ಮತಾಂತರಗೊಂಡವರಿಗೆ ಎಸ್‌ಸಿ, ಎಸ್‌ಟಿ ಕಾಯ್ದೆ ಅನ್ವಯ ಇಲ್ಲ: ಆಂಧ್ರ ಹೈಕೋರ್ಟ್ ತೀರ್ಪು

ಬೆಂಗಳೂರು, ಮೆ.05: (ನಡುಬಾಡೆ ನ್ಯೂಸ್‌) ಕ್ರೈಸ್ತ ಧರ್ಮದಲ್ಲಿ ಜಾತಿ ವ್ಯವಸ್ಥೆ ಇಲ್ಲ. ಹಾಗಾಗಿ, ಪರಿಶಿಷ್ಟ ಸಮುದಾಯದ ವ್ಯಕ್ತಿ ಆ ಧರ್ಮಕ್ಕೆ ಮತಾಂತರಗೊಂಡ ಬಳಿಕ ಅವರಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ (ದೌರ್ಜನ್ಯ ತಡೆ) ಕಾಯ್ದೆಯಡಿ ರಕ್ಷಣೆ ಸಿಗುವುದಿಲ್ಲ ಎಂದು ಆಂಧ್ರ ಪ್ರದೇಶ ಹೈಕೋರ್ಟ್‌ ತೀರ್ಪು ನೀಡಿದೆ. ಪಾದ್ರಿಯೊಬ್ಬರ ಮೇಲಿನ ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್‌. ಹರಿನಾಥ್‌ ಅವರಿದ್ದ ಏಕಸದಸ್ಯ ಪೀಠ, ವ್ಯಕ್ತಿಯೊಬ್ಬರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ನಂತರ, […]

Continue Reading

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್…

ನಾಡ್‌ಲ್ ನಾಳ್ -22 ಕೈಂಜ ವಾರತಿಂಜ… ಚಿಮ್ಮ ಇಕ್ಕ ಕೊಡಿಲ್ ರೋಡ್‌ಕ್ ಪತ್ತುವಕ್ ಪೊರ್‌ಟದ್ ನೋಟಿತ್ ಪಟ್ಟೆದಾರ ಕೀರಿಕ್‌ಣ್ಣಂಡ ಕೆಮಿಲ್ ಅಂಜಿ ನಿಮಿಷ ಎಂತಾನೆಲ್ಲೋ ಪಚ್ಚ್‌ಚಿ. “ಆಚಯ್ಯಾ… ಆಚಯ್ಯಾ”ಂದೆಣ್ಣಿಯಂಡ್ ಮಂಡೆ ಆಟಿಯಂಡಿಂಜ ಕೀರಿಕ್‌ಣ್ಣ, ವಾಸು, ಅರುಣನ ಕೂಟಿಯಂಡ್ ಓಡಿ ಪೋಚಿ. ಚಿಮ್ಮ ಅಲ್ಲಿಂಜ ಪೋನ ಪಿಂಞ ಪಟ್ಟೆದಾರ ತಾಂಡ ದುಷ್ಟ ಗ್ಯಾಂಗ್‌ರ ಕೂಡೆ ಮಿಂಞಕ್ ಮಾಡಂಡಿಯೆ ತಯಾರಿಕ್ ಮನೆರತ್ತಟಿ ನಡ್‌ಂದತ್. ವಾಚಿಲ್ ಗಂಟೆ ನೋಟ್‌ನ ಚಿಮ್ಮ ಇಕ್ಕಾಚೇಂಗಿ ಕೀರಿಕ್‌ಣ್ಣ ಬಂದಿತಿಕ್ಕೂಂದ್ ಮುರ್ಕ್‌ ಮರತ್‌ರ ಅಡಿಕ್ ನಡ್ಂದತ್. ಅಲ್ಲಿ […]

