https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಕೊಡವ ಕಳಿನಮ್ಮೆಕ್ಕಾಯಿತೇ ‌ ಊರೊಂದ್ ಕಟ್ಟೋದ್‌ ಕಷ್ಟವಾ: ಅರಿಯವು ಬೇರ್‌ಚಿಡೋದ್‌ ನಲ್ಲದಾಂದ್…‌

ಕೊಡವ ಕಳಿನಮ್ಮೆಕ್ಕಾಯಿತೇ ‌ ಊರೊಂದ್ ಕಟ್ಟೋದ್‌ ಕಷ್ಟವಾ: ಅರಿಯವು ಬೇರ್‌ಚಿಡೋದ್‌ ನಲ್ಲದಾಂದ್…‌

News, Informatin , Enteetinement and Advertisement
18/04/202518/04/2025nadubadenews@gmail.comLeave a Comment on ಕೊಡವ ಕಳಿನಮ್ಮೆಕ್ಕಾಯಿತೇ ‌ ಊರೊಂದ್ ಕಟ್ಟೋದ್‌ ಕಷ್ಟವಾ: ಅರಿಯವು ಬೇರ್‌ಚಿಡೋದ್‌ ನಲ್ಲದಾಂದ್…‌
Spread the love
ಕೊಡವ ಕಳಿನಮ್ಮೆಕ್ಕಾಯಿತೇ ‌ ಊರೊಂದ್ ಕಟ್ಟೋದ್‌ ಕಷ್ಟವಾ: ಅರಿಯವು ಬೇರ್‌ಚಿಡೋದ್‌ ನಲ್ಲದಾಂದ್…‌

‌ ನಡುಬಾಡೆ ಸಂಪಾದಕೀಯ: (18-04-2025) :- ಕೊಡವುರ ಬೋರೆ ಬೋರೆ ಊರ್‌ ನಾಡ್‌ಲ್‌, ಕೊಡವ ಒಕ್ಕಡೊಕ್ಕಡ ಕಳಿನಮ್ಮೆ ತರಾವರಿ ಗೌಜಿ ಗದ್ದಳತ್‌ ನಡ್ಂದಂಡುಂಡ್.‌ ಈ ನಮ್ಮೆನ ಒರೇ ಸಮಯತ್‌ ದೂರ ದೂರತ್‌ ನಡ್ತೋಂಗಿಂಜ ಎಲ್ಲಾ ಕೂಡಿತ್‌ ಒರೇ ಜಾಗತ್‌, ತರಾವರಿ ಪರಂಬುಲ್‌, ನಡ್ತುವನ್ನಕೆ ಆಚೇಂಗಿ, ಕಳಿಪೈಂಗಕೂ, ನೋಟೋಯಿಂಗಕೂ, ಯಾಪಾರ ಯವರ ಮಾಡೋಯಿಂಗಕೂ ನಂದಾಕೂ. ಇದೆಲ್ಲಂಗೂ ಅನುಕೂಲ ಆಪನ್ನಕೆ ಕೊಡವುರ ನಡು ಮದ್ಯ ಆಪನ್ನತ, ವಿರಾಜೇಟೆಂಜ ಮೂನಾಡ್‌ರ ನಡುಲ್, ಬೋಂಡಿಯಾನಚ್ಚಕ್‌ ಜಾಗತ್‌ನ ನೇಡಿತ್‌ ಓರ್‌ ಕೊಡವ ಕಳಿತೆಳಿ ನಮ್ಮೆರ ಊರಾಯಿತ್‌ ಮಾತ್‌ನಕ, ಎಲ್ಲಾಕೂ ಅನುಕೂಲವೂ ಆಕೂ, ಯಾಪಾರ ಯವರವೂ ಮೊಳ್ಕೂ, ಕೇಳಿಯದ್‌ ಇಂಞಚ್ಚಕೂ ಪೆರ್ಕು.

