https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಬೆಂಗಳೂರ್‌ ಕೊಡವ ಸಮಾಜ ಏಳಕ್ರೆ ಜಾಗತ ಕ್ರಯ, ಅಂದಾಜ್ 56‌+ ಕೋಟಿಂಜ 03 ಕೋಟಿಕ್‌ ತಾತ್‌ನ ಸರ್ಕಾರ : ಶಾಸಕ ಪೊನ್ನಣ್ಣ ಅಯಿಂಡ ಮೇನತ್‌ರ ಫಲ

ಬೆಂಗಳೂರ್‌ ಕೊಡವ ಸಮಾಜ ಏಳಕ್ರೆ ಜಾಗತ ಕ್ರಯ, ಅಂದಾಜ್ 56‌+ ಕೋಟಿಂಜ 03 ಕೋಟಿಕ್‌ ತಾತ್‌ನ ಸರ್ಕಾರ : ಶಾಸಕ ಪೊನ್ನಣ್ಣ ಅಯಿಂಡ ಮೇನತ್‌ರ ಫಲ

News, Informatin , Enteetinement and Advertisement
12/04/202512/04/2025nadubadenews@gmail.comLeave a Comment on ಬೆಂಗಳೂರ್‌ ಕೊಡವ ಸಮಾಜ ಏಳಕ್ರೆ ಜಾಗತ ಕ್ರಯ, ಅಂದಾಜ್ 56‌+ ಕೋಟಿಂಜ 03 ಕೋಟಿಕ್‌ ತಾತ್‌ನ ಸರ್ಕಾರ : ಶಾಸಕ ಪೊನ್ನಣ್ಣ ಅಯಿಂಡ ಮೇನತ್‌ರ ಫಲ
Spread the love
ಬೆಂಗಳೂರ್‌ ಕೊಡವ ಸಮಾಜ ಏಳಕ್ರೆ ಜಾಗತ ಕ್ರಯ, ಅಂದಾಜ್ 56‌+ ಕೋಟಿಂಜ 03 ಕೋಟಿಕ್‌ ತಾತ್‌ನ ಸರ್ಕಾರ : ಶಾಸಕ ಪೊನ್ನಣ್ಣ ಅಯಿಂಡ ಮೇನತ್‌ರ ಫಲ

ಬೆಂಗಳೂರ್‌, ಏ.13: ಬೆಂಗಳೂರ್‌ ಕೊಡವ ಸಮಾಜತ ಪಲತರ ಕಾರ್ಯಯೋಜನೆಕ್‌ ಈ ಮುಪ್ಪಡೆ ಯಲಹಂಕ ಪಕ್ಕತ್‌ 07 ಏಕರೆ ಜಾಗತ್‌ನ  ಸರ್ಕಾರತಿಂಜ ಮಂಜೂರ್‌ ಮಾಡಿತಿಂಜತ್.‌ ಈ ಜಾಗ ಇಂಞೂ ಕೂಡಿ ಪೂರ್ತಿ ಆಯಿತ್‌, ಸಮಾಜತ ಪುಡ್ತಕ್‌ ಬಂದಿತಿಂಜಿಲೆ. ಇದ್‌ ಸಮಾಜತ‌ ನೋಂದಣಿ ಆಕೋಂಡುವೇಂಗಿ ಆ ಪ್ರದೇಶತ್‌ ಉಳ್ಳ ಮಾರ್ಕೆಟ್‌ ಕ್ರಯಪೋಲೆ ಸರ್ಕಾರಕ್‌ ಕೆಟ್ಟಿತ್‌ ನೋಂದಣಿ ಮಾಡ್ಯವಲೂಂದ್‌ ಮಿಂಞತ ಸರ್ಕಾರ ನಿರ್ಕ್‌ ಮಾಡಿತಿಂಜತ್.‌

