https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ, ಪಾರಾಣೆ ಸರ್ಕಾರಿ ಪ್ರಥಮಿಕ ಶಾಲೆಯ ಅದ್ದೂರಿ ಮಕ್ಕಳ ದಿನಾಚರಣೆ

ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ, ಪಾರಾಣೆ ಸರ್ಕಾರಿ ಪ್ರಥಮಿಕ ಶಾಲೆಯ ಅದ್ದೂರಿ ಮಕ್ಕಳ ದಿನಾಚರಣೆ

Uncategorized
15/11/202415/11/2024nadubadenews@gmail.comLeave a Comment on ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ, ಪಾರಾಣೆ ಸರ್ಕಾರಿ ಪ್ರಥಮಿಕ ಶಾಲೆಯ ಅದ್ದೂರಿ ಮಕ್ಕಳ ದಿನಾಚರಣೆ
Spread the love
ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ, ಪಾರಾಣೆ ಸರ್ಕಾರಿ ಪ್ರಥಮಿಕ ಶಾಲೆಯ ಅದ್ದೂರಿ ಮಕ್ಕಳ ದಿನಾಚರಣೆ

ಕೊಣಜಗೇರಿ, ನ.15: ಮಕ್ಕಳ ದಿನಾಚರಣೆಯ ಅಂಗವಾಗಿ, ಮೂರ್ನಾಡು ಸಮೀಪದ ಕೊಣಂಜಗೇರಿ ಗ್ರಾಮ ಪಂಚಾಯತಿಯ ಪಾರಣೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮವು, ಶಾಲಾ ಪ್ರಧಾನಿಯ ಅಧ್ಯಕ್ಷತೆಯಲ್ಲಿ, ವಿವಿಧ ಚಟುವಟಿಕೆಗಳೊಂದಿಗೆ ಅರ್ಥಪೂರ್ಣವಾಗಿ ನಡೆಯಿತು.

            ಶಾಲಾ ಸಂಸತ್ತಿನ ಸಚಿವ ಸಂಪುಟದ ನೇತೃತ್ವದಲ್ಲಿ, ಕಾಳು ಹೆಕ್ಕುವುದು, ಬಕೆಟಿಗೆ ಚೆಂಡು, ಕಂಬಕ್ಕೆ ರಿಂಗ್‌ ಹಾಕುವುದು ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳು ನಡೆದವು.

            ನಂತರ ನಡೆದ ಸಭಾ ಕಾರ್ಯಕ್ರಮದವು, ಶಾಲಾ ಪ್ರಧಾನ ಮಂತ್ರಿ ಜೆ.ಸಿ. ಮನು ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅಥಿತಿಗಳಾಗಿ, ಶಾಲಾ  ಉಪಪ್ರಧಾನಿ ಹೆಚ್‌.ಪಿ. ಪೊನ್ನಪ್ಪ, ಗೃಹಸಚಿವ  ತಶ್ವಿನ್‌, ಕ್ರೀಡಾ ಸಚಿವೆ ತಾನ್ಸಿ, ನೀರಾವರಿ ಸಚಿವರು ಗೌಶಿಕ್‌, ಭರತ್‌, ಆರೋಗ್ಯ ಸಚಿವೆ ರಚನ, ವಾರ್ತ ಸಚಿವೆ ನಂದಿನಿ ಅವರು ಉಪಸ್ಥಿತರಿದ್ದು ಮಕ್ಕಳ ದಿನಾಚರಣೆಯ ಸಂದೇಶ ನೀಡಿದರು.

