https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Author: nadubadenews@gmail.com

ಮುದ್ದಂಡಕಪ್ಹಾಕಿನಮ್ಮೆ. ಮಾ.28 ರಂದು ಅದ್ದೂರಿ ಉದ್ಘಾಟನೆ

ಮುದ್ದಂಡಕಪ್ಹಾಕಿನಮ್ಮೆ. ಮಾ.28 ರಂದು ಅದ್ದೂರಿ ಉದ್ಘಾಟನೆ

26/03/202526/03/2025nadubadenews@gmail.comLeave a Comment on ಮುದ್ದಂಡಕಪ್ಹಾಕಿನಮ್ಮೆ. ಮಾ.28 ರಂದು ಅದ್ದೂರಿ ಉದ್ಘಾಟನೆ

ಮಡಿಕೇರಿ, ಮಾ.26: ಬೆಳಿ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಕೊಡವ ಕುಟುಂಬ ತಂಡಗಳ ನಡುವಿನ ಹಾಕಿ ಹಬ್ಬದ ಮುದ್ದಂಡ ಹಾಕಿ ಉತ್ಸವ ಮಾ.28 ರಂದು ಮಡಿಕೇರಿಯ ಫೀ.ಮಾ. ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಅಜ್ಜಿಕುಟೀರ ಎಸ್.ಪೊನ್ನಣ್ಣ ಉದ್ಘಾಟಿಸಲಿದ್ದಾರೆ. ಅಂದು ಬೆಳಿಗ್ಗೆ 9.45 ಗಂಟೆಗೆ ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಫೀ.ಮಾ.ಕಾರ್ಯಪ್ಪ ಕಾಲೇಜು ಮೈದಾನದವರೆಗೆ ಕೊಡವ ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಮೆರವಣಿಗೆ ನಡೆಯಲಿದ್ದು, ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಲಾಗುವುದು. ನಂತರ ಸಭಾ ಕಾರ್ಯಕ್ರಮವನ್ನು […]

Continue Reading
ಅಪಘಾತವಾದವರಿಗೆ ಸಹಾಯ ಮಾಡಿದರೆ 25 ಸಾವಿರ ಬಹುಮಾನ: ನಿತಿನ್‌ ಗಡ್ಕರಿ

ಅಪಘಾತವಾದವರಿಗೆ ಸಹಾಯ ಮಾಡಿದರೆ 25 ಸಾವಿರ ಬಹುಮಾನ: ನಿತಿನ್‌ ಗಡ್ಕರಿ

26/03/202526/03/2025nadubadenews@gmail.comLeave a Comment on ಅಪಘಾತವಾದವರಿಗೆ ಸಹಾಯ ಮಾಡಿದರೆ 25 ಸಾವಿರ ಬಹುಮಾನ: ನಿತಿನ್‌ ಗಡ್ಕರಿ

ದೆಹಲಿ, ಮಾ.26: ರಸ್ತೆ ಅಪಘಾತಗಳಾದಾಗ ಸಂತ್ರಸ್ತರ ನೆರವಿಗೆ ಧಾವಿಸುವ ಮೂರನೇ ವ್ಯಕ್ತಿಗೆ 25,000 ರೂ ಬಹುಮಾನ ನೀಡಲಾಗುವುದು ಎಂದು ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ದೇಶದಲ್ಲಿ ವರ್ಷಕ್ಕೆ ಐದು ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತವೆ. ಇದರಿಂದ ಜಿಡಿಪಿಗೆ ಶೇ. 3 ನಷ್ಟವಾಗುತ್ತದೆ ಎಂದಿರುವ ಅವರು, ಸರಿಯಾದ ಡಿಪಿಆರ್ ಇಲ್ಲದೆ ರಸ್ತೆ ನಿರ್ಮಾಣಗೊಂಡಿರುವುದು ಅಪಘಾತಗಳಿಗೆ ಕಾರಣ ಎನ್ನುತ್ತಾರೆ. ಅಪಘಾತಕ್ಕೊಳಗಾದ ವ್ಯಕ್ತಿಗೆ ತುರ್ತು ವೈದ್ಯಕೀಯ ನೆರವಿನ ಅವಶ್ಯಕತೆ ಇರುತ್ತದೆ. ಅದೆಷ್ಟೋ ಪ್ರಕರಣಗಳಲ್ಲಿ ಗಂಭೀರ […]

Continue Reading
ವಿಶ್ವ ಸೇನಾನಿ ಜ.ತಿಮ್ಮಯ್ಯರನ್ನೇ ಕಡೆಗಣಿಸಿದವರು, ಎ. ಟಿ.ರಘು ಅವರನ್ನು ನೆನೆವರೇ..?!!!

