https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಹಾತೂರ್‌ ವನಭದ್ರಕಾಳಿ ನಮ್ಮೆ ನಾಳೆಯಿಂದ…

ಹಾತೂರ್‌ ವನಭದ್ರಕಾಳಿ ನಮ್ಮೆ ನಾಳೆಯಿಂದ…

News, Informatin , Enteetinement and Advertisement
06/07/202506/07/2025nadubadenews@gmail.comLeave a Comment on ಹಾತೂರ್‌ ವನಭದ್ರಕಾಳಿ ನಮ್ಮೆ ನಾಳೆಯಿಂದ…
Spread the love
ಹಾತೂರ್‌ ವನಭದ್ರಕಾಳಿ ನಮ್ಮೆ ನಾಳೆಯಿಂದ…

ಹಾತೂರ್,ಜು.06(NadubadeNews) :ವಿರಾಜಪೇಟೆ ಮುಖ್ಯ ರಸ್ತೆಯ ಹಾತೂರು, ಕೊಳತ್ತೋಡು ಗ್ರಾಮದ ಶ್ರೀ ವನಭದ್ರಕಾಳಿ ದೇವಿಯ ಉತ್ಸವ ಹಾಗೂ ಊರ ಹಬ್ಬವು ದಿನಾಂಕ 7 ಮತ್ತು 8ರಂದು ನಡೆಯಲಿದೆ. 7ರಂದು ಸಂಜೆ ಮಂದಮಾಡ ಮೊಟ್ಟೆಯಿಂದ ದೇವರ ಮೂರ್ತಿ ತಂದು ಹಾತೂರು ಮಾದೇವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮರುದಿನ ಬೆಳಿಗ್ಗೆ 6.30 ಗಂಟೆಗೆ ಕೊಕ್ಕಂಡ ಐನ್‌ಮನೆಯಿಂದ ಭದ್ರಕಾಳಿ ದೇವಿಯ ಮೊಗತೆರೆ ಆರಂಭವಾಗುತ್ತದೆ. ಅದೇ ಸಮಯಕ್ಕೆ ಕೇಳಪಂಡ ಐನ್‌ಮನೆಯಿಂದ ಪೂತೆರೆ(ಅಯ್ಯಪ್ಪ ತೆರೆ) ಹೊರಡುವುದು. ಅದೇ ದಿನ ಮಧ್ಯಾಹ್ನ 2.30 ಗಂಟೆಗೆ ಕೊಂಗೇಪಂಡ ಐನ್‌ಮನೆಯಿಂದ ಭದ್ರಕಾಳಿ ತೆರೆ, ಕೇಳಪಂಡ ಐನ್‌ಮನೆಯಿಂದ ಪೂತೆರೆ(ಅಯ್ಯಪ್ಪ ತೆರೆ) ಮಾದೇವ ದೇವಸ್ಥಾನದ ಅರಳಿಕಟ್ಟೆ ಬಳಿಜೊತೆ ಸೇರಿ ಕೊಂಬು ಕೊಟ್ಟ್ ವಾಲಗದೊಂದಿಗೆ ದೇವಸ್ಥಾನ ಪ್ರವೇಶಿಸುತ್ತದೆ. ಸಂಜೆ 6 ಗಂಟೆಯ ನಂತರ ಹರಕೆ ಒಪ್ಪಿಸುವುದು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಆಶೀರ್ವಾದ ಪಡೆದು ಕೊಳ್ಳುವಂತೆ ಕೋರಲಾಗಿದೆ..

Post navigation

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡಲ್‌ ನಾಳ್‌
ಬುಧವಾರ ಮಡಿಕೇರಿಯಲ್ಲಿ ಉದ್ಯೋಗ ಮೇಳ…

Related Posts

ಸೂರ್ಲಬ್ಬಿ ಶ್ರೀ ಕಾಳತಮ್ಮೆ, ಕೇತ್ರಪ್ಪಂಡ ನಮ್ಮೆ ನಾಳೆ ಮತ್ಯಾಂದ್, ಟಿಪ್ಪುನ ದೌತ್‌ನ ಬಾಳ್‌ ಆಟ್‌ ವಿಶೇಷ…

ಸೂರ್ಲಬ್ಬಿ ಶ್ರೀ ಕಾಳತಮ್ಮೆ, ಕೇತ್ರಪ್ಪಂಡ ನಮ್ಮೆ ನಾಳೆ ಮತ್ಯಾಂದ್, ಟಿಪ್ಪುನ ದೌತ್‌ನ ಬಾಳ್‌ ಆಟ್‌ ವಿಶೇಷ…

13/04/202513/04/2025nadubadenews@gmail.com
ಕ್ಷೇತ್ರದ ಅಭಿವೃದ್ದಿ ನನ್ನ ಏಕಮೇವ ಗುರಿ: ನಡುಬಾಡೆ ಸ್ಪಂದನದಲ್ಲಿ ಶಾಸಕ ಪೊನ್ನಣ್ಣ ಮುಕ್ತ ಮಾತು…

ಕ್ಷೇತ್ರದ ಅಭಿವೃದ್ದಿ ನನ್ನ ಏಕಮೇವ ಗುರಿ: ನಡುಬಾಡೆ ಸ್ಪಂದನದಲ್ಲಿ ಶಾಸಕ ಪೊನ್ನಣ್ಣ ಮುಕ್ತ ಮಾತು…

24/04/202524/04/2025nadubadenews@gmail.com
ಕಾವೇರಿ ಕಾಲೇಜುಗಳನ್ನು ಸರ್ಕಾರಿ ಅನುದಾನಕ್ಕೆ ಒಳಪಡಿಸಲು, ಪೊನ್ನಣ್ಣ ಮನವಿ

ಕಾವೇರಿ ಕಾಲೇಜುಗಳನ್ನು ಸರ್ಕಾರಿ ಅನುದಾನಕ್ಕೆ ಒಳಪಡಿಸಲು, ಪೊನ್ನಣ್ಣ ಮನವಿ

05/03/202505/03/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version