Continue Reading

ರಸ್ತೆ ಸುರಕ್ಷತಾ ಕ್ರಮಕ್ಕೆ ಕೆಂಜಂಗಡ ರೋಷನ್‌ ನಾಣಯ್ಯ ಅಭಿಯಾನ

ವಿರಾಜಪೇಟೆ, ಮೇ. 02:(ನಡುಬಾಡೆ ನ್ಯೂಸ್):‌  ಕೊಡಗಿನ ರಸ್ತೆಗಳು ಅಪಾಯಕಾರಿಯಾಗಿದ್ದು, ಸೂಕ್ತ ರಸ್ತೆ ಸುರಕ್ಷತಾ ಕ್ರಮಕ್ಕಾಗಿ ರಾಷ್ಟ್ರ ಮಟ್ಟದ ಸಾಮಾಜಿಕ ಕಾರ್ಯಕರ್ತ ಕೆಂಜಂಗಡ ರೋಷನ್‌ ನಾಣಯ್ಯ ಅಭಿಯಾನ ಆರಂಬಿಸಿ, ನಿರಂತರ ಸಂಪರ್ಕದೊಂದಿಗೆ ಜಾಗೃತಿ ಮೂಡಿಸುತಿದ್ದಾರೆ.  ಕೊಡಗಿನ ರಸ್ತೆಗಳು ಕಡಿದಾಗಿದ್ದು, ರಸ್ತೆಗಳ ಸಾಮರ್ಥ್ಯ ಮೀರಿ ವಾಹನಗಳು ಸಂಚರಿಸುತ್ತಿವೆ. ಅದರಲ್ಲೂ ಪ್ರವಾಸಿಗರ ಆಗಮನ ದಿನದಿಂದ ದಿನಕ್ಕೆ ಏರುತ್ತಿವೆ. ಹೊರರಾಜ್ಯ ಮತ್ತು ಜಿಲ್ಲೆಗಳಿಂದ ಬರುವ ವಾಹನ ಚಾಲಕರು ಕೊಡಗಿನ ರಸ್ತೆಯ ಕುರಿತು ಅರಿವಿಲ್ಲದೆ, ವೇಗಮಿತಿಯನ್ನು ಅಳವಡಿಸಿಕೊಳ್ಳದೇ  ಮನಸೋ ಇಚ್ಚೆ ಚಾಲಿಸುವುದು ಮತ್ತು ಕೊಡಗಿನಲ್ಲಿಯೂ […]

Continue Reading

ಇಂದು ಪ್ರಕಟಗೊಂಡ ಎಸ್ ಎಸ್.ಎಲ್.ಸಿ ಫಲಿತಾಂಶ, 5ನೇ ಸ್ಥಾನದಲ್ಲಿ ಕೊಡಗು…

ವಿರಾಜಪೇಟೆ, ಮೇ.02: ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ  ಕೊಡಗು ಜಿಲ್ಲೆಗೆ ಐದನೇ ಸ್ಥಾನ, ಎಸ್. ಎಸ್ ಎಲ್.ಸಿ ಫಲಿತಾಂಶ ಬೆಳಿಗ್ಗೆ 12:30 ಗಂಟೆಗೆ ಪ್ರಕಟಗೊಂಡಿದೆ. ಕೊಡಗು ಜಿಲ್ಲೆಗೆ 5 ನೇ ಸ್ಥಾನ ದೊರಕಿದೆ.       ಕಳೆದ ವರುಷ 2024ನೇ ಸಾಲಿನಲ್ಲಿ ಮೇ 9ರಂದು ಪ್ರಕಟವಾದ ಫಲಿತಾಂಶದಲ್ಲಿ ಕೊಡಗು ನಾಲ್ಕನೇ ಸ್ಥಾನವನ್ನು ಪಡೆದು ಶೇಕಡ 91.24 ರಷ್ಟು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದರು. ಈ ಬಾರಿ ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಬಾರಿ 22 ವಿದ್ಯಾರ್ಥಿಗಳು 625 ಅಂಕಗಳಿಗೆ 625 […]

Continue Reading

ಇಂದು ಪ್ರಕಟಗೊಂಡ ಎಸ್ ಎಸ್.ಎಲ್.ಸಿ ಫಲಿತಾಂಶ, 5ನೇ ಸ್ಥಾನದಲ್ಲಿ ಕೊಡಗು…    ವಿರಾಜಪೇಟೆ, ಮೇ.02: ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ  ಕೊಡಗು ಜಿಲ್ಲೆಗೆ ಐದನೇ ಸ್ಥಾನ, ಎಸ್. ಎಸ್ ಎಲ್.ಸಿ ಫಲಿತಾಂಶ ಬೆಳಿಗ್ಗೆ 12:30 ಗಂಟೆಗೆ ಪ್ರಕಟಗೊಂಡಿದೆ. ಕೊಡಗು ಜಿಲ್ಲೆಗೆ 5 ನೇ ಸ್ಥಾನ ದೊರಕಿದೆ.       ಕಳೆದ ವರುಷ 2024ನೇ ಸಾಲಿನಲ್ಲಿ ಮೇ 9ರಂದು ಪ್ರಕಟವಾದ ಫಲಿತಾಂಶದಲ್ಲಿ ಕೊಡಗು ನಾಲ್ಕನೇ ಸ್ಥಾನವನ್ನು ಪಡೆದು ಶೇಕಡ 91.24 ರಷ್ಟು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದರು. ಈ ಬಾರಿ ಐದನೇ […]