ಕೊಡವುಲ್‌ ನಡ್ಂದಂಡುಳ್ಳ  ತರಾವರಿ ಕಳಿನಮ್ಮೆ, ಕಾಲತಿಂಜ ಕಾಲಕ್‌, ದಿನತಿಂಜ ದಿನಕ್‌ ಬೊಳ್ಂದಂಡುಂಡ್.‌ ಹಾಕಿ 25ಕಾಲ ಕೈಂಜಕ, ಕ್ರಿಕಟ್‌ 23ನೇ ಕಾಲತ್‌ ಉಂಡ್, ಕೇರ್‌ ಬಲಿ ನಮ್ಮೆ, ವಾಲಿಬಾಲ್‌ ನಮ್ಮೆ, ಫೂಟ್‌ ಬಾಲ್‌ ನಮ್ಮೆಕ್‌  ಇಕ್ಕಾಕಲೇ ಮೊಳಿ ಆಯಿತ್.‌ ಕೂಟ್‌ಕ್ ಇಂಞಚ್ಚಕೂ ತರಾವರಿ ಕಳಿನಮ್ಮೆ ಕಾಲ ಮಿಂಞಕೂ ಮೊಳಿಯಾಪನ್ನಕೆ ಕಂಡಂಡುಂಡ್.  ಈ ಎಲ್ಲಾ ನಮ್ಮೆ ಓರೋರ್‌ ಊರ್‌ ನಾಡ್‌ಲ್, ಓರೋರ್‌ ದಿಕ್ಕ್‌ಲ್, ಓರೋರ್‌ ಸಮಯತ್‌ ಕೈಪಾಂಗಿಂಜ ಎಲ್ಲಾ ಕೂಡಿ ಒರೇ ಜಾಗತ್‌ ಬಂದ್‌ ಕೂಡಿತ್‌, ಒರೇ ಸಮಯತ್‌  ಕಳಿಪನ್ನೆಕಾನಕ, ಇದ್‌ ಉಲಗತ್‌ ಏರ ಬಲ್ಯ ಕಳಿರ ಗೂಡಾಯಿತ್‌ ಒಲಂಪಿಕ್‌ನೂ ಮೀರೋನ್ನತೋರ್‌ ಕೊಯಿಮೆ ಆಪಾತ್‌ ಸಂಶಯವೇ ಇಲ್ಲೆ. ಇದಂಗೊತ್ತನ್ನಕೆ ಈಂಗ್‌ ಸಮ್ಮಂಧ ಪಟ್ಟ ಸುಮಾರಾಳ್‌ನೋ, ಮೋಲಿ ಮೂಪಂಗಳೋ ಕೇಟ್‌ ನೋಟ್‌ನಕ ಎಲ್ಲಡ ಇರಾದೆಯೂ ಒರೇ ಜಾಗತ್‌ ಒತ್ತೋರ್ಮೆಲೇ ಆಂಡೂ  ಎಣ್ಣೊ ಇರಾದೆ ಆಚೇಂಗೂ ಆಖೀರಿಕ್‌ ಪೂಂಞೆರ ಬೋಳೆಕ್ ಗಂಟೆಮಣಿ ಕೆಟ್ಟೋವು ದಾರ್‌ ಎಣ್ಣೋದ್‌ ಚೋದ್ಯ.  

     ತೊಡ್ಕ್‌ ಎಲ್ಲಿ ಆಯಂಡುಂಡ್:   ‌

ಕೊಡವುಲ್‌ ಇಕ್ಕ ದ್ಯಾವಡ ನಮ್ಮೆ ನಾಳ್‌,   ಆಟ್‌ ಪಾಟ್‌ರ ಕಾಲ,  ಅದಂಡ ಕೂಟ್‌ಕ್, ತರಾವರಿ ಕಳಿ ನಮ್ಮೆನ ಅದದ್‌ ಅಭೀಮಾನಿಯ, ಒಕ್ಕಡೊಕ್ಕಡ ನಡುಲ್‌ ಕೈಚಂಡುಂಡ್.‌  ಇನ್ನತ ನಮ್ಮೆನುಂಡ್‌ ಕೊಡವ ಒಕ್ಕಡೊಕ್ಕಡ ಒಕ್ಕಟ್ಟ್‌ ಒತ್ತೋರ್ಮೆ ಪೆರ್ಕೊಂಡು,  ಬೆಂದೂರ್ತ ಬೊಳಿಯೋಂಡು, ಕೂಟ್‌ ಕೂಡೋಂಡು ಎಣ್ಣುವದ್‌ ಮೊಳಿಯಿಟ್ಟ ಎಲ್ಲಾಡ ಇರಾದೆಯೆ. ಅದಂಗೊತ್ತನ್ನಕೆ ಎಲ್ಲಾ ಒಕ್ಕಡೊಕ್ಕಡ ಒಳ್‌ಲೂ ಒಕ್ಕಟ್ಟ್‌ ಪೆರ್ತಂಡ್‌, ಎಲ್ಲಾತೂ ಕೂಡಿಯಾಡ್ಯಂಡ್‌ ಬಂದಂಡುಂಡ್.‌ ನಮ್ಮೆನ ನಡ್ತುವ ಒಕ್ಕಕಾರಳೂ ಅಚ್ಚಕೇ ಪುರ್‌ಡ್‌ಲ್‌, ಗೌಜಿಲ್‌ ಅರ್ಥಕೊತ್ತನ್ನಕೆ ನಡ್ತಿಯಂಡುಂಡ್.‌

