https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಮುದ್ದಂಡ ಹಾಕಿನಮ್ಮೆ, ವೆಬ್‌ಸೈಟ್‌ ಬೊಳಿಕ್…‌

ಮುದ್ದಂಡ ಹಾಕಿನಮ್ಮೆ, ವೆಬ್‌ಸೈಟ್‌ ಬೊಳಿಕ್…‌

Uncategorized
05/11/202405/11/2024nadubadenews@gmail.comLeave a Comment on ಮುದ್ದಂಡ ಹಾಕಿನಮ್ಮೆ, ವೆಬ್‌ಸೈಟ್‌ ಬೊಳಿಕ್…‌
Spread the love
ಮುದ್ದಂಡ ಹಾಕಿನಮ್ಮೆ, ವೆಬ್‌ಸೈಟ್‌ ಬೊಳಿಕ್…‌

ಮಡಿಕೇರಿ, ನ.05: ಕೊಡವ ಹಾಕಿ ಅಕಾಡೆಮಿರ ಆದನೆಲ್‌, ಬಪ್ಪ ಕಾಲ ಮಡಿಕೇರಿಲ್‌ ನಡ್ಪ  ಮುದ್ದಂಡ ಕಪ್‌, 25ನೇ ಕಾಲತ ಕೊಡವ ಒಕ್ಕಡೊಕ್ಕಡ ಹಾಕಿನಮ್ಮೆರ ವೆಬ್‌ಸೈಟ್‌ ನವೆಂಬರ್‌ 08ನೇ ಬೊಳ್ಯಾಚೆ, ಒಯ್ಪತ್, ಮಡಿಕೇರಿರ ಮಂಗಳೂರ್‌ ರಸ್ತೆಲ್‌ ಉಳ್ಳ, ಆಕ್ಸಿರಿಚ್‌ ಹೊಟೇಲ್‌ಲ್‌ ಬೊಳಿ ಬೂವ.

ಮುದ್ದಂಡ ಫ್ಯಾಮಿಲಿ ಸ್ಪೋರ್ಟ್ಸ್‌ ಅಂಡ್‌ ಕಲ್ಚರಲ್‌ ಚಾರಿಟೇಬಲ್‌ ಟ್ರಸ್ಟ್‌ರ ಕೊರವುಕಾರ, ಮುದ್ದಂಡ ರಶೀನ್‌ ಸುಬ್ಬಯ್ಯ ಅಯಿಂಡ ಕೊರವು ಕಾರಿಕೆಲ್‌, ಗೌರವ ಕೊರವುಕಾರ, ಮುದ್ದಂಡ ದೇವಯ್ಯ ಪಿಂಞ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ ಕುಟ್ಟಪ್ಪ ಅಯಿಂಗಡ ಮೇಲ್ನಾನಿಕೆಲ್‌ ನಡ್ಪ ಕಾರ್ಬಾರ್‌ಲ್‌, ಮುದ್ದಂಡ ಒಕ್ಕಕಾರ, ಕೊಡವ ಹಾಕಿ ಅಕಾಡೆಮಿರ ಕೂಟಾಳಿಯ,  ಜಿಲ್ಲೆರ ಎಲ್ಲಾ ಮಾಧ್ಯಮಕಾರ ಕೂಡಿಯಾಡುವ. ಇದಾನದು, ಹಾಕಿ ನಮ್ಮೆರ ನೇರ್‌ ನಡೆರ ವಿಚಾರತ್‌, ಮಾಧ್ಯಮಕಾರ, ಕೊಡವ ಹಾಕಿ ಅಕಾಡೆಮಿ, ಮುದ್ದಂಡ ಒಕ್ಕಡ ತಕ್ಕ್‌ಬಾಕ್‌ ಮೋಪು ನಡ್ಪಾಂದ್‌, ಮುದ್ದಂಡ ಒಕ್ಕ ಮಾದ್ಯಮ ಪ್ರಕಟಣೆಲ್‌ ಅರಿಚಿಟ್ಟಿತ್.‌

