Site icon nadubadenews.com

ಹುತಾತ್ಮ ಯೋಧ ದಿವೀನ್‌ ಪಾರ್ಥಿವ ಶರೀರ ಬರಮಾಡಿಕೊಂಡ ಸಂಸದ, ಯಧುವೀರ್‌ ಒಡೆಯರ್

ಹುತಾತ್ಮ ಯೋಧ  ದಿವೀನ್‌ ಪಾರ್ಥಿವ ಶರೀರ ಬರಮಾಡಿಕೊಂಡ ಸಂಸದ, ಯಧುವೀರ್‌ ಒಡೆಯರ್
Spread the love
ಹುತಾತ್ಮ ಯೋಧ  ದಿವೀನ್‌ ಪಾರ್ಥಿವ ಶರೀರ ಬರಮಾಡಿಕೊಂಡ ಸಂಸದ, ಯಧುವೀರ್‌ ಒಡೆಯರ್

ವಿರಾಜಪೇಟೆ, ಡಿ.31: ಕಳೆದ ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ, ಕಂದಕಕ್ಕೆ ಉರುಳಿದ ಸೇನಾ ವಾಹನದ ಅಪಘಾತದಲ್ಲಿ ನಿಧನರಾದ, ಕೊಡಗಿನ ಹುತಾತ್ಮ ಯೋಧ ದಿವಿನ್ ಅವರ ಪಾರ್ಥಿವ ಶರೀರ, ಇಂದು ಸಂಜೆ ಬೆಂಗಳೂರು ವಿಮಾನ ನಿಲ್ದಾಣದ ತಲುಪಿದಾಗ, ಗೌರವ ಪೂರ್ವಕವಾಗಿ ಬರಮಾಡಿಕೊಂಡ  ಕೊಡಗು- ಮೈಸೂರು –  ಸಂಸದರಾದ ಶ್ರೀ ಯದುವೀರ್ ಒಡೆಯರ್ ಅವರು ಸೇನಾ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಿ, ಮೃತ ಯೋಧರ ತಾಯಿಗೆ ಸಾಂತ್ವಾನ ಹೇಳಿದರು.

Exit mobile version