https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Author: nadubadenews@gmail.com

ಬೆಂದೋಲೆ-  ಪ್ರವಾಸ ಕಥನ

ಬೆಂದೋಲೆ-  ಪ್ರವಾಸ ಕಥನ

20/05/202520/05/2025nadubadenews@gmail.comLeave a Comment on ಬೆಂದೋಲೆ-  ಪ್ರವಾಸ ಕಥನ

-ಮಾಳೇಟಿರ ಸೀತಮ್ಮ ವಿವೇಕ್‌, ಹಾಸನ Nadubade New̧̧s ಮೇ 20: ಪ್ರಪಂಚದ ಅತೀ ಎತ್ತರದ ತುಂಗನಾಥ ಶಿವ ದೇವಾಲಯವು ಪಂಚ ಕೇದಾರ ದೇವಾಲಯಗಳಲ್ಲಿ‌  ಪರ್ವತ ಉತ್ತುಂಗದಲ್ಲಿರುವ ದೇವಾಲಯವಾಗಿದೆ. ಇದು ೩,೬೮೦ಮೀಟರ್‌ ಎತ್ತರ ಅಂದರೆ ಹನ್ನೆರಡು ಸಾವಿರದ ಎಪ್ಪತ್ತ ಮೂರು ಅಡಿ ಎತ್ತರದ್ದಾಗಿದ್ದು ಭಾರತದ ಉತ್ತರಾಖಂಡ ರಾಜ್ಯದ ರುದ್ರಪ್ರಯಾಗ‌ ಜಿಲ್ಲೆಯಲ್ಲಿದೆ. ಜಗದ್ಗುರು ಶಂಕರಾಚಾರ್ಯರು ೫-೬ನೇ ಶತಮಾನದಲ್ಲಿ ಇಲ್ಲಿ ಅನೇಕ ಆರಾಧ್ಯ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದಾರೆ ಎನ್ನುತ್ತಾರೆ ಸ್ಥಳೀಯರು. ಐದನೇ ಶತಮಾನಕ್ಕಿಂತಲು ಮೊದಲೆ ಈ ಸ್ಥಳವು ಪವಿತ್ರ ಕ್ಷೇತ್ರವಾಗಿತ್ತು, ಅದಕ್ಕೆ ಪೂರಕ […]

Continue Reading
ಪ್ರತಿಷ್ಟಿತ  ರಾಜ್ಯ ಪ್ರಶಸ್ತಿಗೆ ಆಯ್ಕೆಯಾದ ಕೊಡಗು ಎಸ್.ಪಿ ಸೇರಿದಂತೆ ಮೂವರು ಅಧಿಕಾರಿಗಳು…

ಪ್ರತಿಷ್ಟಿತ  ರಾಜ್ಯ ಪ್ರಶಸ್ತಿಗೆ ಆಯ್ಕೆಯಾದ ಕೊಡಗು ಎಸ್.ಪಿ ಸೇರಿದಂತೆ ಮೂವರು ಅಧಿಕಾರಿಗಳು…

20/05/202520/05/2025nadubadenews@gmail.comLeave a Comment on ಪ್ರತಿಷ್ಟಿತ  ರಾಜ್ಯ ಪ್ರಶಸ್ತಿಗೆ ಆಯ್ಕೆಯಾದ ಕೊಡಗು ಎಸ್.ಪಿ ಸೇರಿದಂತೆ ಮೂವರು ಅಧಿಕಾರಿಗಳು…

    ಮಡಿಕೇರಿ, ಮೇ,20 (Nadubade News): ಕನಾ೯ಟಕ ಪೊಲೀಸ್ ಡಿಜಿ ಮತ್ತು ಐಜಿಪಿ ಅವರು ಅತ್ಯುತ್ತಮ ಕತ೯ವ್ಯ ನಿವ೯ಹಣೆಗಾಗಿ ರಾಜ್ಯ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳಿಂದ ಮೊದಲ ಬಾರಿಗೆ ನೀಡುತ್ತಿರುವ ಪ್ರಶಸ್ತಿ ಇದಾಗಿದ್ದು, ಇದೇ ಮೊದಲ ವಷ೯ದ ಪ್ರಶಸ್ತಿಗೆ ಕೊಡಗಿನ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್,   ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಮುದ್ದು ಮಹದೇವ, ವಿಶೇಷ ಮಕ್ಕಳ ಘಟಕ ಕಲ್ಯಾಣಾಧಿಕಾರಿ ಮತ್ತು ಹೆಡ್ ಕಾನ್ಸಟೇಬಲ್, ಸುಮತಿ    ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.     ನಾಳೆ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭವು ನಡೆಯಲಿದ್ದು, […]

Continue Reading
ಪೊನ್ನಂಪೇಟೆ ಕೊಡವ ಸಮಾಜಕ್‌ ಕಾಳಿಮಾಡ ಮೋಟಯ್ಯ ಕೂಟ್‌ಕಾರಳ ಗೆಲ್ಲ್‌ಚಿಡಿ..

