https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಮಿನಿ ಒಲಂಪಿಕ್‌, ಹ್ಯಾಟ್ರಿಕ್‌ ಗೆಲುವಿನೊಂದಿಗೆ, ಸೆಮಿ ಫೈನಲ್‌ ತಲುಪಿದ ಹಾಕಿ ಕೂರ್ಗ್‌ ಬಾಲಕರು,  ಬಾಲಕೀಯರಿಗೆ ವೀರೋಚಿತ ಸೋಲು.

ಮಿನಿ ಒಲಂಪಿಕ್‌, ಹ್ಯಾಟ್ರಿಕ್‌ ಗೆಲುವಿನೊಂದಿಗೆ, ಸೆಮಿ ಫೈನಲ್‌ ತಲುಪಿದ ಹಾಕಿ ಕೂರ್ಗ್‌ ಬಾಲಕರು,  ಬಾಲಕೀಯರಿಗೆ ವೀರೋಚಿತ ಸೋಲು.

Uncategorized
16/11/202416/11/2024nadubadenews@gmail.comLeave a Comment on ಮಿನಿ ಒಲಂಪಿಕ್‌, ಹ್ಯಾಟ್ರಿಕ್‌ ಗೆಲುವಿನೊಂದಿಗೆ, ಸೆಮಿ ಫೈನಲ್‌ ತಲುಪಿದ ಹಾಕಿ ಕೂರ್ಗ್‌ ಬಾಲಕರು,  ಬಾಲಕೀಯರಿಗೆ ವೀರೋಚಿತ ಸೋಲು.
Spread the love
ಮಿನಿ ಒಲಂಪಿಕ್‌, ಹ್ಯಾಟ್ರಿಕ್‌ ಗೆಲುವಿನೊಂದಿಗೆ, ಸೆಮಿ ಫೈನಲ್‌ ತಲುಪಿದ ಹಾಕಿ ಕೂರ್ಗ್‌ ಬಾಲಕರು,  ಬಾಲಕೀಯರಿಗೆ ವೀರೋಚಿತ ಸೋಲು.

 

ಬೆಂಗಳೂರು, ನ.16: ( ವರದಿ: ವಿನೋದ್ ಜೆಸಿಬಿ): ಕರ್ನಾಟಕ ಮಿನಿ ಒಲಂಪಿಕ್‌ನ, ಹಾಕಿ ಸ್ಪರ್ಧೆಯಲ್ಲಿ ಹಾಕಿ ಕೂರ್ಗ್‌ ಬಾಲಕರ ತಂಡವು, ಸತತ ಮೂರು  ಗೆಲವುಗಳೋಂದಿಗೆ, ಒಂದು ಲೀಗ್‌ ಪಂದ್ಯ ಉಳಿದಿರುವಂತೆಯೇ ಸೆಮಿ ಫೈನಲ್‌ ಪ್ರವೇಶಿಸಿದರೆ, ಬಾಲಕಿಯರ ತಂಡವು ಮೊದಲ ಪೈಪೋಟಿಯಲ್ಲೆ ವೀರಾಚಿತ ಸೋಲೊಪ್ಪಿಕೊಂಡಿದೆ.

ಹಾಕಿ ಕೂರ್ಗ್‌ ಬಾಲಕರ ತಂಡ

ಬೆಂಗಳೂರಿನ, ಶಾಂತಿನಗರದಲ್ಲಿರುವ ಫಿ.ಮಾ. ಕಾರ್ಯಪ್ಪ ಹಾಕಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ, ಕರ್ನಾಟಕ ಮಿನಿ ಒಲಂಪಿಕ್‌  ಹಾಕಿ ಸ್ಪರ್ದೆಯಲ್ಲಿ, ಹಾಕಿ ಕೂರ್ಗ್ ಬಾಲಕರ ತಂಡ ಇಂದು ನಡೆದ ಹಾವೇರಿ ವಿರುದ್ದದ ಪಂದ್ಯದಲ್ಲಿ, 3-1 ಗೋಲುಗಳ ಅಂತರದಲ್ಲಿ ಗೆಲುವು ಸಾದಿಸುವುದರ ಮೂಲಕ,  ಒಂದು ಲೀಗ್ ಬಾಕಿ ಇರುವಂತೆ ಸಮಿ ಪ್ರವೇಶ ಪಡೆದು ಕೊಂಡಿದೆ. ಇಂದಿನ ಪಂದ್ಯದಲ್ಲಿ ತಂಡದ ಪರವಾಗಿ ಜೋಯಪ್ಪ , ಪ್ರತಮ್ ಪೂವಯ್ಯ, ವೀರ ಕೌಟಿಲ್ಯ  ತಲಾ ಒಂದೋಂದು ಗೋಲು ಗಳಿಸಿದರು.  ನಾಳಿನ ಪಂದ್ಯದಲ್ಲಿ ಬೆಳಗಾವಿ ವಿರುದ್ಧ ಸೆಣಸಲಿದೆ.