          ಈ ಎಲ್ಲಾಂಡ ನಡುಲ್‌ ಕಳಿಪೈಂಗ, ನೋಟುವೈಂಗಕ್‌ ದುಂಬಾ ಕಷ್ಟ ಆಯಂಡುಂಡ್ ಎಣ್ಣೋದೂ ಅಚ್ಚಕೇ ಸತ್ಯ.‌ ಎಲ್ಲಾ ಪೈಪೋಟಿನ ಒಕ್ಕಚೇ ಮಾಡ್‌ನಕ ದೂರತುಳ್ಳ ಮಕ್ಕ ರಜೆ ಇಟ್ಟಿತ್‌ ಬಪ್ಪದ್‌ ಎನ್ನನೆ, ವಾರ ಮದ್ಯತ್‌ ದಂಡ್‌ ಮೂಂದ್‌ ದಿನ ರಜೆ ಮಾಡೋದ್‌ ಓರ್‌ ಸಂಘಟ ಆನಕ,  ಓರೋರ್‌ ಪೈಪೋಟಿ ಓರೋರ್‌ ದಿಕ್ಕ್‌ಲ್‌ ಆಚೇಂಗಿ, ಓರ್‌ ಕಳಿಲ್‌ ಕೂಡಿಯಾಡ್‌ನವು ಇಂಞೊಂದಾಂಗ್‌ ಸುಮಾರ್‌ 100+ ಕಿ.ಮಿ. ಪೋಂಡು.  ಕಳಿಪಕಾಯಿತ್‌ ದೂರತಿಂಜ  ಬೈಟ್‌ಡೀ ವರತೆ ಬಪ್ಪವು, ಬಂದ್‌ ಓರ್‌ ಕಳಿಲ್‌ ಕೂಡಿಯಾಡಿತ್‌, ಇಂಞೋರ್‌ ಜಾಗಕ್‌  ಎತ್ತಣೆಕ್‌ ಸುಸ್ತಾಯತ್‌ ಕಳಿಪದೂ ಅಲ್ಲ , ನೋಟೋದೂ ಅಲ್ಲ ಎಣ್ಣುವಲ್ಲಿಕ್‌ ಎತ್ತಿಪೋಪ. ಇದೂ ಅಲ್ಲತೆ  ಎಲ್ಲಾ ನಮ್ಮೆನ ನೋಟೋಂಡೂಂದ್‌ ಗ್ಯಾನ ಮಾಡ್ನೈಂಗಕ್‌  ಏದಂಗ್‌ ಪೋಪದ್‌ ಏದನ ಬುಡುವದ್ ಎಣ್ಣುವ ಇರ್ತೆ ಕೇಡೂ ಆಪದುಂಡ್.‌ 

           ಹಾಕಿ ಕ್ರಿಕೇಟ್‌  ದಂಡೇ ಕಳಿ ಆಯಂಡಿಪ್ಪಕ ಇಚ್ಚಕ್‌ ತಾಪತ್ರೆ ಇಂಜಿಲೆ ಆಚೇಂಗಿ, ಇಕ್ಕ  ಚೆನ್ನಂಗ್‌ ಕಾಲಕಿಪ್ಪರ, ಲೆದರ್‌ ಬಾಲ್‌ ಕ್ರಿಕೇಟ್‌, ಕೇರ್‌ ಬಲಿ ನಮ್ಮೆ, ಫೂಟ್‌ಬಾಲ್‌ ನಮ್ಮೆ, ವಾಲಿಬಾಲ್‌ ನಮ್ಮೆ ನಡ್ಂದಂಡುಂಡ್.‌ ಇದೂ ಅಲ್ಲತೆ ಮಿಂಞಕ್‌  ಇಂಞೂ ಓರಚ್ಚಕ್‌ ತರಾವರಿ ಪೈಪೋಟಿ ನಡ್ಪದುಂಡ್.‌ ಇದಂಡ ಜೊತೆಕ್‌ ನಮ್ಮೆ ನಾಳ್‌, ಮಂಗಲ, ಚಾವು ಮಾದ ಎಣ್ಣಿಯಂಡ್‌ ತರಾವರಿ ಆಯಿಮೆ ಒಕ್ಕತ್‌, ಊರ್‌ ಕೇರಿ ನಾಡ್‌ಲ್ ನಡ್ಂದಂಡೇ ಇಪ್ಪ. ಇನ್ನನೆಲ್ಲ ಆನಕ ಕಾಲ ಪೋನನಕೇ ಕೂಡಿಯಾಡೋ ಒಕ್ಕಕಾರಡೊಳಿಯೇ ಇರ್ತೆಕೇಡ್‌ ಶುರವಾಕು, ಒಂದಾತ್‌ ಕೂಡಿಯಾಡ್ನಕ ಒಬ್ಬಕ್‌ ಬೇಜಾರಾಪ ಅನ್ನನಾಯಿತ್‌ ಏದಂಗೂ ಕೂಡೋದ್‌ ಬೋಂಡ, ನಂಗಡ ಪಾಡ್‌ಕ್‌ ನಂಗ ಇಂಜವನಾಂದ್‌ ಮುಂಡತೇ ಕೂಡುವ ಸಾದ್ಯತೆಯೂ ಇಕ್ಕೂ….

           ಇನ್ನನೆಲ್ಲ ಇಪ್ಪಲ್ಲಿ, ಎಲ್ಲಾ ಕಳಿ ತೆಳಿಲೂ ಎಲ್ಲರೂ ಕೂಡಿಯಾಡಿತ್‌, ಕೊಡವಾಮೆರ ಕೇಳಿ ಇಂಞಚ್ಚಕೂ ಮೋಳ್‌ಕೇರುವನ್ನಕೆ ಮಾಡೋಕ್‌ ಓರ್‌ ಕಳಿರ ಊರ್‌ನೇ ಸೃಷ್ಟಿ ಮಾಡೋದ್‌ ಕಷ್ಟ ಅಲ್ಲ ಆಚೇಂಗಿ ಮನಸ್‌ ಮಾಡೋಂಡು ಅಚ್ಚಿಕೆ.