Post navigation

ಮಡಿಕೇರಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ…
ಕೇರಳದಿಂದ ಬರುತ್ತಿರುವ, 31 ಆಹಾರ ಉತ್ಮನ್ನಗಳು ಅಸುರಕ್ಷಿತ ಎಂದು ದೃಡಪಡಿಸಿದ IADFAC ವರದಿ. ಈ ಎಲ್ಲಾ ಆಹಾರ ಪದಾರ್ಥಗಳನ್ನು ನಿಷೇಧಿಸಿ, ಮಾರಾಟ ತಡೆಯಲು,  ಶಾಸಕ ಎ.ಎಸ್ ಪೊನ್ನಣ್ಣ ಸೂಚನೆ…

Related Posts

ದೇಶ ದ್ರೋಹಿ ವಿದ್ಯಾಧರನ ವಿರುದ್ದ ಕಠಿಣ ಕ್ರಮವಾಗದಿದ್ದರೆ, ಉಪವಾಸ ಸತ್ಯಾಗ್ರಹ:  ಮಡಿಕೇರಿಯಲ್ಲಿ ಮಾಜೀ ಸೈನಿಕರ ಎಚ್ಚರಿಕೆ

ದೇಶ ದ್ರೋಹಿ ವಿದ್ಯಾಧರನ ವಿರುದ್ದ ಕಠಿಣ ಕ್ರಮವಾಗದಿದ್ದರೆ, ಉಪವಾಸ ಸತ್ಯಾಗ್ರಹ:  ಮಡಿಕೇರಿಯಲ್ಲಿ ಮಾಜೀ ಸೈನಿಕರ ಎಚ್ಚರಿಕೆ

06/12/202406/12/2024nadubadenews@gmail.com
ಒಕ್ಕೂಟ ಕೊಡವ ನಮ್ಮೆ, ಮೈಸೂರ್‌ ಆದ್ಯ, ಬೆಂಗಳೂರ್‌ ದಂಡನೆ, ಮಡಿಕೇರಿಕ್ ಮೂಂದನೇ ಇನಾಂ….

ಒಕ್ಕೂಟ ಕೊಡವ ನಮ್ಮೆ, ಮೈಸೂರ್‌ ಆದ್ಯ, ಬೆಂಗಳೂರ್‌ ದಂಡನೆ, ಮಡಿಕೇರಿಕ್ ಮೂಂದನೇ ಇನಾಂ….

02/12/202402/12/2024nadubadenews@gmail.com
208 ಕೋಟಿಯಲ್ಲಿ ಕೊಡಗಿನ 40 ವರ್ಷದ  ವಿದ್ಯುತ್‌ ಸಮಸ್ಯೆಗೆ ಶಾಸ್ವತ ಕಾಯಕಲ್ಪಕ್ಕೆ ಚಾಲನೆ, 66, 33 ಕೆವಿ ಉಪಕೇಂದ್ರಗಳಿಗೆ ಪ್ರತ್ಯೇಕ ಅನುದಾನ ನೀಡಲಾಗಿದೆ : ಶಾಸಕ ಎ. ಎಸ್. ಪೊನ್ನಣ್ಣ  

208 ಕೋಟಿಯಲ್ಲಿ ಕೊಡಗಿನ 40 ವರ್ಷದ  ವಿದ್ಯುತ್‌ ಸಮಸ್ಯೆಗೆ ಶಾಸ್ವತ ಕಾಯಕಲ್ಪಕ್ಕೆ ಚಾಲನೆ, 66, 33 ಕೆವಿ ಉಪಕೇಂದ್ರಗಳಿಗೆ ಪ್ರತ್ಯೇಕ ಅನುದಾನ ನೀಡಲಾಗಿದೆ : ಶಾಸಕ ಎ. ಎಸ್. ಪೊನ್ನಣ್ಣ  

28/11/202428/11/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version