Continue Reading

ಕಾಫಿ ಬೆಳೆಗಾರರಿಗೆ 10HP ವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್…

ಮಡಿಕೇರಿ,ಮೇ.01: ಕಾಫಿ ಬೆಳೆಗಾರರಿಗೆ 10HP ವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು. LT4C1 ಜಕಾತಿಯಲ್ಲಿ 10HP ವರೆಗೆ ವಿದ್ಯುತ್ ಪಡೆದಿರುವ ಗ್ರಾಹಕರಿಗೆ ತಾವು ಪಾವತಿಸಿರುವ ವಿದ್ಯುತ್ ಶುಲ್ಕವನ್ನು ತಮ್ಮ ಬ್ಯಾಂಕ್ ಖಾತೆಗೆ DBT ಮೂಲಕ ಮರುಪಾವತಿಸುವ ಯೋಜನೆಯಾಗಿರುತ್ತದೆ. ಈ ಯೋಜನೆಗೆ ಸಂಬಂಧಿಸಿದ ಪ್ರಮುಖ ಅಂಶಗಳು:  ಅರ್ಜಿಗಳನ್ನು ಆನ್‌ಲೈನ್ ಮೂಲಕ ಸೇವಾಸಿಂಧು ಪೋರ್ಟಲ್‌ನಲ್ಲಿ ಸಲ್ಲಿಸಬಹುದಾಗಿರುತ್ತದೆ.  ಅರ್ಜಿ ಸಲ್ಲಿಕೆಗೆ ಗ್ರಾಹಕರು ರೈತನ ಐಡಿ (FRUIT ID) ಕಡ್ಡಾಯವಾಗಿ ಹೊಂದಿರಬೇಕು.  ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, RTC […]

Continue Reading

  ವಿರಾಜಪೇಟೆ ಇ.ಸಿ.ಹೆಚ್.ಎಸ್ ಮಾಹಿತಿ…

ವಿರಾಜಪೇಟೆ ,ಮೇ.01: ವಿರಾಜಪೇಟೆ ECHS ಪಾಲಿಕ್ಲಿನಿಕ್ ನ ವೈದ್ಯಾಧಿಕಾರಿ ಡಾ.  ಅರ್ಚನಾರವರು ತಾ. 03 ಮತ್ತು 05 ಮೇ 2025 ರಂದು ಲಭ್ಯವಿರುವುದಿಲ್ಲ ಹಾಗೂ ಲ್ಯಾಬ್ ಟೆಕ್ನಿಷಿಯನ್ ತಾ 05 ರಿಂದ 07 ಮೇ 2025 ವರೆಗೆ ಲಭ್ಯವಿರುವುದಿಲ್ಲ ಎಂದು ಪಾಲಿಕ್ಲಿನಿಕ್ ಅಧಿಕಾರಿ ತಿಳಿಸಿರುತ್ತಾರೆ.

