https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ದೇಶ ಮಟ್ಟತ್‌ ಮೆಚ್ಚಿಗೆ ಪಡ್ಂದ ಟಿ. ಶೆಟ್ಟಿಗೇರಿ ಸಮಾಜತ ನಡೆ,  ಕೊಡವ ಸಮಾಜ ಒಕ್ಕೂಟ,  ಇಕ್ಕ ಮೊಟ್ಟ್‌ ಎಡ್ಕಂಡಿಯದ್‌ ಏರ ಅವಶ್ಯ….

ದೇಶ ಮಟ್ಟತ್‌ ಮೆಚ್ಚಿಗೆ ಪಡ್ಂದ ಟಿ. ಶೆಟ್ಟಿಗೇರಿ ಸಮಾಜತ ನಡೆ,  ಕೊಡವ ಸಮಾಜ ಒಕ್ಕೂಟ,  ಇಕ್ಕ ಮೊಟ್ಟ್‌ ಎಡ್ಕಂಡಿಯದ್‌ ಏರ ಅವಶ್ಯ….

Uncategorized
01/11/202401/11/2024nadubadenews@gmail.comLeave a Comment on ದೇಶ ಮಟ್ಟತ್‌ ಮೆಚ್ಚಿಗೆ ಪಡ್ಂದ ಟಿ. ಶೆಟ್ಟಿಗೇರಿ ಸಮಾಜತ ನಡೆ,  ಕೊಡವ ಸಮಾಜ ಒಕ್ಕೂಟ,  ಇಕ್ಕ ಮೊಟ್ಟ್‌ ಎಡ್ಕಂಡಿಯದ್‌ ಏರ ಅವಶ್ಯ….
Spread the love
ದೇಶ ಮಟ್ಟತ್‌ ಮೆಚ್ಚಿಗೆ ಪಡ್ಂದ ಟಿ. ಶೆಟ್ಟಿಗೇರಿ ಸಮಾಜತ ನಡೆ,  ಕೊಡವ ಸಮಾಜ ಒಕ್ಕೂಟ,  ಇಕ್ಕ ಮೊಟ್ಟ್‌ ಎಡ್ಕಂಡಿಯದ್‌ ಏರ ಅವಶ್ಯ….

ಏದೇ ಓರ್‌ ಜನಾಂಗ, ಅದಂಡ ಸಂಸ್ಕೃತಿ ಉಳಿಯೊಂಡುವೇಂಗಿ, ಜನ ಸಂಖ್ಯೆ ಪಿಂಞ ತಕ್ಕ್‌ ಮೂಲ.  ಈ  ನ್‌ಟ್ಟ್‌ಲ್‌, ತಾಂದಂಡುಳ್ಳ ಕೊಡವಡ ಜನಸಂಖ್ಯೆನ ಪೊಂದ್‌ಚಿಡುವಕ್‌, ತಾವಳಗೇರಿ ಮೂಂದ್‌ ನಾಡ್‌ ಕೊಡವ ಸಮಾಜ ಎಡ್ತಂಡ ಓರ್‌ ತೀರ್ಮಾನ, ಇಂದ್‌ ಇಡೀ ದೇಶ ಮಟ್ಟತ್‌ ಸುದ್ದಿ ಆಯಿತ್‌, ಜನ ಮೆಜ್ಜಿಗೆ ಪಡ್ಂದಿತ್.‌ ಇದನ ಇಲ್ಲಿಕೇ ಬುಡತೆ,  ಎಲ್ಲಾ ಕೊಡವ ಸಮಾಜ, ಜನಾಂಗ ಮೂಪಂಗಳೂ ಕೂಡಿತ್‌ ಮಿಂಞತ ಮೊಟ್ಟ್‌ಕ್‌ ಕೊಂಡ ಪೋಪದ್‌ ಏರ ಅವಷ್ಯಪಟ್ಟದ್.‌

