https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ವಾರಕೊಮ್ಮೆ ಕೊಡಗು ಕಛೇರಿಗೆ ಬರುತ್ತೇನೆ: ಸಂಸದ ಯಧುವೀರ್‌ ಒಡೆಯರ್.‌

ವಾರಕೊಮ್ಮೆ ಕೊಡಗು ಕಛೇರಿಗೆ ಬರುತ್ತೇನೆ: ಸಂಸದ ಯಧುವೀರ್‌ ಒಡೆಯರ್.‌

Uncategorized
09/12/202409/12/2024nadubadenews@gmail.comLeave a Comment on ವಾರಕೊಮ್ಮೆ ಕೊಡಗು ಕಛೇರಿಗೆ ಬರುತ್ತೇನೆ: ಸಂಸದ ಯಧುವೀರ್‌ ಒಡೆಯರ್.‌
Spread the love
ವಾರಕೊಮ್ಮೆ ಕೊಡಗು ಕಛೇರಿಗೆ ಬರುತ್ತೇನೆ: ಸಂಸದ ಯಧುವೀರ್‌ ಒಡೆಯರ್.‌

ಮಡಿಕೇರಿ, ಡಿ.09: ಕೊಡಗು ಮೈಸೂರು ಸಂಸದರಾದ ಯಧುವೀರ್‌ ಜಯ ಚಾಮರಾಜ ಒಡೆಯರ್‌ ಅವು ವಾರದ ಒಂದು ದಿನ ಕೊಡಗಿನ ಕಛೇರಿಯಲ್ಲಿ ಇದ್ದು, ಸಾರ್ವಜನಿಕರನ್ನು ಭೇಟಿ ಮಾಡುವುದಾಗಿ ಹೇಳಿದ್ದಾರೆ.

            ನಿನ್ನೆ ಮಡಿಕೇರಿಯ ಜಿಲ್ಲಾಡಳಿತ ಭವನದ ಮೊದಲ ಮಹಡಿಯಲ್ಲಿ ತಮ್ಮ ನೂತನ ಅಧಿಕೃತ ಕಛೇರಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೊಡಗು ಮತ್ತು ಮೈಸೂರು ವಿಶಾಲ ಪ್ರದೇಶವಾಗಿದ್ದು, ಒಂದೇ ಕಡೆ ಇದ್ದು ಎಲ್ಲಾ ಕೆಲಸಗಳನ್ನು ಮಾಡುವುದು ಕಷ್ಟ ಸಾಧ್ಯ, ಆದ್ದರಿಂದ ಕೊಡಗಿನ ಜನತೆಗೆ  ವಿಶೇಷವಾಗಿ ಸ್ಪಂದಿಸುವ ನಿಟ್ಟಿನಲ್ಲಿ, ಕೊಡಗಿನ ಕಛೇರಿಯಲ್ಲಿ ವಾರದ ಒಂದು ದಿನ ಲಭ್ಯವಿರುತ್ತೇನೆ. ಕಛೇರಿಗೆ ಬರುವ ದಿನವನ್ನು ಮುಂಚಿತವಾಗಿ ಸಾರ್ವಜನಿಕರಿಗೆ ತಿಳಿಸಿ ಬರುತ್ತೇನೆ, ಆಗ ಎಲ್ಲಾ ಜನತೆಗೆ ತಮ್ಮನ್ನ ಭೇಟಿ ಮಾಡಲು ಅನುಕೂಲ ಆಗಲಿದೆ ಎಂದು ಹೇಳಿದರು.