ಪೊನ್ನಂಪೇಟೆ ಕೊಡವ ಸಮಾಜಕ್‌ ಕಾಳಿಮಾಡ ಮೋಟಯ್ಯ ಕೂಟ್‌ಕಾರಳ ಗೆಲ್ಲ್‌ಚಿಡಿ..

20/05/202520/05/2025nadubadenews@gmail.comLeave a Comment on ಪೊನ್ನಂಪೇಟೆ ಕೊಡವ ಸಮಾಜಕ್‌ ಕಾಳಿಮಾಡ ಮೋಟಯ್ಯ ಕೂಟ್‌ಕಾರಳ ಗೆಲ್ಲ್‌ಚಿಡಿ..

ನಡುಬಾಡೆ ಜಾಹಿರಾತ್‌(20/05/25) ಕೊದಿರ ಚಂಙಾದಿಯಳೇ, ಪೊನ್ನಂಪೇಟೆ ಕೊಡವ ಸಮಾಜ ಕೊಡವಾಮೆರ ಕೋವುಲ್‌ ಕೇಳಿ ಪೋನ ಸಮಾಜ, ನಂಗಡ ಪೆರಿಯ ನೇಡಿ ತಂದ ನಂಗಡ ಪೆರ್‌ಂಗುರ್‌ತಾನ ನಂಗಡ ಸಮಾಜತ ಕೇಳಿನ ಇಂಞಚ್ಚಕೂ ಪೊಂದ್‌ಚಿಡೋಕ್, ಕೊಡವಾಮೆರ ಕೊಡೆರಡಿಲ್‌ ಕೂಡಿ, ಮುಂಬುಲ್‌ ನಿಪ್ಪಕಾಯಿತ್‌, ಮಿಂಞತ ಮೂಂದ್‌ ಕಾಲತ ಅಧಿಕಾರ ಆಡಳಿತಕ್‌, 25/5/25ನೇ ನಾರಾಚೆ ನಡ್ಪ ಚುನಾವಣೆಲ್‌, ನಂಗ ಪೈಫೋಟಿಕ್‌ ಇಳ್‌ಂಜಿತ್.‌ ಮಾಜನ ನಂಗಡ ಇಡೀ ಕೂಟ್‌ಕಾರಳ ಗೆಲ್ಲ್‌ಚಿಟ್ಟಿತ್‌ ಜನಾಂಗಕ್‌ ನೈಪಕೋರ್ ಬಟ್ಟೆ ಮಾಡಿ ತರೋಂಡೂಂದ್‌ ಕೇಟವ. ನಂಗೆಲ್ಲರೂ ಮಡ್‌ ಒಡ್ಡಿತ್‌ ಕೇಟವಾ…

Continue Reading
ಎರಡು ವರ್ಷ ಪೂರೈಸಿದ ರಾಜ್ಯ ಸರ್ಕಾರ ಮತ್ತು ಹೆಮ್ಮೆಯ ಶಾಸಕರಿಗೆ ಶುಭಾಷಯಗಳು

ಎರಡು ವರ್ಷ ಪೂರೈಸಿದ ರಾಜ್ಯ ಸರ್ಕಾರ ಮತ್ತು ಹೆಮ್ಮೆಯ ಶಾಸಕರಿಗೆ ಶುಭಾಷಯಗಳು

20/05/202520/05/2025nadubadenews@gmail.comLeave a Comment on ಎರಡು ವರ್ಷ ಪೂರೈಸಿದ ರಾಜ್ಯ ಸರ್ಕಾರ ಮತ್ತು ಹೆಮ್ಮೆಯ ಶಾಸಕರಿಗೆ ಶುಭಾಷಯಗಳು
Continue Reading
ಪರಿಶಿಷ್ಟ ಸಮುದಾಯದ ಅರಣ್ಯ ಹಕ್ಕು ಅನುಮೋದಿಸಿದ ಸಮಿತಿ…