ವಿಶ್ವ ಸೇನಾನಿ ಜ.ತಿಮ್ಮಯ್ಯರನ್ನೇ ಕಡೆಗಣಿಸಿದವರು, ಎ. ಟಿ.ರಘು ಅವರನ್ನು ನೆನೆವರೇ..?!!!

26/03/202526/03/2025nadubadenews@gmail.comLeave a Comment on ವಿಶ್ವ ಸೇನಾನಿ ಜ.ತಿಮ್ಮಯ್ಯರನ್ನೇ ಕಡೆಗಣಿಸಿದವರು, ಎ. ಟಿ.ರಘು ಅವರನ್ನು ನೆನೆವರೇ..?!!!

ನಡುಬಾಡೆ ಸಂಪಾದಕೀಯ, ಮಾ.26:- ಕನ್ನಡ ಚಿತ್ರ ರಂಗ ಕಂಡ ಅತ್ಯಂತ ಯಶಸ್ವಿ ನಿರ್ದೇಶಕ, ಕೊಡವ ಕಲಾ ಲೋಕಕ್ಕೂ ಅಗಾಧ ಕೊಡುಗೆಯನ್ನು ನೀಡಿದ್ದ, ಎ.ಟಿ. ರಘು ಎಂದೇ, ಖ್ಯಾತರಾಗಿದ್ದ, ಪುಟ್ಟಣ್ಣ ಕಣಗಾಲ್‌, ರಾಜ್ಯೋತ್ಸವ ಪ್ರಶಸ್ತಿ ವಿಜೇತರಾಗಿದ್ದ ಆಪಾಡಂಡ ಟಿ. ರಘು ಅವರು ಇತ್ತೀಚೆಗೆ ನಮ್ಮನ್ನ ಅಗಲಿದರು.  ಇಂತಃ ಮೇರು ಕಲಾವಿಧನಿಗೆ ಸರ್ಕಾರವಾಗಲಿ ಸಂಘ ಸಂಸ್ಥೆಗಳಾಗಲಿ, ಚಿತ್ರ ರಂಗವಾಗಲಿ, ಕೊಡವ ಸಮಾಜಗಳಾಗಲೀ, ಸಲ್ಲಿಸಬೇಕಾದ ಗೌರವ ಸಲ್ಲಿಸದೆ, ಕಾಟಚಾರಕ್ಕೆ ಎಂಬಂತೆ ಅಲ್ಲೊಂದು ಇಲ್ಲೊಂದು ಹೇಳಿಕೆಗಳ ಮೂಲಕ ಸಂತಾಪ ಸೂಚಿಸಿದ್ದು ಸರಸ್ವತಾ ಲೋಕಕ್ಕೆ […]

Continue Reading
ಬೆಂಗಳೂರ್‌ ಕೊಡವ ಸಮಾಜ ಪೈಪೋಟಿ ರಂಗ್‌ : ಓಟ್‌ಕಳತ್‌ ಬಾಳೆಯಡ ಕರುಣ್‌ ಕಾಳಪ್ಪ

ಬೆಂಗಳೂರ್‌ ಕೊಡವ ಸಮಾಜ ಪೈಪೋಟಿ ರಂಗ್‌ : ಓಟ್‌ಕಳತ್‌ ಬಾಳೆಯಡ ಕರುಣ್‌ ಕಾಳಪ್ಪ

25/03/202525/03/2025nadubadenews@gmail.comLeave a Comment on ಬೆಂಗಳೂರ್‌ ಕೊಡವ ಸಮಾಜ ಪೈಪೋಟಿ ರಂಗ್‌ : ಓಟ್‌ಕಳತ್‌ ಬಾಳೆಯಡ ಕರುಣ್‌ ಕಾಳಪ್ಪ