            ವೇದಿಕೆಯಲ್ಲಿ ವಿವಿದ ಹಾಡು, ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.  ಕ್ರೀಡಾ ವಿಜೇತರು ಮತ್ತು ಸಾಮಸ್ಕೃತಿಕ ಕಾರ್ಯಕ್ರಮ ನೀಡಿದ ವಿದ್ಯಾರ್ಥಿಗಳೂ ಸೇರಿದಂತೆ ಎಲ್ಲರಿಗೂ, ಕಲಿಕಾ ಪರಿಕರ ಉಡುಗೊರೆಯೊಂದಿಗೆ, ಸಿಹಿ ವಿತರಿಸಿ ಸಂಭ್ರಮಿಸಲಾಯಿತು.

            ಶಾಲ ಮುಖ್ಯೋಪಧ್ಯಯಾರಾದ, ವೇದಪ್ರಸಾದ್‌, ಶಿಕ್ಷಕರಾದ, ಕಿಶೋರ್‌ ಕುಮಾರ್‌, ಸುಮಿತ್ರ, ಮಂಜುಳ ಮತ್ತು ಸಿಬ್ಬಂಧಿಗಳ ಅವರ ಮಾರ್ಗ ದರ್ಶನದಲ್ಲಿ ಕಾರ್ಯಕ್ರಮ ಅರ್ಥಪೂರ್ಣವಾಗಿ  ನೆರವೇರಿತು.

Post navigation

ದಿ ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘ ನಿ.ದ ಅಧ್ಯಕ್ಷರಾದ ಎ.ಎಸ್.‌ ಪೊನ್ನಣ್ಣ, ಸಂಘದ ಉಳಿವಿಗಾಗಿ ಹೋರಾಡಿದ ರೈತ ಸಮಿತಿ, ಮತ್ತು ನೂತನ ಆಡಳಿತ ಮಂಡಳಿಗೆ ಶುಭ ಕಾಮನೆಗಳು…
ಉತ್ತರಖಂಡತ್‌ ನಡ್ಪ, ರಾಷ್ಟ್ರೀಯ  ಕ್ರಿಕೇಟ್‌ ಕಳಿಕ್, ಓಡಿಯಂಡ ರೋಹಿಣಿ ದೇಚಮ್ಮ

Related Posts

ಎಡೆಬಿಡದೆ ಕಾಡುವ ಯೂರಿಕ್‌ ಆಸಿಡ್‌, ಬರಲು  ಕಾರಣ ಮತ್ತು  ಪರಿಹಾರಗಳೇನು…

ಎಡೆಬಿಡದೆ ಕಾಡುವ ಯೂರಿಕ್‌ ಆಸಿಡ್‌, ಬರಲು  ಕಾರಣ ಮತ್ತು  ಪರಿಹಾರಗಳೇನು…

27/09/202427/09/2024nadubadenews@gmail.com

ಗೌಡಳ್ಳಿ ಪ್ಯಾಕ್ಸ್‌ ಅಧ್ಯಕ್ಷರಾಗಿ ಹಿರಿಯ ಸಹಕಾರಿ, ಎಸ್.ಬಿ. ಭರತ್‌ಕುಮಾರ್‌ ಆಯ್ಕೆ.

08/01/202508/01/2025nadubadenews@gmail.com
ಸೂರ್ಲಬ್ಬಿನಾಡ್‌ರ ಪಚ್ಚೆ ತಂಬುಟ್ಟ್‌ರ ಚೋದ್ ಅರ್ಂಜಿರ…  ಪುತ್ತರಿಲ್‌ ಮಾಡ್‌ನದ್‌ ಆರ್‌ ತಿಂಗ ಬೆಚ್ಚಕೋ  ಪಾಳಾಪುಲೆ.

ಸೂರ್ಲಬ್ಬಿನಾಡ್‌ರ ಪಚ್ಚೆ ತಂಬುಟ್ಟ್‌ರ ಚೋದ್ ಅರ್ಂಜಿರ…  ಪುತ್ತರಿಲ್‌ ಮಾಡ್‌ನದ್‌ ಆರ್‌ ತಿಂಗ ಬೆಚ್ಚಕೋ  ಪಾಳಾಪುಲೆ.

15/12/202415/12/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version