ಪರಿಶಿಷ್ಟ ಸಮುದಾಯದ ಅರಣ್ಯ ಹಕ್ಕು ಅನುಮೋದಿಸಿದ ಸಮಿತಿ…

19/05/202519/05/2025nadubadenews@gmail.comLeave a Comment on ಪರಿಶಿಷ್ಟ ಸಮುದಾಯದ ಅರಣ್ಯ ಹಕ್ಕು ಅನುಮೋದಿಸಿದ ಸಮಿತಿ…

   ಮಡಿಕೇರಿ,ಮೇ,19(Nadubade News): ಅರಣ್ಯ ಹಕ್ಕು ಕಾಯ್ದೆಯಡಿ ಪರಿಶಿಷ್ಟ ಪಂಗಡದ 8 ವೈಯಕ್ತಿಕ ಹಾಗೂ 8 ಸಮುದಾಯ ಹಕ್ಕುಗಳ ಅರ್ಜಿಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ  ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿ ಸಭೆಯಲ್ಲಿ ಅನುಮೋದನೆ ದೊರೆಯಿತು.    ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಭೆಯಲ್ಲಿ ಪರಿಶಿಷ್ಟ ಪಂಗಡದ 8 ವೈಯಕ್ತಿಕ ಹಾಗೂ 8 ಸಮುದಾಯ ಹಕ್ಕುಗಳಿಗೆ ಅನುಮೋದನೆ ನೀಡಲಾಯಿತು.      ಈ ಕುರಿತು ಮಾತನಾಡಿದ ಐಟಿಡಿಪಿ […]

Continue Reading
ಪೈಪೋಟಿ ಕಳಕ್‌ ಇಳ್ಂಜ ಬಾಳೆಯಡ ಕರುಣ್‌ಕಾಳಪ್ಪ ಕೂಟ್‌ಕಾರ

ಪೈಪೋಟಿ ಕಳಕ್‌ ಇಳ್ಂಜ ಬಾಳೆಯಡ ಕರುಣ್‌ಕಾಳಪ್ಪ ಕೂಟ್‌ಕಾರ

19/05/202519/05/2025nadubadenews@gmail.com1 Comment on ಪೈಪೋಟಿ ಕಳಕ್‌ ಇಳ್ಂಜ ಬಾಳೆಯಡ ಕರುಣ್‌ಕಾಳಪ್ಪ ಕೂಟ್‌ಕಾರ

ಬೆಂಗಳೂರ್‌, ಮೇ.19: (nadubade news): ಬೆಂಗಳೂರ್‌ ಕೊಡವ ಸಮಾಜತ 2025 -2028ನೇ ಮೂಂದ್‌ ಕಾಲತ ಆಡಳಿತಮಂಡಳಿರ ಪೈಪೋಟಿ ಕಳಕ್‌ ಬಾಳೆಯಡ ಕರುಣ್‌ಕಾಳಪ್ಪ ಕೂಟ್‌ಕಾರ ಇಳ್ಂಜಿತ್.‌         ಬಪ್ಪ ಜುಲೈಲ್‌ ನಡ್ಪಕುಳ್ಳ ಬೆಂಗಳೂರ್‌ ಕೊಡವ ಸಮಾಜ ಆಡಳಿತ ಮಂಡಳಿ ಚುನಾವಣೆ‌ ಕೈಂಜ ಅಂಜಾರ್‌ ತಿಂಗತಿಂಜೇ ಬಿರ್ಸ್‌ ಪಡ್ಂದಂಡ್‌ ಸದ್ದ್‌ ಮಾಡ್ಯಂಡುಂಡ್.‌ ಸುಮಾರಾಳ್‌ ಇಕ್ಕಾಕಲೇ ತರಾವರಿ ಜವಾಬ್ದಾರಿರ ಜಾಗಕ್ಕಾಯಿತ್‌ ತಯಾರ್‌ ಮಾಡ್ಯಂಡುಂಡ್.‌  ಈ ಸಾಲ್‌ಲ್‌ ಕೇಳಿಪೋನ ಸಮಾಜಸೇವಕ, ಐರನ್‌ ಕಾಳಂದೇ ಪೆದ ಪೋಯಿತುಳ್ಳ ಬಾಳೆಯಡ ಕರುಣ್‌ ಕಾಳಪ್ಪ ಅಧ್ಯಕ್ಷ ಸ್ಥಾನಕಾಯಹಿತ್‌ […]

Continue Reading
ಕಡಗದಾಳುವಿನಲ್ಲಿ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ…

ಕಡಗದಾಳುವಿನಲ್ಲಿ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ…

19/05/202519/05/2025nadubadenews@gmail.comLeave a Comment on ಕಡಗದಾಳುವಿನಲ್ಲಿ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ…