ಬೆಂಗಳೂರ್‌, ಮಾ.25: ಕೊಡವ ಸಮಾಜಕೆಲ್ಲ ಪೆರಿಯಣ್ಣ, ಬೆಂಗಳೂರ್‌ ಕೊಡವಡ ಐನ್‌ ಮನೆ ಎಣ್ಣಿತ್‌ ಪೆದ ಣೇಡತುಳ್ಳ ಬೆಂಗಳೂರ್‌ ಕೊಡವ ಸಮಾಜಕ್‌ ಮಿಂಞತ ಮೂಂದ್‌ ಕಾಲತ ಆಡಳಿತ ಮಂಡಳಿಕ್‌ ಚುನಾವಣೆ ಬಪ್ಪ ಜುಳೈಲ್‌ ತಿಂಗತ್‌ ನಡ್ಪ ಎಣ್ಣುವ ಸುದ್ದಿ ಕೇಟಂಡುಂಡ್.‌  ಇದಂಗ್‌ ಒತ್ತನ್ನಕೆ,  ಈ ಪೈಪೋಟಿಲ್‌, ಕೊರವುಕಾರ (ಅಧ್ಯಕ್ಷ) ಜವಾಬ್ದಾರಿಕ್‌ ಓರ್‌ ಪೈಪೋಟಿಕಾರನಾಯಿತ್‌, ಸಮಾಜತ ಪೆರಿಯ ಸದಸ್ಯನಾನ  ಬಾಳೆಯಡ ಕರುಣ್‌ ಕಾಳಪ್ಪ ಅವು ನಿಪ್ಪೀಂದ್‌ ಸಾರಿತ್.‌           ಬಾಳೆಯಡ ಕರುಣ್‌ ಕಾಳಪ್ಪ, ಹಾಕಿ ಕೋವುಲ್‌, ಐರನ್‌ ಕಾಳ ಎಣ್ಣುವ […]

Continue Reading
ಹೋಂ ಸ್ಟೇ ನೋಂದಣಿ ಮಾಡದಿದ್ದರೆ, ಕಾನೂನು ಕ್ರಮ

ಹೋಂ ಸ್ಟೇ ನೋಂದಣಿ ಮಾಡದಿದ್ದರೆ, ಕಾನೂನು ಕ್ರಮ

25/03/202525/03/2025nadubadenews@gmail.comLeave a Comment on ಹೋಂ ಸ್ಟೇ ನೋಂದಣಿ ಮಾಡದಿದ್ದರೆ, ಕಾನೂನು ಕ್ರಮ

ಮಡಿಕೇರಿ ಮಾ.25:- ಸರ್ಕಾರದ ಆದೇಶದನ್ವಯ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಹೋಂ-ಸ್ಟೇಗಳು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದ್ದು, ಈ ಸಂಬಂಧ ಹೋಂ-ಸ್ಟೇ ಮಾಲೀಕರಿಗೆ ಸಾಕಷ್ಟು ಕಾಲಾವಕಾಶ ನೀಡಿದರೂ ಬಹಳಷ್ಟು ಹೋಂ-ಸ್ಟೇಗಳು ನೋಂದಣಿಯಾಗಿರುವುದಿಲ್ಲ. ಇದನ್ನು ಜಿಲ್ಲಾಡಳಿತವು ಗಂಭೀರವಾಗಿ ಪರಿಗಣಿಸಿದ್ದು, ನೋಂದಣಿಯಾಗದ ಹೋಂ-ಸ್ಟೇಗಳು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ. ಹಾಗೆಯೇ ಪ್ರವಾಸೋದ್ಯಮ ಇಲಾಖೆಯಡಿಯಲ್ಲಿ ನೋಂದಣಿಗೊಳ್ಳದೆ ನಿಯಮ ಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿರುವ ಹೋಂ-ಸ್ಟೇಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಈಗಾಗಲೇ ಪರವಾನಿಗೆ ಪಡೆದು ಕಾರ್ಯ ನಿರ್ವಹಿಸುತ್ತಿರುವ ಮತ್ತು […]