           ಕೊಡವ ದಂಪತಿಯಕ್ ಮೂಂದನೇ ಕುಂಞಿ ಆಚೇಂಚಿ ಐಂಬದ್‌ ಆಯಿರ, ನಾಲನೇ ಕುಂಞಿಕ್‌ ಓರ್‌ ಲಕ್ಷ ಒತ್ತಾಸೆ ಪಣತ್‌ನ  ಬೆಚ್ಚಿತ್, ಆ ಕುಂಞಿಕ್‌ 18 ಬಯತಾನನ್ನಕೆ ಕೊಡ್ಪನ್ನತ ತೀರ್ಮಾನತ್‌ನ,  ಟಿ. ಶೆಟ್ಟಿಗೇರಿ  ಕೊಡವ ಸಮಾಜ  ಘೋಷಣೆ ಮಾಡ್‌ಚಿ. ಇದ್‌ ಓರ್‌ ಕುಂಞಿನ ಚಾಕಿ ಬೊಳ್ತುವ ನ್‌ಟ್ಟ್‌ಲ್ ಚೆರಿಯ ಪಣವೇ ನೇರ್‌, ಆಚೇಂಗಿ ಇದಂಡ ಬಯ್ಯಲುಳ್ಳ ಗುರಿ ಉಂಡಲ‌, ಅದ್‌ ಬಾರೀ ಬಲ್ಯದ್.‌  ತಾಂದಂಡುಳ್ಳ ಕೊಡವ ಜನಾಂಗತ ಸಂಖ್ಯೆನ ಪೊಂದ್‌ಚಿಡುವ ನ್‌ಟ್ಟ್‌ಲ್‌  ಇವು ಎಡ್ತಂಡ ನಿರ್ಕ್‌, ಇಂದ್‌ ದೇಶ ಮಟ್ಟತ್‌ ಸುದ್ದಿ ಆಯಿತ್‌. ಬೋರೆ ಬೋರೆ ಜನಾಂಗಕಾರಳೂ ಇದನ ಮೆಚ್ಚಿ ಪರ್ಂದದೇ ಅಲ್ಲತೆ, ಅವೂ, ಅಯಿಂಗೈಂಗಡ ಜನಾಂಗತ ನಡುಲ್‌ ಇಂತ ನಿರ್ಕ್‌ ಕೊಂಡ ಬರೋಂಡು, ಎಣ್ಣುವ ವಿಚಾರತ್‌, ತಕ್ಕ್‌ಬಾಕ್‌ ಮಾಡ್ಯಂಡುಳ್ಳದ್‌,  ತರಾವರಿ ಮಾದ್ಯಮತ್‌ ಬೊಳಿಕಂಡಂಡ್‌ ಉಂಡ್.‌

          ನಂಗಡ ಓರ್‌ ಸಮಾಜ ಎಡ್ತಂಡ , ತೀರ್ಮಾನ ಇಂದ್‌ ದೇಶಮಟ್ಟತ್‌ ಚರ್ಚೆಕ್‌ ಮೊಳಿ ಆಯಿತಿಪ್ಪಕ, ಇದ್‌ ಇಕ್ಕತ ಕಾಲಕೊತ್ತನ್ನಕೆ ಅವಸ್ಯ ಉಳ್ಳ  ಸೆರಿಯಾನ ತೀರ್ಮಾನಾಂದ್‌, ಮೆಚ್ಚಿಗೆ ಬಂದಂಡಿಪ್ಪಕ, ನಂಗಡ ಬೋರೆ ಎಲ್ಲಾ ಸಮಾಜಕಾರಳೂ ತೊಡಿಕೆ ಈ ವಿಚಾರತ್‌  ಬೇರ್‌ಚಿಟ್ಟಿತ್‌, ತಂಗಡ ಸದಸ್ಯಂಗಕೂ ಇಲ್ಲೇ ಎಲ್ಲಾ ಕೊಡವಕೂ ಕೂಡುವನ್ನಕೆ, ಬಲ್ಯ ಮಟ್ಟತ ಯೋಜನೆ ರೂಪುಚಿಡೋದ್‌ ನಲ್ಲದ್.‌

          ಇಂದಿಕ್ಕ ಎಲ್ಲಾ 33 ಕೊಡವ ಸಮಾಜತ್‌ನ ಓರ್‌ ಕೊಡೆರೊಳ್‌ ಕೂಟೋಕ್‌ ಮೊಳಿ ಆಯಿತುಳ್ಳ, ಕೊಡವ ಸಮಾಜ ಒಕ್ಕೂಟ ಈ ವಿಚಾರತ್‌ ತೊಡಿಕೆ ಮೇನತ್‌ಟ್ಟಿತ್‌, ಕಾರ್ಬಾರ್‌ ಮಾಡಿತ್‌, ಎಲ್ಲಾ ಸಮಾಜಕಾರಳೋ ಕಾಕಿ ಕೂಟಿತ್, ಒತ್ತೋರ್ಮೆರ ತೀರ್ಮಾನಕ್‌ ಬರಂಡು.