ಎಂತೆಲ್ಲ ಮಾಡೋಲು,

           ಕೊಡವುರ  ಸುತ್ತೋಡ್‌ ಸುತ್ತ್‌ ನಡು ಮದ್ಯ ಆಪನ್ನತದ್‌ ಅಂದಾಜ್‌ ವಿರಾಜಪೇಟೆಂಜ ಮೂರ್ನಾಡ್‌ ನಡುಲ್.‌ ಈ ಭಾಗತ್‌ ಮುಖ್ಯ ರಸ್ತೆಕ್‌ ಪಕ್ಕ ಆಪನ್ನಕೆ  ಕಳಿರ ಊರ್‌ ಕೆಟ್ಟೋಕ್‌ ಅವಶ್ಯ ಬೋಂಡ್ಯಚ್ಚಕ್‌ ಜಾಗತ್‌ನ ಎಡ್ತಂಡ್, ಅಲ್ಲಿ ಎಲ್ಲಾ ಕಳಿಕೂ ಅವಕಾಶ ಇಪ್ಪನ್ನತ ಓರ್‌ ಸ್ಟೇಡಿಯಂ ಮಾಡೋಂಡು. ಅದಂಡೊಳಿಯ, ಕಳಿಕ್‌ ಬೋಂಡ್ಯಾನ ವ್ಯವಸ್ಥೆ, ದೂರತಿಂಜ ಬಪ್ಪೈಂಗಕ್‌  ಇಪ್ಪಕ್‌ ಒಳಿಯೊಕ್‌ ಉಳ್ಳ ವ್ಯವಸ್ಥೆ, ಬೆಂದು ಬಿಡಾರ, ಯಾಪಾರ ಅಂಗಡಿ ಮಾಡೋಕ್‌ ಬೋಂಡ್ಯಾನ ವ್ಯವಸ್ಥೆ, ಎಲ್ಲಾಂಡ ಕೂಟ್‌ಕ್‌ ಕಳಿ ಪೈಪೋಟಿ ಇಲ್ಲತ ಸಮಯತ್‌ ಬೋರೆ ಆಟ್‌ ಪಾಟ್‌, ಸಭೆ, ಸಮಾರಂಭ, ಬಲ್ಯ ಬಲ್ಯ ನಮ್ಮೆನಾಳ್‌ ಮಾಡೋನ್ನಕೆಯೂ, ಮಕ್ಕಡ ಮಿಂಞತ ಬಾಳ್‌ ಬವುಸ್‌ಕ್‌ ಒತ್ತನ್ನಕೆ, ಪಡಿಪುಂಗೊಡ್‌ಪ್‌ಕ್‌ ಅನುವಾಪನ್ನಕೆ, ಅವಶ್ಯ ಉಳ್ಳ (ತಾಲೀಮ್)ತರಭೇತಿಕೇಂದ್ರ ತೊರ್ಂದಿತ್‌ ಪುರ್‌ಡ್‌ ಕೊಡ್ಕೊಲು. ಒಟ್ಟಾರೆ ಆಯಿತ್‌ ಇದ್‌ನೋರ್‌  ಮಾಲ್‌ರನ್ನಕೆ ರೂಪುಚಿಟ್ಟಕ, ಕೊಡವಾಮೆರ ಎಲ್ಲಾ ಆಯಿಮೆ ಕೊಯಿಮೆಕೂ, ಇದೋರ್‌ ಜಾಗತ್‌ನ ಕಾತ್‌ ಬೆಪ್ಪದಲ್ಲತೆ, ಅವಶ್ಯ ಪಟ್ಟಕ, ಬೋಂಡ್ಯಾನೈಂಗಕ್‌ ಬಾಡಿಗೆಕೂ ಕೊಡ್ಪಕ್‌ ಅನುಕೂಲ ಆಪಮನ್ನಕೆ ಆನಕ, ವರ್ಡ್‌ ಟ್ರೇಡ್‌ ಸೆಂಟರ್‌ ಪೋಲೆ ಇದನೂ ಓರ್‌ ಕೇಂದ್ರ ಸ್ಥಾನ ಆಯಿತ್‌ ರೂಪು ಕೊಡ್ಕೊಲು.

          ಇನ್ನನೆ ಒರೇ ಜಾಗತ್‌ ಎಲ್ಲಾನೂ  ಮಾಡ್‌ನಕ, ದೂರತುಳ್ಳ ಒಕ್ಕಕಾರ ನಮ್ಮೆ ನಡ್ತೋಕ್‌ ಇಲ್ಲಿಕ್‌ ಬಪ್ಪಕಯ್ಯುವಾ…?