          ಅಲ್ಲಿಯತ್‌ರ ಇಕ್ಕತ ಮಾರ್ಕೇಟ್‌ ಬೆಲೆ ಅರ್ಂಜಿ ಕಂಡನ್ನಕೆ, ಅಗ್ರಿಕಲ್ಚರಲ್‌ ಲ್ಯಾಂಡ್ ಏಳೆಕ್ರೆಕ್‌ ಸುಮಾರ್‌ ಅಂದಾಜ್‌ 56 ಕೋಟಿ ಆಪದುಂಡ್.‌ ಇದಂಡ ಕೂಟ್‌ಕ್‌ ನೋಂದಣಿ ತಡ ಆನಾಂಗ್‌ ಬಡ್ಡಿ, ಚಕ್ರ ಬಡ್ಡಿಯೂ ಕೂಡಿತ್‌ ಇದಂಡ ಒಟ್ಟು  ಕ್ರಯ ಇಂಞೂ ಏರ ಆಪಂತ ಸಾಧ್ಯತೆ ಇಂಜತ್.‌ ಇದನ ಅರ್ಂಜ  ವಿರಾಜಪೇಟೆ ಶಾಸಕ, ಮುಖ್ಯಮಂತ್ರಿರ ಕಾನೂನ್‌ ಅರಿವುಕಾರನೂ ಆಯಿತುಳ್ಳ ಅಜ್ಜಿಕುಟ್ಟಿರ ಪೊನ್ನಣ್ಣ ಅವು, ಸರ್ಕಾರತ ಕೂಡೆ ತಕ್ಕ್ ಬಾಕ್‌ ಮಾಡಿತ್‌, ಮುಖ್ಯ ಮಂತ್ರಿ ಸಿದ್ದರಾಮಯ್ಯ ಅಯಿಂಗಳ ಒಪ್ಪುಚಿಟ್ಟದೇ ಅಲ್ಲತೆ, ನಿನ್ನಾಂದ್‌ ನಡ್ಂದ ರಾಜ್ಯ ಸಚಿವ ಸಂಪುಟ ಸಭೆಲೂ ಅನುಮೋದನೆ ಆಯಿತ್‌ ಅಗ್ರಿಕಲ್ಚರಲ್‌ ವ್ಯಾಲ್ಯೂಂಜ, ನಾನ್‌ ಅಗ್ರಿಕಲ್ಚರಲ್‌ ವ್ಯಾಲ್ಯೂಕ್‌ ಮಾತೋಕ್‌  ಒಪ್ಪಿಗೆ ಕೊಡ್ತಿತ್.‌

          ಇಕ್ಕ ಕೊಡವ ಸಮಾಜ, ಈ ಏಳಕ್ರೆ ಜಾಗತ್‌ನ ತಾಂಡ ಪೆದಕ್‌ ನೋಂದಣಿ  ಮಾಡ್ಯವಕ್‌  ಅಂದಾಜ್‌ 2-3 ಕೋಟಿರಚ್ಚಕ್‌ ಮಾತ್ರ ಪಣ ಕೆಟ್ಟ್‌ನಕ ಮದೀಂದ್‌ ಅರ್ಂಜವು ಎಣ್ಣಿತ್.‌ ಸರ್ಕಾರತ ಈ ನಡೆಲಿಂಜ ಬೆಂಗಳೂರ್‌ ಕೊಡವ ಸಮಾಜಕ್‌ ಅಂದಾಜ್‌ ಪೋಲೆ ಸುಮಾರ್‌ 50ಕೋಟಿಕಿಂಜನೂ ಏರ ಪಣ ಮಿಕ್ಕುವದಲ್ಲತೆ, ಏಳೇಕ್ರೆ ಜಾಗ ಪೂರ್ತಿಯಾಯಿತ್‌ ಕೊಡವ ಸಮಾಜತ ಪೆದಕೇ ನೋಂದಣಿ ಆಯಿತ್‌ ದಾಖಲಾಪದುಂಡ್.‌