ಪಂಡ್‌ ಕಾಲತ್‌ ಓರ್‌ ಅಪ್ಪವ್ವಂಗ್‌ ಕಮ್ಮಿ ಎಣ್ಣಕ, 10 ಲಿಂಜ 24 ಮಕಕ್ಕೆತ್ತನೆ ಇಂಜದೂ,  ಆ ಮಕ್ಕಳೆಲ್ಲ, ಚಾಕಿ ಬೊಳ್ತಿತ್‌,  ಆ ಒಕ್ಕಡ ಸಂತಾನ, ಸಂತತಿ ಪೆರ್ಪನ್ನಕೆ ಮಾಡ್‌ನಾಂಗ್‌, ಇಂದ್‌ ನಂಗ ಇಚ್ಚಕ್‌  ಸಂಕ್ಯೆ ಉಂಡ್.‌ ಅಂದ್‌ ನಂಗಡ ಅಜ್ಜ ತಾಯಿಯ, ನಂಗಳನ್ನಕೆ ಒರೇ ಕುಂಞಿಕ್‌ ನಿರ್ಕ್‌ ಮಾಡ್ಯಂಡಿತಿಂಜಕ, ಇಂದ್‌ ಲಕ್ಷ ಕಣಕ್‌ಲ್‌ ಉಳ್ಳ ನಂಗ, ಆಯಿರ ಲೆಕ್ಕತ್‌ ಇಪ್ಪಕಿಂಜತ್.‌ ಅಂದ್‌ ಕಾಲತ್‌, ಅಯಿಂಗಕೂ ಜವಾಬ್ದಾರಿ ಇಂಜತ್‌, ಕೆಲಸ ಕಾರ್ಬಾರ್‌ ಇಂಜತ್‌, ಇಂದೆತ ಮಾದರಿ ಐಟಿ, ಬಿಟಿ ಕೂಡ್‌ನ ತರಾವರಿ ಚಾಕ್ರಿ ಇಂಜಿಲೇಂಗೂ, ಯಾಲ, ಮಳು, ನೆಲ್ಲ್, ಕಾಫಿ, ಇಂಜಿ, ಮಂಜಾಂದ್‌  ನಟ್ಟಿತ್‌  ಬೊಳ್ತಿಯಂಡೂ,  ಶತ್ರುವಡ ಕೂಡೆ ಪಡೆ ಪೊತ್ತಂಡೂ, ನಂಗಡ ಮಣ್ಣ್‌ನ ಈ ಮಟ್ಟಕೇಂಗಿ  ಉಳ್ತಿ ತಂದಿತ್‌. ಇಂದಿಕ್ಕ ಅದನ ಉಳ್ತಿಯಂಡ್‌ ಪೋಪದ್‌ ನಂಗಡ ಮಿಂಞಲ್ ಮೇನತ್‌ರ ಏಮು ಆಂಡು.

          ಬಾಳ್‌, ಬದ್‌ಕ್‌, ಅಂದೆತ ಮಾದರಿ  ಸುಲಭ ಇಲ್ಲೆ, ಅಂದ್‌ ಚಾಕ್‌ನ ಪೋಲೆ ಮಕ್ಕಳ ಚಾಕೋಕೂ ಆಪುಲೆ, ಅಂದ್‌ ಪೆತ್ತ ಪೋಲೆ ಮಕ್ಕಳ ಪೆರೋಕೂ ಆಪುಲೆ ನೇರ್‌.  ಆಚೇಂಗಿ ಅದಂಗ್‌ ಬೋಂಡಿಯಾನ ಪರಿಹಾರ  ಕಂಡ್‌ ಪುಡಿಪ ತಾಕತ್ತ್, ಅಧಿಕಾರ ಇಂದೆತ ಫೆಡರೇಷನ್‌ ಆಫ್‌ ಕೊಡವ ಸಮಾಜಕ್‌ ಉಂಡ್.‌  