ಮಡಿಕೇರಿ, ಮೇ.19(Nadubade News): ಬೀದಿ ನಾಯಿಗಳ ಸಂಖ್ಯೆಯನ್ನು ಮಾನವೀಯವಾಗಿ ತಡೆಗಟ್ಟುವ ಸಲುವಾಗಿ ಅನಿಮಲ್ ರಿಲೀಫ್ ಕೊಡಗು (ಎ.ಆರ್.ಕೆ.) ಸಂಸ್ಥೆ ಕಡಗದಾಳು ಗ್ರಾಮದಲ್ಲಿ ಬೀದಿ ನಾಯಿಗಳಿಗೆ ಸಂತಾನ ಹರಣ  ಶಸ್ತ್ರಚಿಕಿತ್ಸೆ ಹಾಗೂ ಆ್ಯಂಟಿ ರೇಬೀಸ್ ಚುಚ್ಚುಮದ್ದು ಶಿಬಿರವನ್ನು ತಾ. ಮೇ 24  ಹಾಗೂ 25 ರಂದು ಹಮ್ಮಿಕೊಂಡಿದೆ. ಬೀದಿನಾಯಿಗಳನ್ನು ಮಾನವೀಯ ರೀತಿಯಲ್ಲಿ (ಕಡಗದಾಳು ವ್ಯಾಪ್ತಿಯಲ್ಲಿ ಮಾತ್ರ) ಹಿಡಿದು, ಅವುಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ಅನುಭವಿ ಪಶುವೈದ್ಯರಿಂದ ನೆರವೇರಿಸಿ, ಚೇತರಿಕೆಯ ನಂತರ (ಸುಮಾರು 2 ಗಂಟೆಗಳ ನಂತರ) ನಾಯಿಗಳನ್ನು ಹಿಡಿದು ತಂದ […]

Continue Reading
ಚಕ್ಕೆರ ಕಪ್‌ ಕ್ರಿಕೇಟ್‌, ನೆರವಂಡ ಆಮಕ್ಕ, ಅರಮಣಮಾಡ ಪೊಮ್ಮಕ್ಕಡ ಗೆಲು…,

ಚಕ್ಕೆರ ಕಪ್‌ ಕ್ರಿಕೇಟ್‌, ನೆರವಂಡ ಆಮಕ್ಕ, ಅರಮಣಮಾಡ ಪೊಮ್ಮಕ್ಕಡ ಗೆಲು…,

19/05/202519/05/2025nadubadenews@gmail.comLeave a Comment on ಚಕ್ಕೆರ ಕಪ್‌ ಕ್ರಿಕೇಟ್‌, ನೆರವಂಡ ಆಮಕ್ಕ, ಅರಮಣಮಾಡ ಪೊಮ್ಮಕ್ಕಡ ಗೆಲು…,

ಹುದಿಕೇರಿ, ಮೇ. 19: (nadubade news) ಕೊಡವ ಒಕ್ಕಡೊಕ್ಕಡ ಕ್ರಿಕೇಟ್‌ ಕಳಿ ನಮ್ಮೆ ಚೆಕ್ಕೆರ ಕಪ್‌ಲ್‌ ಆಮಕ್ಕಡ ನಡುರ ಪೈಪೋಟಿಲ್‌ ನೆರವಂಡ ಒಕ್ಕ ಆದ್ಯ, ಅಚ್ಚಪಂಡ ಒಕ್ಕ ದಂಡನೇ ಇನಾಂ ಪಡ್ಂದಂಡಕ, ಪೊಮ್ಮಕ್ಕಡ ಪರ ಅರಮಣಮಾಡ ಆದ್ಯ ಓಡಿಯಂಡ ಒಕ್ಕ ದಂಡನೇ ಇನಾಂ ಪಡ್ಂದಂಡತ್.‌           ಹುದಿಕೇರಿರ ಜನತಾ ಹೈಸ್ಕೂಲ್‌ ಪರಂಬುಲ್‌ ನಡ್ಂದ 23ನೇ ಕಾಲತ ಈ ಕಳಿ ನಮ್ಮೆರ ಆಖೀರಿ ಪೈಪೋಟಿ ಇಂದ್‌ ನಡ್ಂದಲ್ಲಿ, ಆದ್ಯತ್‌  ಪೊಮ್ಮಕ್ಕಡ ಪೈಪೋಟಿ ಅರಮಣಮಡ ಪಿಂಞ ಓಡಿಯಂಡ ಒಕ್ಕಡ […]