          ಈ ವಿಚಾರತ್‌ ನಡುಬಾಡೆರ ಕೂಡೆ ತಕ್ಕ್‌ ಪರಂದ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಅವು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವು ನಂಗಡ ಬೋಡಿಕೆನ ಆದ್ಯತೆರ ಪೋಲೆ ಎಡ್ತಂಡ್‌ ತೊಡಿಕೇ ಕ್ಯಾಬಿನೆಟ್‌ ಒತ್ತೋರ್ಮೆಕ್‌ ಬಪ್ಪನ್ನಕೆ ಮಾಡಿತ್.‌ ಉಪುಖ್ಯಮಂತ್ರಿ ಕೂಡ್‌ನನಕೆ ಎಲ್ಲಾ ಸಚಿವಂಗಳೂ ಒತ್ತಾಸೆ ಆಯಿತ್‌ ಸಾಕಾರ ಮಾಡಿತ್‌,  ಇಯಂಗಕೆಲ್ಲಾರ್‌ಕೂ ನಾನ್‌ ನಲ್ಲಾಮೆ ಬಯಂದವಿ ಎಣ್ಣ್‌ಚಿ.

          ಡಿ. ವಿ. ಸದಾನಂದಗೌಡ ಅವು ರಾಜ್ಯತ ಮುಖ್ಯಮಂತ್ರಿ ಆಯಿತಿಂಜ ಸಮಯತ್‌  ಬೆಂಗಳೂರ್‌ ಕೊಡವ ಸಮಾಜಕ್‌ ಮಂಜೂರಾಯಿತಿಂಜ ಈ ಏಳೆಕ್ರೆ ಜಾಗತ್‌ನ ಸಮಾಜತ ಪುಡ್ತಕ್‌ ಎಡ್ತವಕ್‌, ಮುಕ್ಕಾಟಿರ ಟಿ. ನಾಣಯ್ಯ, ಚಿರಿಯಪಂಡ ಸುರೇಶ್‌ ನಂಜಪ್ಪ ಅಯಿಂಗಡ ಆಡಳಿತ ಕಾಲತ್ ಏರ ಪೇಚಾಡಿತ್‌, ಜಾಗಕ್‌ ಬೇಲಿ ಇಟ್ಟಿತ್‌ ಬಂದ್‌ಬಸ್ತ್‌ ಮಾಡ್‌ನದೇ ಅಲ್ಲತೆ ತಿಂಗಾನುಗಟ್ಟಲೆ ಬೆಂಗಳೂರ್‌ರ ಎಲ್ಲಾ ಕೇರಿಕಾರಳೂ, ಸಮಾಜಕಾರಳೂ ಸರ್ತಿಪ್ರಕಾರ ಜಾಗತ್‌ನ ಇರ್‌ಪೋಲ್ ಕಾತ್‌ನಿಂದಿತ್‌ ರಕ್ಷಣೆ ಮಾಡಿತಿಂಜದಲ್ಲತೆ‌, ಸರ್ಕಾರತ ಕೂಡೆಯೂ ತಕ್ಕ್ ಬಾಕ್‌ ಮಾಡಿತಿಂಜತ್.‌ ಆ ದಿನತ್‌ ಯಲಹಂಕ ಶಾಸಕ ವಿಶ್ವನಾಥ್‌, ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ, ಶಾಸಕಂಗಳಾನ ಮಂಡೆಪಂಡ ಅಪ್ಪಚ್ಚುರಂಜನ್‌, ಶಾಂತೆಯಂಡ ವೀಣಾ ಅಚ್ಚಯ್ಯ, ಮಂಡೆಪಂಡ ಸುನಿಲ್‌ ಸುಬ್ರಮಣಿ ಅವೂ ಒತ್ತಾಸೆ ಆಯಿತ್‌ ಕಾರ್ಬಾರ್‌ ಮಾಡಿತ್‌, ಅಗ್ರಿಕಲ್ಚರಲ್‌ ಜಾಗತ್‌ರ‌ ಪೋಲೆ ಸರ್ಕಾರ ಕ್ರಯ ನಿರ್ಕ್‌ ಮಾಡಿತಿಂಜತ್.‌ 