ಇದರ ಹೊರತಾಗಿಯೂ ದಿನನಿತ್ಯ ತಮ್ಮ ಕೊಡಗು ಕಛೇರಿ ತೆರೆದಿರಲಿದ್ದು, ಆಪ್ತ ಸಹಾಯಕರು ಮತ್ತು ಕಾರ್ಯಕರ್ತರು ಸಾರ್ವಜಿನಿಕರ ಕುಂದು ಕೊರತೆಗೆ ಸ್ಪಂದಿಸಲಿದ್ದಾರೆ.  ಜನತೆ ತಮ್ಮ ಸಮಸ್ಯೆಗಳನ್ನು ಮುಖ್ತವಾಗಿ ಒಪಪಿಸಬಹುದು ಎಂದು ಹೇಳಿದರು.

Post navigation

ನಾಳೆ ಪೊನ್ನಂಪೇಟೆಲ್‌ ವಾಲಗತಾಟ್‌ ನಮ್ಮೆ ಪಿಂಞ ತಡಿದಾನ ಕೋಪು ಪಿಂಞ ಬೈಷ್ಯ ಪರೀಕ್ಷೆ : ಮುಲ್ಲೇಂಗಡ ಮಧೋಷ್‌ ಪೂವಯ್ಯ
ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಗೌರವಾರ್ಥ ನಾಳೆ ರಾಜ್ಯದ್ಯಂತ ಎಲ್ಲಾ ಶಾಲಾ ಕಾಲೇಜು, ಕಛೇರಿಳಿಗೆ ರಜೆ, ಮೂರು ದಿನ ಶೋಕ. ಸರ್ಕಾರದ ಅಧಿಕೃತ ಆದೇಶ…

Related Posts

ಮಿನಿ ಒಲಂಪಿಕ್‌, ಹಾಕಿ ಕೂರ್ಗ್‌ ಶುಭಾರಂಭ…

ಮಿನಿ ಒಲಂಪಿಕ್‌, ಹಾಕಿ ಕೂರ್ಗ್‌ ಶುಭಾರಂಭ…

14/11/202414/11/2024nadubadenews@gmail.com
ಹತ್ತು ಸಾವಿರದಲ್ಲಿ ಹತ್ತು ಏಕರೆ ಜಾಗ ಖರೀದಿಸಿ ಕಟ್ಟಿದ, ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘ(MCPCS), ಬೆಳೆದು, ಅಳಿದು, ಉಳಿದ ರೋಚಕ, ಐತಿಹಾಸಿಕ ಕಥೆ…

ಹತ್ತು ಸಾವಿರದಲ್ಲಿ ಹತ್ತು ಏಕರೆ ಜಾಗ ಖರೀದಿಸಿ ಕಟ್ಟಿದ, ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘ(MCPCS), ಬೆಳೆದು, ಅಳಿದು, ಉಳಿದ ರೋಚಕ, ಐತಿಹಾಸಿಕ ಕಥೆ…

20/11/202420/11/2024nadubadenews@gmail.com
ದೇಶದ್ರೋಹಿ ಹೇಳಿಕೆ ನೀಡಿದ ವಿದ್ಯಾಧರನಿಗೆ ರಾತ್ರೋರಾತ್ರಿ  ಮಂಜೂರಾದ ಜಾಮೀನು ರದ್ದತಿಗೆ,   ನ್ಯಾಯಲಯಕ್ಕೆ ಮೇಲ್ಮನವಿ ಸಲ್ಲಿಸಲು, ಕೊಡವಾಮೆರ ಕೊಂಡಾಟ ಸಂಘಟನೆ  ಚಿಂತನೆ.

ದೇಶದ್ರೋಹಿ ಹೇಳಿಕೆ ನೀಡಿದ ವಿದ್ಯಾಧರನಿಗೆ ರಾತ್ರೋರಾತ್ರಿ  ಮಂಜೂರಾದ ಜಾಮೀನು ರದ್ದತಿಗೆ,   ನ್ಯಾಯಲಯಕ್ಕೆ ಮೇಲ್ಮನವಿ ಸಲ್ಲಿಸಲು, ಕೊಡವಾಮೆರ ಕೊಂಡಾಟ ಸಂಘಟನೆ  ಚಿಂತನೆ.

23/11/202423/11/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version