          ಇನ್ನತೋರ್‌ ಚೋದ್ಯ ಸಾಮಾನ್ಯ, ಮದ್ಯಜಾಗತೆಲ್ಲಿಯೋ ಇಂತ ಪರಂಬು ತಯಾರಾಯಿತ್‌ ಎಲ್ಲಾ ಅಲ್ಲಿಯೇ ಕಳಿ ನಮ್ಮೆ ನಡ್ತುವಾಂದಾನಕ ದೂರತುಳ್ಳ ಒಕ್ಕಕಾರಕ್‌ ಬಂದ್‌ ಅಲ್ಲಿ ನಮ್ಮೆ ಕೈಪಕ್‌ ಸಾಧ್ಯವಾ ಕೇಟಕ, ಕಂಡಿತಾ ಸಾಧ್ಯ. ಎನ್ನಂಗೆಣ್ಣಕ ನಂಗ ಕಾಲಕೋರ್‌ ಜಾಗತ್‌ ನಮ್ಮೆ ನಡ್ತುವಕ್‌ ಮಾಡುವ ತಯಾರಿರ ಪಾದಿ ಕರ್ಚಿಲ್‌ ನಂಗಡ ಓಟ್ಂಗಳಿ ತೀಂದ್‌  ಪೋಯಿತಿಪ್ಪ, ಅದೂ ಅಲ್ಲತೆ, ನಮ್ಮೆ ನಡ್ತುವ ಒಕ್ಕಕಾರಳೇ ಎಲ್ಲಾ ಜವಾಬ್ದಾರಿನೂ ನೀಸುಲೆ, ಅದದಂಗ್‌ ಬೋಂಡಿಯಾನನಕೆ   ಟೆಕ್ನಿಕಲ್‌ ಟೀಂ, ಇಪ್ಪ, ಕಾರ್ಯಭಾರ ನೀಸುವವು ಇಪ್ಪ. ಬರೀ ಮೇಲ್ಮಾನಿಕೆ ಮಾತ್ರ ಒಕ್ಕಕಾರಡ.  ಇನ್ನನೆ ಉಳ್ಳಲ್ಲಿ ಒಕ್ಕಕಾರಡ ಒಟ್ಟು ಖರ್ಚಿರ ಪಾದಿರ ಪಾದಿಲ್‌ ಒಟ್ಟು ನಮ್ಮೆಯೇ ಕೈಂಜಿಪೋಪ.  ಒಕ್ಕಕಾರ ಎಲ್ಲರೂ ಎಕ್ಕಲೂ ಇರೋಂಡೂಂದೇ ಇಲ್ಲೆ, ದಿನಕ್‌  ನಾಲಂಜಾಳ್‌ ಬಂದ್‌ ನಿಂದಕಲೂ, ಬಾಕಿ ಕಾರ್ಯತ್‌ನ ಎಲ್ಲಾ ಟೆಕ್ನಿಕಲ್‌ ಟೀಂ ಕಾರಳೇ ನಡ್ತುವಲಾ….

          ಬಪ್ಪಕುಳ್ಳೈಂಗಕ್‌, ನೋಟೋಕುಳ್ಳೈಂಗಕ್‌ ಒರೇ ಜಾಗಕ್‌  ಪೋನಕ ಎಲ್ಲಾ ನಮ್ಮೆನೂ ನೋಟ್ಯಂಡ್‌ ಬರೋಲು. ಕಳಿಕಾರಳೂ ಅಲ್ಲಿಯೊಮ್ಮ ಇಲ್ಲಿಯೊಮ್ಮ ಓಡುವಾಂಡ ಬದ್‌ಲ್‌ ಒರೇ ಜಾಗತ್‌ ಕಳಿಪನ್ನಕೆಯೂ, ಪರ ಊರ್‌ಲ್‌ ಉಳ್ಳವು ಒಮ್ಮ ರಜೆ ಇಟ್ಟ್‌ ಬಂದಕ  ಎಲ್ಲಾ ತೀತಂಡ್‌ ಪೋಪನ್ನಕೆಯೂ  ಏರ್ಪಾಟ್‌ ಮಾಡ್ಯವಲು, ಕಳಿಕಾರಕ್‌ ಅಪ್ಪರಿಪ್ಪರ ಓಡಿಕಳಿಪ ಸುಸ್ತೂ ಇಪ್ಪುಲೆ, ಅನಾವಶ್ಯಕ ಖರ್ಚಿನೂ ಇಪ್ಪುಲೆ.

          ವ್ಯಾಪಾರಿಯಕ್‌ ಓರ್‌ ನೆಲೆ ಆಕೂ, ಬೋಂಡ್ಯನ ಎಡ್ಪೈಂಗಕ್‌ ಬೋಂಡ್ಯದೆಲ್ಲ ಅಲ್ಲಿಯಲ್ಲೇ ದಕ್ಕುವನ್ನುಂಡ್‌, ಕಳಿಯೂ ಆಚೀ ಯಾಪಾರವೂ ಆಚೀಂದ್‌, ಬಪ್ಪ ಪೋಪೈಂಗಳೂ ಏರ ಆಕೂ, ಜನಡ ಓಟ್ಂ‌ಗಳಿ ಏರ ಉಂಡ್ಂದ್‌ ಕಂಡಲ್ಲಿ, ಜಾಹಿರಾತ್‌, ಸ್ಪಾನ್ಸರ್ಷಿಪ್‌ ತಪ್ಪೈಂಗಳೂ ಏರ ಆಪ, ಪೊಂದಿಯಂಡುಳ್ಳ ಟ್ರಾಫಿಕ್‌ ಕಿರಿಕಿರಿಲ್‌ ಅಪ್ಪರಿಪ್ಪರ ಓಟ್ಂಗಳಿ ಕಮ್ಮಿ ಆಯಿತ್, ಒರೇ ಜಾಗತ್‌ ಏರ ವಾಹನ ನಿಪ್ಪಕಾಕು. 