Continue Reading
25ನೇ ಹಾಕಿ ನಮ್ಮೆ ಮುದ್ದಂಡ ಕಪ್‌ರ  ತಿರಿ ಕತ್ತ್‌ಚಿಟ್ಟ ಖನ ಪಟ್ಟವು…

25ನೇ ಹಾಕಿ ನಮ್ಮೆ ಮುದ್ದಂಡ ಕಪ್‌ರ  ತಿರಿ ಕತ್ತ್‌ಚಿಟ್ಟ ಖನ ಪಟ್ಟವು…

25/03/202525/03/2025nadubadenews@gmail.comLeave a Comment on 25ನೇ ಹಾಕಿ ನಮ್ಮೆ ಮುದ್ದಂಡ ಕಪ್‌ರ  ತಿರಿ ಕತ್ತ್‌ಚಿಟ್ಟ ಖನ ಪಟ್ಟವು…

ಕರಡ: ಮಾ.25:- ಕೊಡವ ಒಕ್ಕಡೊಕ್ಕಡ ಹಾಕಿ ನಮ್ಮೆ ಮುದ್ದಂಡ ಕಪ್‌ಕ್‌ ಮೊಳಿಯಾಪ 24 ಒಕ್ಕಡ ನೆಲ್ಲಕ್ಕಿ ತಿರಿಕ್‌ ಇಂದ್‌ ಪಾಂಡಂಡ ಬಲ್ಯ ಮನೆಲ್‌ ಕೊಡವ ಒಕ್ಕಡೊಕ್ಕಡ ಕಾರೋಣ, ಪಾಂಡಂಡ ಕುಟ್ಟಪ್ಪ ಅಯಿಂಗಡ ಪೊಣ್ಣ್‌  ಲೀಲಾ ಕುಟ್ಟಪ್ಪ, ಮುಖ್ಯ ಮಂತ್ರಿರ ಕಾನೂನು ಅರಿವುಕಾರ, ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ, ಪಾಂಡಂಡ ಪಟ್ಟೆದಾರ ಮೊಣ್ಣಪ್ಪ, ಮುದ್ದಂಡ ಪಟ್ಟೆದಾರ ತಿಮ್ಮಯ್ಯ, ಕೊಡವ ಹಾಕಿ ಅಕಾಡೆಮಿ ಕೊರವುಕಾರ ಪಾಂಡಂಡ ಬೋಪಣ್ಣಕುಟ್ಟಪ್ಪ, ಮುದ್ದಂಡ ಕಳಿಕೂಟ್‌ ಸಂನಿತರ ಕೊರವುಕಾರ ಮುದ್ದಂಡ ರಶೀನ್‌ ಸುಬ್ಬಯ್ಯ ಕೂಡ್‌ನನಕೆ ಖನ […]

Continue Reading
ಮುದ್ದಂಡ ಕಪ್‌ಗೆ 24 ಐನ್‌ ಮನೆಯ ನೆಲ್ಲಕ್ಕಿ ತಿರಿ : 128 ಕಿಮಿ 40+ ಓಟಗಾರರು, 50+ ವಾಹನಗಳು  219ಕಿಮಿ ಓಟ….

ಮುದ್ದಂಡ ಕಪ್‌ಗೆ 24 ಐನ್‌ ಮನೆಯ ನೆಲ್ಲಕ್ಕಿ ತಿರಿ : 128 ಕಿಮಿ 40+ ಓಟಗಾರರು, 50+ ವಾಹನಗಳು  219ಕಿಮಿ ಓಟ….

23/03/202523/03/2025nadubadenews@gmail.comLeave a Comment on ಮುದ್ದಂಡ ಕಪ್‌ಗೆ 24 ಐನ್‌ ಮನೆಯ ನೆಲ್ಲಕ್ಕಿ ತಿರಿ : 128 ಕಿಮಿ 40+ ಓಟಗಾರರು, 50+ ವಾಹನಗಳು  219ಕಿಮಿ ಓಟ….

