಪ್ರತ್ಯೇಕ ರಾಜ್ಯವಾಗಿದ್ದು, ಆ ನಂತರದ ಬೆಳವಣಿಗೆಯಲ್ಲಿ ವಿಶಾಲ ಕರ್ನಾಟಕದೊಂದಿಗೆ ವೀಲೀನವಾಗಿ ಕೇವಲ ಒಂದು ಜಿಲ್ಲೆಯಾಗಿ ಉಳಿದಿದೆ.            ಹೀಗೆ  ಕರ್ನಾಟಕದೊಂದಿಗೆ ವಿಲೀನವಾಗುವಾಗ ಕೊಟ್ಟ ಯಾವ ಭರವಸೆಯನ್ನೂ, ಸರ್ಕಾರಗಳು ಅಂದಿನಿಂದ ಇಂದಿನವರೇಗೂ ಈಡೇರಿಸಲಿಲ್ಲ. ಆ ನಿರೀಕ್ಷೆ ಕೂಡ ಮುಂದೆಯೂ ಗಗನ ಕುಸುಮವೇ.  ಅಂದಿನಿಂದ ಇಂದಿನವರೆಗೂ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳೂ ಕೊಡಗನ್ನು ನೋಡಿದ್ದು ಎರಡನೇ ದರ್ಜೆಯ ಪ್ರದೇಶವಾಗಿಯೇ ಹೊರತು, ಕರ್ನಾಟಕದ ಒಂದು ಪ್ರಮುಖ ಭಾಗ ಎಂದು ಪರಿಗಣಿಸಿ ಅಭಿವೃದ್ದಿಗೆ […]

Continue Reading
ಮಾರ್ಚ್‌ 02 ಲಿಂಜ  ಕಟ್ಟೆಮಾಡ್ ಶ್ರೀ ಭದ್ರಕಾಳಿ ನಮ್ಮೆ

ಮಾರ್ಚ್‌ 02 ಲಿಂಜ ಕಟ್ಟೆಮಾಡ್ ಶ್ರೀ ಭದ್ರಕಾಳಿ ನಮ್ಮೆ

22/02/202522/02/2025nadubadenews@gmail.comLeave a Comment on ಮಾರ್ಚ್‌ 02 ಲಿಂಜ ಕಟ್ಟೆಮಾಡ್ ಶ್ರೀ ಭದ್ರಕಾಳಿ ನಮ್ಮೆ

ಕಟ್ಟೆಮಾಡ್‌, ಫೆ.22: ನೆಲ್ಲಿಪುದಿಕೇರಿ ನಾಡ್‌ಕ್ ಅಡ್ಂಗ್‌ನ ಕಟ್ಟೆಮಾಡ್ ಊರ್‌ರ ಶ್ರೀ ಭಗವತಿ ಭದ್ರಕಾಳಿ ಅಮ್ಮೆರ ಕೇಳಿ ಪೋನ ನಮ್ಮೆ  ಮಾರ್ಚ್ -02 ಲಿಂಜ ಮಾರ್ಚ್ 08-ಕತನೆ  ಕಟ್ಟೆಮಾಡ್‌ಲ್ ಉಳ್ಳ  ಶ್ರೀ  ಭದ್ರಕಾಳಿರ ದೇವನೆಲೆಲ್‌ ನಡ್ಪ. ಫೆ.7-ನೇ ತಾರೀಕ್ ಬಲ್ಯನಮ್ಮೆರ ಮಾರೀಪತ್. ಬೈಟಾಪಕ 4:00 ಗಂಟೆಕ್ ದೇವಡ ಅರಾಟ್ ಬೊಳಕ್  ಇಪ್ಪ. ಪೆರ್ತ್ ಚಾಯೋಡೆ ಭಕ್ತಿ ಭಾವತ್ ನಡ್’ಪ ಈ ನಮ್ಮೆಕ್ ನಿಂಗ ನಿಂಗಡ ಸಂಸಾರ ಸಮೇತ  ಬಂತ್ ನಮ್ಮೆನ ನೋಟಿತ್ ದೇವಡ ಆಶೀರ್ವಾದ ಎಡ್ತಂಡ್  ತೀರ್ಥ ಪ್ರಸಾದತ್’ರ […]

Continue Reading
ಫೆ.24 ರಂದು ಮಡಿಕೇರಿಯಲ್ಲಿ ಉದ್ಯೋಗ ಮೇಳ

ಫೆ.24 ರಂದು ಮಡಿಕೇರಿಯಲ್ಲಿ ಉದ್ಯೋಗ ಮೇಳ

22/02/202522/02/2025nadubadenews@gmail.comLeave a Comment on ಫೆ.24 ರಂದು ಮಡಿಕೇರಿಯಲ್ಲಿ ಉದ್ಯೋಗ ಮೇಳ