          ಇನ್ನನೆ ಕಾಲಕೊಮ್ಮ ಒರೇ ಜಾಗತ್‌ ಎಲ್ಲರೂ  ಕಳಿನೆಮ್ಮೆರ ಏತುಲ್‌ ಒರೇ ಜಾಗತ್‌ ಬಂದ್‌ಕೂಡುವದಲ್ಲತೆ, ಎಂತದೇ ಆಯಿಮೆ ಕೋಯಿಮೆ ಉಂಡೇಂಗೂ ಅದೇ ಜಾಗತ್‌ ನಡ್ಪಾನುಂಡ್‌, ಮಿಂಞಕ್‌ ಇದೋರ್‌ ಬಲ್ಯ ಟ್ರೇಡಿಂಗ್‌ ಸೆಂಟರ್‌, ಕೇಂದ್ರಸ್ಥಾನ ಆಪಾತ್‌ ದಂಡ್‌ ತಕ್ಕಿಲ್ಲೆ.

          ಈ ವಿಚಾರತ್‌ ಮೂಪಂಗಡ ಇರಾದೆ ಎಂತ..,

          ಇದೇ ವಿಚಾರಕೊತ್ತನ್ನಕೆ, ಅಖಿಲ ಕೊಡವ ಸಮಾಜ ಕೊರವುಕಾರ, ಕೊಡವ ಹಾಕಿ ಅಖಾಡೆಮಿ ಕೊರವುಕಾರ, ಕೊಡವ ಕ್ರಿಕೇಟ್‌ ಅಕಾಡೆಮಿ ಕೊರವುಕಾರ, ಕೊಡವ ಕೇರ್‌ಬಲಿ ಅಕಾಡೆಮಿ ಕೊರವುಕಾರಂಗಳ ನಡುಬಾಡೆ ತಕ್ಕ್‌ ಪರಿಚಿಟ್ಟಲ್ಲಿ, ಅಯಿಂಗ ಇನ್ನನೆ ಎಣ್ಣುವ..,

           ಕೊಡವಕ್‌ ಕಳಿ ಎಣ್ಣೋದ್‌ ಪಡೆರ ಪೋಲೆ, ನಂಗಡ ಚೋರೆಲ್‌ ಬಂದ ಬೀರ್ಯ ಅದ್.‌ ಈ ಬೀರ್ಯಕೊತ್ತಿತ್‌ ಇಂದ್‌ ತರಾವರಿ ಕಳಿನಮ್ಮೆ  ನಡ್ಂದಂಡ್‌ ಉಂಡ್.‌ ಆಚೇಂಗಿ ಎಲ್ಲಾ ಪೈಪೋಟಿರ ಕಳಿಯೂ ಒಮ್ಮಕೇ ಬೋರೆ ಬೋರೆ ದಿಕ್ಕ್‌ಲ್‌ ಆಪಾನುಂಡ್‌, ಬಂದ್‌ ಕಳಿಪೈಂಗಕೂ, ನೋಟೋಯಿಂಗಕೂ ತಾಪತ್ರೆ ಆಯಂಡುಳ್ಳದೂ ನೇರೆ, ಇದಂಗೆಲ್ಲ ಪರಿಹಾರ ಓರೋರ ಕಳಿ ನಮ್ಮೆನ ಬೋರೆ ಬೋರೆ ಸಮಯತ್‌, ಒಂದಾನಪಿಂಞ ಒಂದ್‌ ಮಾಡ್ಯಂಡ್‌ ಪೋಪದ್‌ ನಲ್ಲದ್.‌ ಇಲ್ಲೇಂಗಿ ಎಲ್ಲಾನ ಕೂಟಿತ್‌ ಒರೇ ಜಾಗತ್‌ ಇಂಞಚ್ಚಕೂ ಚಾಯಿಲ್‌ ನಡ್ತುವನ್ನಕೆ ಅದದ್‌ ಅಂಘಟನೆಯ ಕೂಡಿ ಪರ್ಂದ್‌ ತೀರ್ಮಾನಕ್‌ ಬಂದಕ ಬಾರೀ ಚಾಯಿಪ್ಪ‌ ಎಣ್ಣುವದ್‌ ಅಖಿಲ ಕೊಡವ ಸಮಾಜ ಕೊರವುಕಾರ ಪರದಂಡ ಸುಬ್ರಮಣಿ ಅಯಿಂಗಡ ಇರಾದೆ.