ಕೊಡವ ಹಾಕಿ ಎಂದರೆ, ಇಡೀ ಕೊಡಗಿಗೇ ಒಂದು ಸಂಭ್ರಮದ ಖಳೆ, ಹಲವು ವಿಶ್ವ ದಾಖಲೆಯನ್ನು ಪಡೆದು, ಪ್ರಪಂಚದ ಅತಿ ದೊಡ್ಡ ಫೀಲ್ಡ್‌ ಹಾಕಿ ಪಂದ್ಯಾಟ ಎಂಬ ಖ್ಯಾತಿಯನ್ನು ಗಳಿಸಿದ ಕೊಡವ ಹಾಕಿ ನಮ್ಮೆಗೆ ಈಗ 25ನೇ ವರ್ಷದ ಸಂಭ್ರಮ. ಈ ಭಾರಿಯ ಉತ್ಸವದ ಜವಾಬ್ದಾರಿ ಹೊತ್ತಿರುವ ಮುದ್ದಂಡ ಒಕ್ಕ, ನಮ್ಮೆಗೆ, ಉತ್ಸವದ ಮೆರಗು ನೀಡಲು, ಮತ್ತಷ್ಟು ಪ್ರಯತ್ನ ಮಾಡುತಿದ್ದು, ಇದಕ್ಕೆ ಪೂರಕವಾಗಿ ಕಳೆದ 24 ವರ್ಷ ಹಾಕಿ ನಮ್ಮೆ ಮಾಡಿದ ಎಲ್ಲಾ ಒಕ್ಕಗಳ ಐನ್‌ ಮನೆಯ ನೆಲ್ಲಕ್ಕಿ […]

Continue Reading
ಮಕ್ಕಳ ಸಾಹಿತ್ಯ ಪರಿಷತ್‌, ಮಡಿಕೇರಿ ಘಟಕಕ್ಕೆ  ಪದಾಧಿಕಾರಿಗಳ ಆಯ್ಕೆ

ಮಕ್ಕಳ ಸಾಹಿತ್ಯ ಪರಿಷತ್‌, ಮಡಿಕೇರಿ ಘಟಕಕ್ಕೆ  ಪದಾಧಿಕಾರಿಗಳ ಆಯ್ಕೆ

21/03/202521/03/2025nadubadenews@gmail.comLeave a Comment on ಮಕ್ಕಳ ಸಾಹಿತ್ಯ ಪರಿಷತ್‌, ಮಡಿಕೇರಿ ಘಟಕಕ್ಕೆ  ಪದಾಧಿಕಾರಿಗಳ ಆಯ್ಕೆ

ಮಡಿಕೇರಿ, ಮಾ.21:- ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌, ಕೊಡಗು ಜಿಲ್ಲಾ ಘಟಕದ, ಮಡಿಕೇರಿ ತಾಲೂಕು ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಅಧ್ಯಕ್ಷರಾದ  ಅರಮನೆ ಪಾಲೆರ ಕೆ. ಮಂದಣ್ಣ ಅವರು ತಿಳಿಸಿದ್ದಾರೆ.            ಜಿಲ್ಲಾಧ್ಯಕ್ಷರಾದ ಚಾಮೆರ ದಿನೇಶ್‌ ಬೆಳ್ಯಪ್ಪ ಅವರ ನಿರ್ದೇಶನದಂತೆ ಮಡಿಕೇರಿ ತಾಲೂಕು ಘಟಕದ ಉಪಾಧ್ಯಕ್ಷರಾಗಿ ಶ್ರೀ ದಿನೇಶ್‌ ಪೆಗ್ಗೋಲಿ, ಪ್ರಧಾನ ಕಾರ್ಯದರ್ಶಿಯಾಗಿ ಕು. ಹರ್ಷಿತಾ ಶೆಟ್ಟಿ ಮನವಳಿಕೆ ಗುತ್ತು, ಹಾಗೂ ಸದಸ್ಯರಾಗಿ ಕೂಡಕಂಡಿ ಓಂಶ್ರೀದಯಾನಂದ, ಬೊಟ್ಟೋಳಂಡ ನಿವ್ಯ ಕಾವೇರಮ್ಮ, ಸುಮಿತ್ರ ಮೂರ್ನಾಡು, […]

Continue Reading
ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ, ನಾಡ್‌ಲ್‌ ನಾಳ್…