ಮಡಿಕೇರಿ ಫೆ.22: – ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಫೆಬ್ರವರಿ 24 ರಂದು ಬೆಳಗ್ಗೆ 10.30 ರಿಂದ ಅಪರಾಹ್ನ 3  ಗಂಟೆವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ‘ಉದ್ಯೋಗ ಮೇಳ’ ನಡೆಯಲಿದೆ.  ಈ ಉದ್ಯೋಗ ಮೇಳದಲ್ಲಿ ಮಡಿಕೇರಿ ತಾಜ್ ರೆಸಾರ್ಟ್, ವಿರಾಜಪೇಟೆ ತಾಮರ ರೆಸಾರ್ಟ್, ಮಡಿಕೇರಿ ಕಲ್ಯಾಣಿ ಮೋಟಾರ್ಸ್, ಪ್ಯಾಲೇಸ್ ಟೊಯೋಟಾ ಕಾರ್ ಶೋ ರೂಮ್ ಕುಶಾಲನಗರ, ಪೆಂಟಾಟೆಕ್ ಮತ್ತು ಕ್ಲಬ್ ಮಹೀಂದ್ರ ರೆಸಾರ್ಟ್ ತಮ್ಮ ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಈ ಮೇಳದಲ್ಲಿ […]

Continue Reading
ಕಮಸಾಪ, ಕೊಡಗು ಜಿಲ್ಲಾ ಸಮಿತಿಗೆ ಆಯ್ಕೆ…

ಕಮಸಾಪ, ಕೊಡಗು ಜಿಲ್ಲಾ ಸಮಿತಿಗೆ ಆಯ್ಕೆ…

22/02/202522/02/2025nadubadenews@gmail.comLeave a Comment on ಕಮಸಾಪ, ಕೊಡಗು ಜಿಲ್ಲಾ ಸಮಿತಿಗೆ ಆಯ್ಕೆ…

ವಿರಾಜಪೇಟೆ, ಫೆ.22: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌, ಕೊಡಗು ಜಿಲ್ಲಾ ಘಟಕಕ್ಕೆ ನೂತನ ಆಡಳಿತ ಮಂಡಳಿಯನ್ನು ರಚಿಸಿ, ಜಿಲ್ಲಾಧ್ಯಕ್ಷ ಚಾಮೆರ ದಿನೇಶ್‌ಬೆಳ್ಯಪ್ಪ ಅವರು ಆದೇಶಿಸಿದ್ದಾರೆ.           ಸಂಘಟನೆಯ ಉಪಾಧ್ಯಕ್ಷರಾಗಿ ಶ್ರೀಮತಿ ಸುಮಿತ್ರ ಸಿ.ಎಸ್.‌, ಪ್ರಧಾನ ಕಾರ್ಯದರ್ಶಿಯಾಗಿ ಕರಿನೆರವಂಡ ಡ್ಯಾನಿ ಕುಶಾಲಪ್ಪ, ಸದಸ್ಯರುಗಳಾಗಿ ಮಲ್ಲಂಡ ಶೃತಿಯಮುದ್ದಪ್ಪ, ಮೀತಲತಂಡ ಇಸ್ಮಾಯಿಲ್‌, ಶರಣುಗೌಡ ಹರಗ, ಕಡೇಮಡ ಸುವಿತ್‌ ಸೋಮಣ್ಣ, ಚೊಕ್ಕಂಡ ನಝೀರ್‌ ಪಾಲಿಬೆಟ್ಟ, ಎಂ.ಬಿ. ವಿನ್ಸೆಂಟ್‌ ವಿನೋದ್‌ ಅವರನ್ನು ಆಯ್ಕೆ ಮಾಡಿದ್ದು ಮುಂದಿನ ದಿನಗಳಲ್ಲಿ ಸಂಘಟನೆಯ ನೇತೃತ್ವದಲ್ಲಿ ಮಕ್ಕಳ  ಸಾಹಿತ್ಯ […]

Continue Reading
ಕೊಡವಾಮೆ ಬಾಳೋ ಪಾದಯಾತ್ರೆಯಿಂದ  ಆಗಿದ್ದೇನು..? ಹೋಗಿದ್ದೇನು…?!!

ಕೊಡವಾಮೆ ಬಾಳೋ ಪಾದಯಾತ್ರೆಯಿಂದ  ಆಗಿದ್ದೇನು..? ಹೋಗಿದ್ದೇನು…?!!

21/02/202521/02/2025nadubadenews@gmail.comLeave a Comment on ಕೊಡವಾಮೆ ಬಾಳೋ ಪಾದಯಾತ್ರೆಯಿಂದ  ಆಗಿದ್ದೇನು..? ಹೋಗಿದ್ದೇನು…?!!

