ಹೊದ್ದೂರಿನಲ್ಲಿ ಹದ್ದು ಮೀರಿದ ರೈತರ ಮೇಲಿನ ದೌರ್ಜನ್ಯ: ರೈತ ಸಂಘದಿಂದ ಸಾರ್ವಜನಿಕ ರಸ್ತೆ ಮುಟ್ಟುಗೋಲು ಹಾಕಲು ಗಡುವು.
ಹೊದ್ದೂರು, ಮಾ.17: ಕೊಡಗು ಜಿಲ್ಲೆ, ಮಡಿಕೇರಿ ತಾಲ್ಲೂಕು ಹೊದ್ದೂರು ಗ್ರಾಮದಲ್ಲಿ ರೈತರ ಮೇಲೆ ನಿರಂತರ ದೌರ್ಜನ್ಯ ನಡೆಯುತಿದ್ದು, ತಕ್ಷಣ ಸೂಕ್ತ ಕಾನೂನು ರೀತಯ ಕ್ರ ಕೈಗೊಳ್ಳದಿದ್ದರೇ ರೈತರು ಕಾನೂನು ಕೈಗೆತ್ತಿಕೋಳ್ಳಬೇಕಾಗಬಹುದು ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷರೂ, ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರೂ ಆದ ಕಾಡ್ಯಮಾಡ ಮನು ಸೋಮಯ್ಯ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಹೊದ್ದೂರಿನಲ್ಲಿ ರೈತರೊಂದಿಗೆ ಸಭೆ ನೆಡೆಸಿದ ರೈತ ಸಂಘದ ಮುಖಂಡರು, ಹೊದ್ದೂರು ಗ್ರಾಮದಲ್ಲಿ ನೂರಾರು ವರ್ಷಗಳಿಂದ ವಾಸಾವಿದ್ದುಕೊಂಡು […]
Continue Reading


