ಪೊನ್ನಂಪೇಟೆ, ಜೂ.22,(nadubade news): ಲೋಕಸಭಾ ವಿರೋಧ ಪಕ್ಷದನಾಯಕರಾದ ಶ್ರೀ ರಾಹುಲ್ ಗಾಂಧಿಯವರ ಜನ್ಮ ದಿನದ ಅಂಗವಾಗಿ ದಿನಾಂಕ 19/06/2025 ರಂದು ಅರುವತೋಕ್ಲು ಪಿ.ಹೆಚ್.ಎಸ್....
ಮಡಿಕೇರಿ ಜೂ.22(Nadubade News): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ, ಕರ್ನಾಟಕ ಸರ್ಕಾರವು ಕೆಇಎ(ಕರ್ನಾಟಕ ಪರೀಕ್ಷಾ ಪ್ರಾಧಿಕಾರ)...
ಪೊನ್ನಂಪೇಟೆ, ಜೂ.20.(nadubadenews): ನಾಳೆ ಪೊನ್ನಂಪೇಟೆ ರಾಮಕೃಷ್ಣ ಆಶ್ರಮದಲ್ಲಿ 11ನೇ ವಿಶ್ವ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10. 30 ರಿಂದ 11 ಗಂಟೆ...
ಬೆಂಗಳೂರು, ಜೂನ್: 20: (nadubadenews): ತಲೆಕಾವೇರಿ ಪವಿತ್ರ ತೀರ್ಥದೊಂದಿಗೆ ಪ್ರಾರಂಭವಾಗಿ, ಬೆಂಗಳೂರಿನ ಸ್ಯಾಂಕಿನ ಟ್ಯಾಂಕ್ನಲ್ಲಿ ನಡೆದ ಕಾವೇರಿ ಆರತಿ ವಿಶ್ವದ ಅತಿದೊಡ್ಡ...
ಕಾರುಂದ, ಜೂ.20:(nadubadenews): ಜಿಟಿಜಿಟಿ ಮಳೆಯಲ್ಲಿ ಚುಮುಚುಮು ಚಳಿಗೆ ಹೊದ್ದು ಮಲಗಿದ್ದ ಪಂಚಯತ್ರಾಜ್ ಇಲಾಖೆಯ ಚಳಿಯನ್ನು ಶಾಸಕರು ಮತ್ತು ಮುಖ್ಯ ಮಂತ್ರಗಳ ಕಾನೂನು ಸಲಹೆಗಾರರಾದ...
ಸಿದ್ದಾಪುರ, ಜೂ.20:(nadubadenews): ಕಾಲರ್ ಅಳವಡಿಸಿರುವ ಕಾಡಾನೆಯೊಂದು ಸಿದ್ದಾಪುರದ ಕಾಫಿಕಣದಲ್ಲಿ ಕಂಡು ಬಂದಿದ್ದು, ಇಲ್ಲಿನ ಟೀಕ್ ವುಡ್ ಎಸ್ಟೇಟ್ ಬಳಿ ಕಾಫಿ, ಕರಿಮೆಣಸು ಸೇರಿ...
ಬೆಂಗಳೂರು, ಜೂ.20. (nawubadenews) : ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಹೊಸ ಗ್ರಾಮಾವಾರು ಪಡಿತರ ಚೀಟಿ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ...
ಮಡಿಕೇರಿ ಜೂ.19(nadubadenews):- ಸೋಮವಾರಪೇಟೆ ತಾಲ್ಲೂಕು ತಹಶೀಲ್ದಾರರ ಕಚೇರಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಗುರುವಾರ ಭೇಟಿ ನೀಡಿ ಭೂಸುರಕ್ಷತೆ ಮತ್ತು ಕಂದಾಯ ದಾಖಲೆ...