            ಇದಕ್ಕು ಮೊದಲು ನಿನ್ನೆ ನಡೆದ ಪಂದ್ಯದಲ್ಲಿ ಹಾಕಿ ಕೂರ್ಗ್‌ ಬಾಲಕರ ತಂಡ, ಬೆಂಗಳೂರು ವಿರುದ್ದದ ಪಂದ್ಯದಲ್ಲಿ  4-0 ಗೋಲುಗಳ ಅಂತರದಿಂದ ಗೆದ್ದಿತು. ನಿನ್ನೆಯ ಪಂದ್ಯದಲ್ಲಿ, ಪ್ರಜ್ವಲ್‌ ಪನ್ನಪ್ಪ, ಜೋಯಪ್ಪ, ಪ್ರಥಮ್‌ ಪೂವಯ್ಯ, ಬೋಪಣ್ಣ ಅವರುಗಳು ತಲಾ ಒಂದೊಂದು ಗೋಲು ದಾಖಲಿಸಿದ್ದರು.   ನಾಳೆ ನಡೆಯಲಿರುವ ಕಡೇ ಲೀಗ್‌ ಪಂದ್ಯದಲ್ಲಿ ಕೊಡಗಿನ ಬಾಲಕರು ಬೆಳಗಾವಿ ವಿರುದ್ದ ಆಡಲಿದೆ.

ಹಾಕಿ ಕೂರ್ಗ್‌ ಬಾಲಕಿಯರ ತಂಡ

            ನಿನ್ನೆ ನಡೆದ ಬಾಲಕಿಯರ ಹಣಾಹಣಿಯಲ್ಲಿ, ಹಾಕಿ ಕೂರ್ಕ್‌ ಬಾಲಕಿಯರು, ಹಾಸನ ತಂಡದೆದುರು 0-1 ಗೋಲುಗಳಿಂದ ವೀರೋಚಿತ ಸೋಲೊಪ್ಪಿಕೊಂಡಿದ್ದಾರೆ.

Post navigation

       ಟೈಲರಿಂಗ್‌ ಮೆಷಿನ್‌ ಸೇರಿದಂತೆ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ…
ಪೆರಿಯವು ನೇಡಿ ತಂದ ಬಟ್ಟೆ, ನಂಗಕ್‌ ಬೊಳಿಯಾಂಡೂ.., ತೂಚಮಕೇರಿ ಪೆಮ್ಮಂಡ ಒಕ್ಕೋರ್ಮೆಲ್‌  ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಕೆಮಿ ತಕ್ಕ್‌…

Related Posts

ತೀತಿರ ಧರ್ಮಜ ಉತ್ತಪ್ಪ, ಜಿಲ್ಲಾ ಅಧ್ಯಕ್ಷರು, ಗ್ಯಾರೆಂಟಿ ಅನುಷ್ಟಾನ ಸಮಿತಿ &    ಕೊಡಗು ಕಾಂಗ್ರೆಸ್‌,

ತೀತಿರ ಧರ್ಮಜ ಉತ್ತಪ್ಪ, ಜಿಲ್ಲಾ ಅಧ್ಯಕ್ಷರು, ಗ್ಯಾರೆಂಟಿ ಅನುಷ್ಟಾನ ಸಮಿತಿ & ಕೊಡಗು ಕಾಂಗ್ರೆಸ್‌,

01/01/202501/01/2025nadubadenews@gmail.com
ಭಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಖಂಡಿಸಿ, ಹಿಂದೂ ಹಿತರಕ್ಷಣಾ ಸಮಿತಿಯಿಂದ  ನಾಳೆ, ಮಡಿಕೇರಿಯಲ್ಲಿ ಪ್ರತಿಭಟನೆ.

ಭಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಖಂಡಿಸಿ, ಹಿಂದೂ ಹಿತರಕ್ಷಣಾ ಸಮಿತಿಯಿಂದ  ನಾಳೆ, ಮಡಿಕೇರಿಯಲ್ಲಿ ಪ್ರತಿಭಟನೆ.

04/12/202404/12/2024nadubadenews@gmail.com
ಬೇಳೂರು ಬಾಣೆ ಗಾಲ್ಫ್‌ ಗ್ರೌಂಡ್‌ ಸಾರ್ವಜನಿಕ ನಿಷೇದಿಸುವ ಬದಲು, ಶುಲ್ಕದೋಂದಿಗೆ ಸಾರ್ವಜನಿಕ ಮುಖ್ತಮಾಡಿ. ಸ್ಥಳೀಯರಿಗೆ ಉಚಿತವಿರಲಿ – ಪ್ರಶಾಂತ್‌ ಗಣೇಶ್

ಬೇಳೂರು ಬಾಣೆ ಗಾಲ್ಫ್‌ ಗ್ರೌಂಡ್‌ ಸಾರ್ವಜನಿಕ ನಿಷೇದಿಸುವ ಬದಲು, ಶುಲ್ಕದೋಂದಿಗೆ ಸಾರ್ವಜನಿಕ ಮುಖ್ತಮಾಡಿ. ಸ್ಥಳೀಯರಿಗೆ ಉಚಿತವಿರಲಿ – ಪ್ರಶಾಂತ್‌ ಗಣೇಶ್

10/01/202510/01/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version