Continue Reading

ಕೊಡಗು ಜಿಲ್ಲಾ  ಅಹಿಂದ ಸಂಘಟನೆಗೆ ನೂತನ  ಪದಾಧಿಕಾರಿಗಳು…

 ಮಡಿಕೇರಿ, ಮೇ,01: ಕೊಡಗು ಜಿಲ್ಲಾ ಅಹಿಂದ ಸಂಘಟನೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಅಹಿಂದ ಸಂಘಟನೆಯ   ರಾಜ್ಯಾಧ್ಯಕ್ಷರಾದ ಪ್ರಭುಲಿಂಗ ದೊಡ್ಡನಿ ಅವರ ಆದೇಶದ ಮೇರೆಗೆ  ಅಹಿಂದ ಕೊಡಗು ಜಿಲ್ಲಾಧ್ಯಕ್ಷರಾಗಿ ರವಿಗೌಡ. ಗೌರವ ಅಧ್ಯಕ್ಷರಾಗಿ ಟಿ.ಎಂ.ಅಯ್ಯಪ್ಪ. ಕಾರ್ಯಧ್ಯಕ್ಷರಾಗಿ ವಿನೋದ್ ಗಣೇಶ್ ದೊಡ್ಮನೆ ಹಾಗೂ ಸುಧಯ್ ನಾಣಯ್ಯ. ಉಪಾಧ್ಯಕ್ಷರಾಗಿ ಹರೀಶ್.ಹೆಚ್. ಜಿ ಹಾಗೂ ಸೋಮನಾಥ್.  ಐ. ಪ್ರಧಾನ ಕಾರ್ಯದರ್ಶಿ ಸುಲೇಮಾನ್. ಎಂ. ವೈ. ಕಾರ್ಯದರ್ಶಿಯಾಗಿ ನವೀನ್ ಕುಮಾರ್ ಎಚ್ ಎಲ್ ಸಲಹೆಗಾರರಾಗಿ .ಜಹೀರ್ ಅಹ್ಮದ್  ಎಂ.ಬಿ ಅವರುಗಳನ್ನು  ಕೊಡಗು ಜಿಲ್ಲಾ […]

Continue Reading

ನಾಳೆ ಪ್ರಕಟಗೊಳ್ಳಲಿದೆ  ಎಸ್.ಎಸ್.ಎಲ್.ಸಿ-1ರ ಫಲಿತಾಂಶ…

      ಮಡಿಕೇರಿ, ಮೇ.01: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ನಡೆಸಿದ ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ಮೇ 2 ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು karresults.nic.in ಅಥವಾ kseab.karnataka.gov.in ವೆಬ್‌ಸೈಟ್‌ಗಳಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು. SMS ಮೂಲಕವೂ ಫಲಿತಾಂಶ ಪಡೆಯಬಹುದು.       ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ನಡೆಸುವ ಎಸ್ಎಸ್​​ಎಲ್​ಸಿ ಪರೀಕ್ಷೆ-1 (SSLC Exam-1) ಮುಕ್ತಾಯಗೊಂಡಿದ್ದು, ವಿದ್ಯಾರ್ಥಿಗಳು ಫಲಿತಾಂಶಕ್ಕೆ ಕಾಯುತ್ತಿದ್ದಾರೆ. ಈಗಾಗಲೇ ಮೌಲ್ಯಮಾಪನ ಕೂಡ ಮುಕ್ತಾಯಗೊಂಡಿದೆ. ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಶುಕ್ರವಾರ […]

Continue Reading

ಬಾಳೆಕುಟ್ಟಿರ ಕೇರ್‌ ಬಲಿ ನಮ್ಮೆ ನಾಳೆಂಜ…

 ಅರಮೇರಿ, ಏ.30: ಕೊಡವ ಕೇರ್ ಬಲಿ ಅಕಾಡೆಮಿರ ಆದನೆಲ್,  ಕೊಡವ ಒಕ್ಕೊಡೊಕ್ಕಡ  4ನೇ ಕಾಲತ ಕೇರ್‌ ಬಲಿ ನಮ್ಮೆಈ ಕುರಿ ಮೈತಾಡಿ  ಬಾಳೆಕುಟ್ಟಿರ ಒಕ್ಕಕಾರ ನಡ್ತಿಯಂಡುಂಡ್. ಇದೇ ನಾಳಂಕೆ  ಮೇ  1, 2 ಪಿಂಞ 3ಲ್‌ ಎಸ್.ಎಂ.ಎಸ್. ವಿದ್ಯಾಪೀಠ ಕಳಿಪರಂಬು, ಅರಮೇರಿಲ್  ಪೈಪೋಟಿ ನಡ್‌ಪ. 1ನೇ ನಾಳಂಕೆ ಪೊಲಾಕ 9.30 ಗಂಟೆಕ್ ಉದ್ಘಾಟನ ಕಾರ್ಬಾರ್‌ ‌ ಒಕ್ಕ ಫಂಡ್‌ ಅಧ್ಯಕ್ಷಂಗಳಾನ  ಬಾಳೆಕುಟ್ಟಿರ ಎಂ. ಮಂದಣ್ಣ ಅಯಿಂಗಡ ಕೊರವುಕಾರಿಕೆಲ್ ನಡ್ಪ. ಮುಖ್ಯ ಬೆಂದುವಳಾಯಿತ್, ಕರ್ನಾಟಕ ಸರ್ಕಾರ ಮುಖ್ಯಮಂತ್ರಿರ ಕಾನೂನ್ […]

Continue Reading