          ಹಾಕಿನಮ್ಮೆ ಶುರುವಾನಪಿಂಞ ತರಾವರಿ ಕಳಿ ನಮ್ಮೆಕ್‌ ಮೊಳಿಯಾನದ್‌ ಕೊಡವ ಮಕ್ಕಡೊಳ್‌ಲ್‌ ಉಳ್ಳ ತರಾವರಿ ಸಾಮರ್ಥಿಗೆನ ತೇಡಿ ಎಡ್ಪಕ್‌ ಅನುವಾಯಿತ್‌, ಇಕ್ಕಾಕಣೆ ಎಲ್ಲಾ ಕಳಿನಮ್ಮೆನೂ ಏದೇ ಒಕ್ಕಕೂ ತಾಪತ್ರೆ ಆಕತನ್ನಕೆ ಅಪ್ಪರಿಪ್ಪರ ತಕ್ಕ್‌ ಪರ್ಂದಂಡ್‌ ನಡ್ತಿತ್.‌ ಆಚೇಂಗೂ ದೂರ ದೂರತ್‌ ನಮ್ಮೆ ನಡ್ಪಾಂಗಿಂಜ ಒಕ್ಕಚೇ ಆನಕ ನಲ್ಲದ್.‌ ಇದಂಗ್‌ ಆದ್ಯವಾಯಿತ್‌ ಎಲ್ಲರೂ ಒತ್ತೋರ್ಮೆಕ್‌ ಬರೋಂಡು, ಒರೇ ಜಾಗತ್‌ ಎಲ್ಲಾ ನಮ್ಮೆನ ನಡ್ತೋಕ್‌ ಆಚೇಂಗಿ ಎಲ್ಲವೂ ಚಾಯಾಪ ಎಣ್ಣೋದ್‌ ಕೊಡವ ಹಾಕಿ ಅಕಾಡೆಮಿ ಕೊರವುಕಾರ ಪಾಂಡಂಡ ಬೋಪಣ್ಣ ಅಯಿಂಗಡ ಇರಾದೆ.

          ಹಾಕಿ ಶುರುವಾನ ದಂಡ್‌ ಕಾಲತೇ ಮೊಳಿ ಆಯಿತುಳ್ಳ ಕೊಡವ ಕ್ರಿಕೇಟ್‌ ನಮ್ಮೆನೂ, 23ಕಾಲತೊಟ್ಟ್ ಇಂದಾಕಣೆ ಅಂದೋಡೆ ನಡ್ಂದಂಡ್ ಬಂದಿತ್.‌ ಈ ಕಾಲ ಸುಮಾರ್‌ 280+ ಒಕ್ಕ ದಾಖಲಾಯಿತುಳ್ಳದ್‌ ಕ್ರಿಕೇಟ್‌ ನಮ್ಮೆಕ್‌ ಜನಡ ಒತ್ತಾಸೆ ಉಂಡ್‌ ಎಣ್ಣುವಾನ ಕಾಟುವ. ಮಿಂಞಕ್‌ ಎಲ್ಲಾ ಒಕ್ಕಚೇ ನಡ್ಕೋಂಡು ಎಣ್ಣುವದ್‌ ನಂಗಕೂ ಕುಶಿಯೇ, ಆಚೇಂಗಿ, ಈ ವಿಚಾರತ್‌ ಭಾರೀ ಕುಯ್ಯೋಡೆ ಬೇರ್‌ಚಿಡೋ ಅವಶ್ಯ ಉಂಡ್ಂದ್‌ ಕೊಡವ ಕ್ರಿಕೆಟ್‌ ಅಕಾಡೆಮಿರ ಕೊರವುಕಾರ ಕೀತಿಯಂಡ ಕಾರ್ಸನ್‌ ಕಾರ್ಯಪ್ಪ ಅಯಿಂಗಡ ಇರಾದೆ.

          ಕೊಡವ ಕೇರ್‌ಬಲಿನಮ್ಮೆನ ಕೈಂಜ ನಾಲ್‌ ಕಾಲತೊಟ್ಟ್‌ ನಡ್ತಿಯಂಡುಂಡ್.‌ ಈ ಕಾಲ ಸುಮಾರ್‌ ಒಕ್ಕಕಾರಡ ಇರಾದೆ ಪೋಲೆ ಮೇ ತಿಂಗತೇ ಮಾಡೋಂಡೂಂದ್‌ ಮಾಡ್ಯಂಡುಂಡ್‌. ಹಾಕಿ, ಕ್ರಿಕೇಟ್‌ಕ್‌ ತೊಂದರೆ ಆಕತನ್ನಕೆ ನಂಗ ನಮ್ಮೆನ ನಡ್ತಿಯಂಡ್‌ ಬಂದಿತ್.‌  ಮಿಂಞಕ್‌ ಎಲ್ಲಾ ಓರೇ ಜಾಗತ್‌ ನಮ್ಮೆ ನಡ್ಂದಕ ಎಲ್ಲಾರ್ಕೂ ಬಾರೀ ಅನುಕೂಲಾಪ, ನಡ್ತಿಯಂಡುಳ್ಳ ಎಲ್ಲರೂ ಒತ್ತೋರ್ಮೆಲ್‌ ಓರ್‌ ಯೋಜನೆ ಮಾಡ್‌ನಕ ಬವುಸ್‌ಲೋರ್‌ ಕೇಳಿ ಬಪ್ಪಾತ್‌ ಸಂಶಯ ಇಲ್ಲೆಂದ್‌ ಕೊಡವ ಕೇರ್‌ಬಲಿ ಅಕಾಡೆಮಿರ ಕೊರವುಕಾರ ಪೊನ್ನೋಲತಂಡ ಕಿರಣ್‌ ಪೊನ್ನಪ್ಪ ಅಯಿಂಗಡ ಇರಾದೆ.