          ಆಚೆಂಗಿ ಇಕ್ಕ ಶಾಸಕನಾನ ಅಜ್ಜಿಕುಟ್ಟಿರ ಪೊನ್ನಣ್ಣ ಅವು, ಇದನ ಮಾತಿತ್‌ ಕಮ್ಮಿ ಬೆಲೆಕ್‌ ನಿರ್ಕ್‌ ಮಾಡಿತ್‌, ಬೆಂಗಳೂರ್‌  ಕೊಡವ ಸಮಾಜಕ್‌ ಬಲ್ಯ ಕೊದಿಮೊದತ್‌ನೇ ಕೊಡ್ತಿತ್.‌

          ಇಚ್ಚೆಕೆಲ್ಲಾಂಡ ಬಯ್ಯಲ್‌  ಪೊನ್ನಣ್ಣ ಅಯಿಂಗಡ ಸೋದರ ಬೆಂದುವಾನ ಬಾಳೆಯಡ ಕರುಣ್‌ ಕಾಳಪ್ಪ ಯಿಂಗಡ ನೈಪು ಏರ ಉಂಡ್.‌ ಅಲ್ಲತೆ ಇಕ್ಕತ ಆಡಳಿತ ಮಂಡಳಿರ ಕೊರವುಕಾರ ಕರವಟ್ಟಿರ ಪೆಮ್ಮಯ್ಯ, ಚಿರಿಯಪಂಡ ವಿವೇಕ್‌ ಮುತ್ತಣ್ಣ, ಪೊನ್ನಚೆಟ್ಟಿರ ರಮೇಶ್‌ಗಣಪತಿ ಕೂಟ್‌ಕಾರಳೂ ಎಡೆಬುಡತೆ ನೈಚಿತ್‌ ಸಮಾಜಕ್‌ ಬಲ್ಯ ಲಾಭ ಮಾಡಿತ್.‌ ಮಿಂಞಕ್‌ ಆಪಚ್ಚಕ್‌ ತೊಡಿಕೇ ಇಡೀ ಏಳೇಕ್ರೆ ಜಾಗ ಕೊಡವ ಸಮಾಜತ್‌ ಕೈಕ್‌ ದಾಖಲೆಯೋಡೆ ದಕ್ಕೊದುಂಡ್.‌

Post navigation

ಬೇಟೋಳಿ ಸರ್ಕಾರಿಶಾಲೆಗೆ‌ ಪುಷ್ಟಿ ಯೋಜನೆಯ ಅತ್ಯುತ್ತಮ ಎಸ್‌ಡಿಎಂಸಿ ಪ್ರಶಸ್ತಿ
ವಿರಾಜಪೇಟೆಯಲ್ಲಿ ನಾಳೆ ಎ.ಟಿ.ರಘು ಅವರಿಗೆ ಶ್ರದ್ದಾಂಜಲಿ ಸಭೆ

Related Posts

ಮನೆ ಹಂಚಿಕೆಯಲ್ಲಿ ಅನ್ಯಾಯವಾಗಿದ್ದರೆ ಮರು ಪರಿಶೀಲನೆ : ಶಾಸಕ ಡಾ. ಮಂಥರ್‌ಗೌಡ

ಮನೆ ಹಂಚಿಕೆಯಲ್ಲಿ ಅನ್ಯಾಯವಾಗಿದ್ದರೆ ಮರು ಪರಿಶೀಲನೆ : ಶಾಸಕ ಡಾ. ಮಂಥರ್‌ಗೌಡ

03/03/202503/03/2025nadubadenews@gmail.com

ತರಕಾರಿ ಗೋಡೌನ್‌ ಆಗಿರುವ ಶನಿವಾರಸಂತೆ ಬಸ್‌ಸ್ಟಾಪ್

31/05/202531/05/2025nadubadenews@gmail.com
ಮಾರ್ಚ್‌ 8ರಂದು ಮಡಿಕೇರಿಯಲ್ಲಿ ಉದ್ಯೋಗಮೇಳ

ಮಾರ್ಚ್‌ 8ರಂದು ಮಡಿಕೇರಿಯಲ್ಲಿ ಉದ್ಯೋಗಮೇಳ

02/03/202502/03/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version