Continue Reading
ಬೇಡು ಹಬ್ಬ ಹಿನ್ನೆಲೆ: ಗೋಣಿಕೊಪ್ಪ ಪೋಲಿಸ್ ಠಾಣೆ  ಪ್ರಕಟಣೆ…

ಬೇಡು ಹಬ್ಬ ಹಿನ್ನೆಲೆ: ಗೋಣಿಕೊಪ್ಪ ಪೋಲಿಸ್ ಠಾಣೆ  ಪ್ರಕಟಣೆ…

19/05/202519/05/2025nadubadenews@gmail.comLeave a Comment on ಬೇಡು ಹಬ್ಬ ಹಿನ್ನೆಲೆ: ಗೋಣಿಕೊಪ್ಪ ಪೋಲಿಸ್ ಠಾಣೆ  ಪ್ರಕಟಣೆ…

ಗೋಣಿಕೊಪ್ಪ,ಮೇ 19(Nadubade News): ಕೊಡಗು ಜಿಲ್ಲೆ, ಪೊನ್ನಂಪೇಟೆ ತಾಲ್ಲೂಕು ದೇವರಪುರ ಗ್ರಾಮ ಪಂಚಾಯ್ತಿಗೆ ಸೇರುವ ದೇವರಪುರ ಗ್ರಾಮದಲ್ಲಿ ಅಯ್ಯಪ್ಪ ಮತ್ತು ಭದ್ರಕಾಳಿ ಹೆಸರಿನಲ್ಲಿ ಕುಂಡೆ-ಬೇಡು ಹಬ್ಬ (ಕುದುರೆ ಹಬ್ಬ) ಎಂಬ ಹಬ್ಬವನ್ನು ಹಲವಾರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದು ಅದರಂತೆ ಈ ವರ್ಷ ದಿನಾಂಕ:21/05/2025 ಮತ್ತು 22/05/2025 ರಂದು ಆಚರಿಸುತ್ತಿದ್ದು, ಕುಂಡೆ-ಬೇಡು ಹಬ್ಬದಂದು ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲೋಕಿನ ತಿತಿಮತಿ, ದೇವರಪುರ, ಪಾಲಿಬೆಟ್ಟ, ಸಿದ್ದಾಪುರ, ಗೋಣಿಕೊಪ್ಪ, ಕಾನೂರು, ಪೊನ್ನಂಪೇಟೆ, ಬಾಳೆಲೆ, ಕುಟ್ಟ ಗ್ರಾಮ ಪಂಚಾಯಿತಿಗಳಿಗೆ ಒಳಪಡುವ ಪ್ರದೇಶಗಳಲ್ಲಿ ವಾಸಿಸುವ […]

Continue Reading

ಪಿಎಸ್‌ಐ ಪರೀಕ್ಷಾ ಪೂರ್ವ ತರಬೇತಿ, ಅರ್ಜಿ ಸಲ್ಲಿಸಲು ಮೇ 23 ಕೊನೆಯ ದಿನಾಂಕ:

18/05/202518/05/2025nadubadenews@gmail.comLeave a Comment on ಪಿಎಸ್‌ಐ ಪರೀಕ್ಷಾ ಪೂರ್ವ ತರಬೇತಿ, ಅರ್ಜಿ ಸಲ್ಲಿಸಲು ಮೇ 23 ಕೊನೆಯ ದಿನಾಂಕ:

ಮಡಿಕೇರಿ, ಮೇ 18(Nadubade News): 2024–25ನೇ ಸಾಲಿಗೆ ಮಂಜೂರಾದಂತೆ ಮೈಸೂರು ಕಂದಾಯ ವಿಭಾಗದ ಅಲ್ಪಸಂಖ್ಯಾತರ ಸಮುದಾಯದ ಯುವಕರು ಮತ್ತು ಯುವತಿಯರಿಗಾಗಿ ವಸತಿಯುತ ಪೋಲೀಸ್ ಸಬ್ ಇನ್‌ಸ್ಪೆಕ್ಟರ್ (PSI) ನೇಮಕಾತಿ ಪರೀಕ್ಷಾ ಪೂರ್ವ 90 ದಿನಗಳ ತರಬೇತಿ ಆರಂಭಗೊಳ್ಳಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 23. ಅರ್ಹತೆ: ಯು.ಜಿ.ಸಿ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ, 21–30 ವರ್ಷದೊಳಗಿನ ವಯಸ್ಸು, ಕರ್ನಾಟಕದ ಖಾಯಂ ನಿವಾಸಿ ಹಾಗೂ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನ್, ಬೌದ್ಧ ಅಥವಾ ಪಾರ್ಸಿ ಸಮುದಾಯಕ್ಕೆ ಸೇರಿರುವವರು. […]

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version