ಸಂಪಾದಕೀಯ: ಕೊಡಗು ಪುರಾತನ ಕಾಲದಿಂದ ಇಂದಿನವರೆಗೂ ತನ್ನದೇ ಆದ ಹಲವು ಇತಿಹಾಸವನ್ನು ಸೃಷ್ಟಿಸಿದೆ.  ಅಂತದೇ ಒಂದು ಇತಿಹಾಸ ಇಂದಿಗೆ  ಹದಿನೈದು ದಿನದ ಹಿಂದೆ, ಅಂದರೆ ಫೆಬ್ರವರಿ 07/2025ನೇ ಶುಕ್ರವಾರ ಮತೊಮ್ಮೆ ದಾಖಲಾಯಿತು.  ಅಂದು ಮಡಿಕೇರಿ ಮಾತ್ರ ಅಲ್ಲ, ಕೊಡಗಿನ ಇತಿಹಾಸದಲ್ಲಿಯೇ ಅತೀ ಹೆಚ್ಚು ಜನ ಸೇರಿದ ಪಾದಯಾತ್ರೆ ಆಗಿ ಕೊಡವಾಮೆ ಬಾಳೊ ಪಾದ ಯಾತ್ರೆ ಇತಿಹಾಸ ಬರೆಯಿತು. ಒಂದು ಜನಾಂಗದ  ಸಂಸ್ಕೃತಿಗಾಗಿನ ಶಾಂತಿಯುತ ಪಾದಯಾತ್ರೆ ಎಂಬ ವಿಶ್ವದಾಖಲೆಯ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಕೊಡವ ಮತ್ತು ಕೊಡವ  ಸಂಸ್ಕೃತಿಗೆ ಒಳಪಡುವ […]

Continue Reading
ರಾಜ್ಯ ದಿನಗೂಲಿ ನೌಕರರ ಸಂಘದ ಗೌರವ ಅಧ್ಯಕ್ಷರಾಗಿ ಸಂಕೇತ್‌ ಪೂವಯ್ಯ

ರಾಜ್ಯ ದಿನಗೂಲಿ ನೌಕರರ ಸಂಘದ ಗೌರವ ಅಧ್ಯಕ್ಷರಾಗಿ ಸಂಕೇತ್‌ ಪೂವಯ್ಯ

21/02/202521/02/2025nadubadenews@gmail.comLeave a Comment on ರಾಜ್ಯ ದಿನಗೂಲಿ ನೌಕರರ ಸಂಘದ ಗೌರವ ಅಧ್ಯಕ್ಷರಾಗಿ ಸಂಕೇತ್‌ ಪೂವಯ್ಯ

ವಿರಾಜಪೇಟೆ, ಫೆ. 21: ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಗೌರವ ಅಧ್ಯಕ್ಷರಾಗಿ ಮೇರಿಯಂಡ ಸಂಕೇತ್ ಪೂವಯ್ಯ ನೇಮಕಗೊಂಡಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಅರಣ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ 7ನೇ ರಾಜ್ಯಮಟ್ಟದ ಸಭೆಯಲ್ಲಿ ಸಂಕೇತ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಎಂ. ನಾಗರಾಜ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ನೂತನ ಗೌರವ ಅಧ್ಯಕ್ಷರಾಗಿ ನೇಮಕಗೊಂಡ ಸಂಕೇತ್ ಪೂವಯ್ಯ ಮಾತನಾಡಿ ದಿನಗೂಲಿ, […]

Continue Reading
ಮುದ್ದಂಡ ಕಪ್‌ ಹಾಕಿ ನಮ್ಮೆಕ್‌ ಪೆದ ದಾಖಲ್‌ ಮಾಡ್ಯವಲೂ…

ಮುದ್ದಂಡ ಕಪ್‌ ಹಾಕಿ ನಮ್ಮೆಕ್‌ ಪೆದ ದಾಖಲ್‌ ಮಾಡ್ಯವಲೂ…

21/02/202521/02/2025nadubadenews@gmail.comLeave a Comment on ಮುದ್ದಂಡ ಕಪ್‌ ಹಾಕಿ ನಮ್ಮೆಕ್‌ ಪೆದ ದಾಖಲ್‌ ಮಾಡ್ಯವಲೂ…

ಮಡಿಕೇರಿ, ಫೆ.21: ಇಕ್ಕಾಕಲೇ ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್‌, ಗಿನ್ನೆಸ್‌ ಬುಕ್‌ ಆಫ್‌ ರೆಕಾರ್ಡ್‌ಲ್‌ ದಾಖಲಾನ ಕೇಳಿರ ಕೊಡವ ಹಾಕಿನಮ್ಮೆ ಈ ಕಾಲ ಮುದ್ದಂಡ ಕಪ್‌ ಪುನಾದ್ಯ ಓರ್‌ ಉಲಗ ಕೇಳಿಕ್‌ ಎಲ್ಲಾ ತಯಾರಿ ಮಾಡ್ಯಂಡುಂಡ್.‌ ಈ ಕೇಳಿಲ್‌ ನಂಗಳೂ ಕೂಡಿಯಾಡೋಂಡೂಂದಾನಕ ಈ ಕಾಲ ಹಾಕಿ ನಮ್ಮೆಲ್‌ ಕಳ್ಚಕ ಮದಿ… ಇದಂಗಾಯಿತ್‌ ಈ ಕ್‌ದಿಯ ಜಾಗತ್‌ ಒಕ್ಕ ಪೆದ ದಾಖಲ್‌ ಮಾಡ್ಯವಲು….

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version