ವಿರಾಜಪೇಟೆ, ಅ.01;(nadubadenews): ಜುಲೈ 24 ಲಿಂಜ 28 ಕೆತ್ತನೆ ತಿರುವನಂತಪುರತ್ ನಡಂದ ಸ್ಟೀಫನ್ ಕೋಶಿ ನೆಪಪುರ ಬ್ಯಾಸ್ಕೆಟ್ಬಾಲ್ ಪೈಪೋಟಿಲ್ “ಇಂಡಿಯಾ ಕೋರ್ಟ್ ಕುಯಿನ್” ಕರ್ನಾಟಕ ತಂಡ ಪರ ಕಳ್ಚ ಕಳ್ಳಿರ ರೇಖಾಬೋಪಣ್ಣ ಪಿಂಞ ಚಳಿಯಂಡ ವಿಮಲಾ ಸುರೇಶ್ ಅವು 45+ ಪಿಂಞ 50+ ಬಯತ್ರ ಕೋವುಲ್ ಕೂಡಿಯಾಡಿತ್, ದಂಡನೇ ಪಿಂಞ ಮೂಂದನೆ ಇನಾಂ ಪಡ್ಂದಂಡಿತ್