          ಇಕ್ಕಾಕಲೇ ಓರ್‌ ಮಟ್ಟಕ್‌ ಪಣಕಾಸ್‌ಲೂ, ಸಮಾಜಬಲತೂ ನೇಂದ್‌ ನಿಂದಿತುಳ್ಳ,   ಒಕ್ಕೂಟ ಸಮಾಜ, ಜನಾಂಗತ್‌ ಪುಟ್ಟುವ  ಪ್ರತೀ   ಕುಂಞಿರ ಬವುಸ್ನ ರೂಪುಚಿಡೋಕ್‌, ವಿಧ್ಯೆ ಬುದ್ದಿ ಕೊಡ್ಪಕ್‌, ಬಾಳ್‌ ಬದ್‌ಕ್‌ರ ಬಟ್ಟೆ ಕೊಡ್ಪಕ್‌, ಎಲ್ಲಾ ಸಮಾಜತ್‌ರ ಒತ್ತೋರ್ಮೆರ ತೀರ್ಮಾನಕ್‌ ಬಂದಿತ್‌, ಯೋಜನೆ ಮಾಡೋಂಡು.

ಆದ್ಯ ಬಾಲೆಕಾರಕ್‌ ಮಂಗಳಾಂಡೂ…

          ಜನಾಂಗ ಬೊಳಿಯೋಂಡೂ, ಮಕ್ಕಾಂಡೂ, ಒಕ್ಕಾಮೆ ಉಳಿಯೊಂಡೂಂದ್‌ ಕಂಡಕ, ಆದ್ಯ ಬಾಲೆಕಾರಕ್‌  ಮಂಗಲಾಂಡು. ಇಂದ್‌ ಒಟ್ಟು  ಕೊಡವ ಜನ ಸಂಖ್ಯೆಲ್‌,  ನಾಲಾಲ್ ಓರ್‌ ಬಾಗ ಆಮಕ್ಕ‌, ಮಂಗಲಾಕತೆ ಎಡೆಬಯತ್‌ ಕೈಂಜಿ ಪೋಯಿತ್.‌ ಆಯಿರ ಕಣಕ್‌ರ  ಕ್‌ಣ್ಣಂಗಕ್‌  ಮೂಡಿಯಳೆ ಕ್‌ಟ್ಟಿಯಂಡಿಲ್ಲೆ. ಅಂದಕ ಕೊಡವತಿ ಮೂಡಿಯ ಇಲ್ಲಿಯಾ ಕೇಟಕ, ಖಂಡಿತಾ ಉಂಡ್‌.  ಬೋರೆ ಬೋರೆ ಏತುಲ್‌  ತಂದ್‌ ಬೆಂದು ಕೂಡಿ ಬಂದಂಡಿಲ್ಲೆ. ಈ ವಿಚಾರತ್‌ ಏರ ಮೇನತ್‌ಲ್‌  ಅರಿವು ಕೊಂಡ ಬಪ್ಪ ಅವಶ್ಯಕತೆ ಉಂಡ್.‌ 