          ಇಯಂಗೆಲ್ಲಡ ಇರಾದೆಯೂ ಒರೇ ಪೋಲೆ ಉಂಡೇಂಗೂ ಮುಂಬುಲ್‌ ನಿಂದಿತ್‌ ಇದಂಗೊತ್ತ ಕೆಲಸ ಕಾರ್ಬಾರ್‌ ಮಾಡೋವು ದಾರ್‌.., ಎಣ್ಣೋದ್‌ ಬಲ್ಯೋರ್‌ ಚೋದ್ಯ. ಎಲ್ಲಾಂಗೂ ಮುಪ್ಪಡೆ, ಕಳಿ ನಮ್ಮೆ ನಡ್ತಿಯಂಡುಳ್ಳ ಸಂಘಟನೆಕಾರ ಎಲ್ಲರೂ ಒಂದಾಯಿತ್‌ ಕೂಡಿತ್‌ ಓರ್‌ ಮೋಪು ಕೂಟ ಮಾಡ್‌ನಕ ಇದಂಡ ನೇರ್‌ ನಲ್ಲಾಮೆನ ಆದ್ಯ ಕಂಡವಲು.  ಇಚ್ಚಕ್‌ ಬಲ್ಯ ಯೋಜನೆ ತಯಾರಾಪಕ್‌ ಅಚ್ಚಕೇ ಕಣಕ್‌ರ ಪಣಕಾಸ್‌ರ ಅವಶ್ಯಕತೆ ಉಂಡ್.‌ ಈ ಪಣಕಾಸ್‌ನ ಸೆರಿಕೂಟೋದ್‌ ಸೆರಿಯಾನ ಯೋಜನೆರ ಕೂಡೆ  ಪೋನಕ ಕಂಡಿತ ಕಷ್ಟ ಆಪುಲೆ.  

          ಕೊಡವಾಮೆರ ಕೋವುಲ್‌ ಎಲ್ಲಾಂಗೂ ಮೂಪನಾಯಿತುಳ್ಳ ಅಖಿಲ ಕೊಡವ ಸಮಾಜ ಈ ನ್‌ಟ್ಟ್‌ಲ್‌ ಓರ್‌ ಮೊಟ್ಟ್‌ ಇಟ್ಟಕ ಮಿಂಞಕ್‌, ಉಲಗತೇ ಏರ ಬಲ್ಯ ಕಳಿರ ಊರ್‌ ಆಯಿತ್‌ ರೂಪೆಡ್ಪಾತ್‌ ಸಂಶಯವೇ ಇಲ್ಲೆ.

           ಕೊಡವ ಇಲ್ಲತ ಕೋವಿಲ್ಲೆ, ಕೊಡವ ಕಳಿಕತ ಕಳಿ ಇಲ್ಲೆ, ಕೊಡವ ಕೂಡಿಯಾಡತ ಆಯಿಮೆ ಕೋಯಿಮೆ ಇಲ್ಲೆ. ಸಂಖ್ಯೆಲ್‌ ಕಮ್ಮಿ ಇಕ್ಕೂ ಕೇಳಿಲ್‌ ಕಮ್ಮಿ ಇಲ್ಲೆ, ನೈಪುಲ್‌ ಕಮ್ಮಿ ಇಲ್ಲೆ. ಇನ್ನತ ಬೀರ್ಯ ಉಳ್ಳ ಕೊಡವ ಮಿಂಞಕ್‌ ಉಲಗತ್‌ ಕಳಿನಮ್ಮೆರ ರೂಪತ್‌, ಒಕ್ಕಟ್ಟ್‌ ಒತ್ತೋರ್ಮೆರ ರೂಪತ್‌, ಒಂದಾಯಿ ನಿಂದಿತ್‌, ಉಲಗಕೆಲ್ಲ ಬಟ್ಟೆಬೊಳಿಯಾಡ್‌, ಕೊಡವಾಮೆ ಎಲಂಗಡ್….

Post navigation

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್…
ಅಮಿತ್‌ ಶಾರಿಂದ ಗೌರವ ಸ್ವೀಕರಿಸಿದ  CRPF ಕಮಾಂಡರ್ ಕೊಡಗಿನ ಆದರ್ಶ್  ಶಾಸ್ತ್ರಿ

Related Posts

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ…

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ…

07/06/202507/06/2025nadubadenews@gmail.com
ನಾಳೆ ಹಲವೆಡೆ ಕರೆಂಟ್‌ ಇರಲ್ಲ

ನಾಳೆ ಹಲವೆಡೆ ಕರೆಂಟ್‌ ಇರಲ್ಲ

23/06/202523/06/2025nadubadenews@gmail.com

ಹಾಕಿ ವಿಶ್ವಕಪ್ 50ರ ಸವಿನೆನಪು ಸಂಭ್ರಮಿಸಿದ ದೆಹಲಿ, ಜವಾಬ್ದಾರಿ ಮರೆತ ಕರ್ನಾಟಕ – ಕೊಡಗು

20/03/202520/03/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version