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ, ನಾಡ್‌ಲ್‌ ನಾಳ್…

21/03/202521/03/2025nadubadenews@gmail.comLeave a Comment on ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ, ನಾಡ್‌ಲ್‌ ನಾಳ್…

ನಾಡ್‌ಲ್ ನಾಳ್…18 ಕೈಂಜ ವಾರತಿಂಜ… ನೀನ್ ಬಣ್ಣೆ ಪಣಿ ಕೈಯ್ಯಂಡ, ನಾನ್ ನೀಕ್ ದುಡ್ಡೂ, ಒರ್ ಬಲ್ಯ ಕೊಕ್ಕೆ ತಾತಿಯೂ ತಪ್ಪಿ” ಕೀರಿ ಕ್‌ಣ್ಣಂಡ ಕಿರಿಲ್ ನೀರ್ ತುಳಿ ಕೆಟ್ಟಿತ್ ನಿಂದತ್. “ನಾಡ ತಕ್ಕನ ನಂಬ್‌ರಾ… ನಾನ್ ತಪ್ಪ ಆ ಕೊಕ್ಕೆತಾತಿನ ಪೊಳ್‌ಚಕ ನೀಡಕ್ಕಂಗ್ ಬೋಂಡಿಯಾನ ಎಲ್ಲಾ ಮಾಲ್‌ಕ್ ಉಳ್ಳ ಪೌನ್ ಆತ್‌ಲೇ ಉಂಡ್. ಅದ್ ಪೆರ್ತ್ ಪಳೆಯ ಕಾಲತ್‌ರ ಕೊಕ್ಕೆತಾತಿ.” “ನೀಡ ಅಮ್ಮಂಡದಾ…?” “ಅಲ್ಲಪ್ಪ, ಅದೋರ್ ಬಲ್ಯ ಕತೆ. ಆ ಕೊಕ್ಕೆತಾತಿ ನಂಗಡ ಚೋಮಕ್ಕ ತಾಯಿರದ್.” […]

Continue Reading
ದಕ್ಷಿಣ ಕರ್ನಾಟಕದ ಜಲಾಶ್ರಯದಾತ ಕೊಡಗು ಹಸನಾಗಿರಲಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌

ದಕ್ಷಿಣ ಕರ್ನಾಟಕದ ಜಲಾಶ್ರಯದಾತ ಕೊಡಗು ಹಸನಾಗಿರಲಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌

21/03/202521/03/2025nadubadenews@gmail.comLeave a Comment on ದಕ್ಷಿಣ ಕರ್ನಾಟಕದ ಜಲಾಶ್ರಯದಾತ ಕೊಡಗು ಹಸನಾಗಿರಲಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌

ಭಾಗಮಂಡಲ, ಮಾ.21:- ಬೆಂಗಳೂರು ಮಹಾನಗರ ಸೇರಿದಂತೆ ದಕ್ಷಿಣ ಕರ್ನಾಟಕಕ್ಕೆ ಮೂಲ ಜಲಾಶ್ರಯ ನೀಡುತ್ತಿರುವ ಕೊಡಗಿಗೆ ಎಂದೂ ಕೂಡ ಆಭಾರಿಯಾಗಿರುತ್ತೇನೆ, ಈ ಪವಿತ್ರ ಭೂಮಿ ಎಂದಿಗೂ ಹಸನಾಗಿರಲಿ ಎಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ ಅವರು ಹೇಳಿದರು.           ನಾಳೆ ವಿಶ್ವ ಜಲ ದಿನದ ಅಂಗವಾಗಿ ಇಂದು ಸಂಜೆ ಬೆಂಗಳೂರಿನ ಸ್ಯಾಂಕಿ ಟ್ಯಾಂಕ್‌ನಲ್ಲಿ ನಡೆಯುವ ಮಹಾ ಆರತಿಗೆ  ಕಾವೇರಿ ತೇರ್ಥ ಕೊಂಡೊಯ್ಯುವ ಸಲುವಾಗಿ, ತಲೆಕಾವೆರಿಗೆ ಆಗಮಿಸಿದ ಅವರು,  ಭಾಗಮಂಡಲದ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೊಡಗು ಎಂದಿಗೂ ಕರ್ನಾಟಕದ […]

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version