https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಮಡಿಕೇರಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ…

ಮಡಿಕೇರಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ…

Uncategorized
05/11/202405/11/2024nadubadenews@gmail.comLeave a Comment on ಮಡಿಕೇರಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ…
Spread the love
ಮಡಿಕೇರಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ…

ಮಡಿಕೇರಿ, ನ.05: ಕರ್ನಾಟಕ ರಾಜ್ಯ, ಬರಹಗಾರರ ಸಂಘ(ರಿ) ಹೂವಿನ ಹಡಗಲಿ, ಕೊಡಗು ಜಿಲ್ಲಾ ಘಟಕದ ವತಿಯಿಂದ,  ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾ ಮಟ್ಟದ ಕವಿಗೋಷ್ಠಿ ನವೆಂಬರ್ 3ರಂದು ನಡೆಯಿತು.

ಕವಿಗಳಾದ ಮೂಕಳೆರ ಟೈನಿಪೂಣಚ್ಚ ಅವರ ಅಧ್ಯಕಷತೆಯಲ್ಲಿ ನಡೆದ, ಕಾರ್ಯಕ್ರಮದ ಉದ್ಘಾಟನೆಯನ್ನು, ಶ್ರೀ ವೆಂಕಟೇಶ್ ಪ್ರಸನ್ನ ಪಿ.ಕೆ. ಪ್ರಾoಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಡಿಕೇರಿ, ಇವರು ವಹಿಸಿದ್ದರು. ಶ್ರೀಮತಿ ಕಾನಡ್ಕ ಡೀನದೇವಯ್ಯ, ಅರ್ಥಶಾಸ್ತ್ರ ಉಪನ್ಯಾಸಕಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಡಿಕೇರಿ, ಇವರು ಪ್ರಾಸ್ತವಿಕ ನುಡಿಗಳನ್ನಾಡಿದರು.

ಕುಮಾರಿ ಯಶಿಕದೇವಯ್ಯ ಕಾನಡ್ಕ ಇವರು ಪ್ರಾರ್ಥನಾ ನೃತ್ಯ ಮಾಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ  ದ್ವಿತೀಯ ಬಿ. ಎ ವಿದ್ಯಾರ್ಥಿನಿಯಾರಾದ ವೃಂದ ನಿರೂಪಿಸಿ,  ಶ್ವೇತಾ ಅತಿಥಿಗಳನ್ನು ಸ್ವಾಗತಿಸಿದರು.

ಕವಿಗೋಷ್ಠಿಯಲ್ಲಿ 26 ಕವಿಗಳು ಭಾಗವಹಿಸಿದ್ದು, ಕನ್ನಡ ನಾಡು-ನುಡಿ ಸಂಸ್ಕೃತಿ ಯ ಬಗ್ಗೆ,ಕವನಗಳನ್ನು ವಾಚಿಸಿ, ಸಭಿಕರನನು ರಂಜಿಸಿ, ಕನ್ನಡದ ಕಂಪನ್ನ ಪಸರಿಸಿದರು. ಭಾಗವಹಿಸಿದ ಕವಿಗಳಿಗೆ ಗೌರವಪೂರ್ವಕವಾಗಿ ಕನ್ನಡ ರಾಜ್ಯೋತ್ಸವದ ಶಾಲನ್ನು ಹಾಕಿ, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ಹಾಗೂ ಪುಸ್ತಕವನ್ನು ಕೊಟ್ಟು ಗೌರವಿಸಲಾಯಿತು.

Post navigation

ಕೊಡಗಿನಲ್ಲಿ ವಕ್ಫ್‌ಬೋರ್ಡ್‌  ನೋಟೀಸ್‌, ಆತಂಕಕ್ಕೆ  ಹಿಂದು ಜಾಗರಣ ವೇದಿಕೆ ಕೊಡಗು ಘಟಕ ಸಹಯಕ್ಕೆ ತಂಡ ರಚನೆ…
ಮುದ್ದಂಡ ಹಾಕಿನಮ್ಮೆ, ವೆಬ್‌ಸೈಟ್‌ ಬೊಳಿಕ್…‌

Related Posts

‌ಪುತ್ತರಿ, 2024ನೇ ಡಿಸೆಂಬರ್‌  14 ಬೈಟ್‌ 8.50ಕ್‌ ಕದ್‌ ಎಡ್ಪೊ.., ಪತ್ತ್‌ಗೆಟ್ಟ್‌ ನಾಡ್‌ಲ್‌, ಕುಟ್ಟತ ಮಲೆಲ್‌ ದಾರೆ ಬೆಚ್ಚಿತ್‌ ನ್ಯಾರ ನಿರ್ಕಾಪ, ಅಂಜಿಗೇರಿ ನಾಡ್‌ಲ್‌ ಪೊಲಾಕ 10.30ಘಂಟೆಕ್‌, ತಾವಳಗೇರಿ ಮೂಂದ್‌ ನಾಡ್‌ಲ್‌ 14ಕ್‌  ಪೊವುಲ್ ಕದ್‌ ಎಡ್ಪ…. ‌

‌ಪುತ್ತರಿ, 2024ನೇ ಡಿಸೆಂಬರ್‌  14 ಬೈಟ್‌ 8.50ಕ್‌ ಕದ್‌ ಎಡ್ಪೊ.., ಪತ್ತ್‌ಗೆಟ್ಟ್‌ ನಾಡ್‌ಲ್‌, ಕುಟ್ಟತ ಮಲೆಲ್‌ ದಾರೆ ಬೆಚ್ಚಿತ್‌ ನ್ಯಾರ ನಿರ್ಕಾಪ, ಅಂಜಿಗೇರಿ ನಾಡ್‌ಲ್‌ ಪೊಲಾಕ 10.30ಘಂಟೆಕ್‌, ತಾವಳಗೇರಿ ಮೂಂದ್‌ ನಾಡ್‌ಲ್‌ 14ಕ್‌  ಪೊವುಲ್ ಕದ್‌ ಎಡ್ಪ…. ‌

29/11/202429/11/2024nadubadenews@gmail.com
ಸೋಮವಾರಪೇಟೆಯಲ್ಲಿ ಇಂದು ನಡೆದ, ಬೌದ್ದ ದ್ವಜ ದಿನಾಚರಣೆ

ಸೋಮವಾರಪೇಟೆಯಲ್ಲಿ ಇಂದು ನಡೆದ, ಬೌದ್ದ ದ್ವಜ ದಿನಾಚರಣೆ

08/01/202508/01/2025nadubadenews@gmail.com
ಧಾರವಾಹಿ, ನಾಳ್-3: ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್‌…..

ಧಾರವಾಹಿ, ನಾಳ್-3: ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್‌…..

25/10/202425/10/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version