          ಪಂಡೋರ್‌ ಕಾಲತ್‌, ಕೊಡವ ಪಡೆಯಾಳಿಯ ಹೈದರ್‌ರ ಕೂಡೆ ಪಡೆ ಪೊತ್ತಿತ್‌, ಅಂವೊನ  ದೌತಿಯಂಡ್‌ ಶ್ರೀರಂಗಪಟ್ಟಣಕೆತ್ತನೆ ಪೋಯಿತ್‌ ಬಕ್ಕಣೆ, ಆಮಕ್ಕ ಪಡೆಬೀರಂಗ ಇಲ್ಲತಾನ ಅರ್ಂಜ, ಚೆರ್‌ಕಲ್‌ ರಾಜ ಕೊಡವುಕ್‌ ನುಗ್ಗಿತ್‌, ಪೊಮ್ಮಕ್ಕ ಮಕ್ಕಳ, ಅಜ್ಜತಾಯಿಯಳ ಕೆತ್ತಿ ಸೂರೆ ಮಾಡಿತ್‌ಡುವ.  ಶ್ರೀರಂಗ ಪಟ್ಟಣತಿಂಜ ಬಂದ  ಆಮಕ್ಕ ಪಡೆಯಾಳಿಯ, ತಂಗಡ  ಸಂಸಾರ ಇಲ್ಲತೆ, ಮುಂಬಾಚೆ  ಬಾವಕಾನಲ್ಲಿ,  ಅಂದ್‌ ಕೊಡವಾಮೆಲ್‌ ಪುಡ್ತ ಬೆಚ್ಷಂಡಿತಿಂಜ  ದೇಶ ತಕ್ಕಂಗ, ದೇಶಸಭೆ ಮಾಡಿತ್‌, ಓರ್‌ ನಿರ್ಕ್‌ಕ್‌ ಬಂದಿತ್‌, ಆಮಕ್ಕಕೆಲ್ಲ ಅಂದೆತ ಕಾಲ ಪರಿಸ್ಥಿತಿಕ್‌ ಒತ್ತನ್ನಕೆ ಮಂಗಲ ಮಾಡಿತ್‌, ಜನಾಂಗತ್‌ ಉಳಿವುಕ್‌ ಮೊಳಿಯಾಪ. ಅನ್ನತ ಓರ್‌ ನಿರ್ಕ್‌, ನಡ್ಪುನ ಏತುವ ಜವಾಬ್ದಾರಿ, ಇಂದೆತ ಫೆಡರೇಷನ್‌ ಸಮಾಜ ಪಿಂಞ ಅಖೀಲ ಕೊಡವ ಸಮಾಜಕೂ ಉಂಡ್.‌ 

          ಅದಂಡ ಕೂಟ್‌ಕ್‌, ಇಂದ್‌   ಬಾಕೆ ಬುಡುವೊ(ಡೈವವೋರ್ಸ್‌) ಎಣ್ಣುವದೂ ಓರ್‌ ಪದ್ದತಿರ ಪೋಲೆ ಆಯಿ ಪೋಯಿತ್‌. ಇದ್ ಪಂಡೂ‌ ಇಂಜತ್‌, ಇಂಜಿತಿಲ್ಲೇಂದಲ್ಲ, ಆಚೇಂಗಿ ಇಪ್ಪರಕ್‌ ಇದ್‌ ಪೊಂದಿಯಂಡುಳ್ಳದ್‌ ಜನಾಂಗತ ಬವುಸ್‌ಕ್‌ ನಲ್ಲದಲ್ಲ.  ಈ ವಿಚಾರತೂ ಇಂದ್‌ ಮಂಗಲಾಪ, ಬಾಲೆಕಾರಕೂ, ದಂಪತಿಯಕೂ, ಮನಮುಟ್ಟುವನ್ನಕೆ ಎಣ್ಣಿ ಪರ್ಂದಿತ್‌, ತಪ್ಪು ನೆಪ್ಪುನ ತಿದ್ದಿ ನೀಕಿತ್‌, ಸಂಸಾರ ನಂದಾಪನ್ನಕೆ ಮಾಡುವ  ಮೇನತೂ ಕೂಡಿ, ಈ ದಂಡ್‌ ಮೂತ ಸಮಾಜಕೇ ಕೂಡಿತುಂಡ್.‌

          ಈ ಎಲ್ಲಾಂಗೂ ಮೊಳಿಯಾಪನ್ನಕೆ,  ತಾವಳಗೇರಿ ಮೂಂದ್‌ ನಾಡ್‌ ಕೊಡವ ಸಮಾಜ, ಅವ್ವ ಕಾವೇರಿರ ಕಣಿಪೂಜಿತ್‌ ನಡ್ಪ, ಪತ್ತಲೋದಿರ ಆಯಿಮೆರ ಕೊಯಿಮೆಲ್ ಮೊಳಿ ಇಟ್ಟಿತ್.‌  ಪತ್ತಲೋದಿರಂದ್‌ ಮಾಡುವ, ಮೊಳಿ ಇಡುವ ಎಲ್ಲಾ ಕಾರ್ಬಾರೂ, ನಲ್ಲದಾಯಿತ್‌, ಮೊಂದಾಯ ಪತ್ತುವ   ಎಣ್ಣೋ ನಂಬಿಕೆ ನಂಗಡ ಕಾರೋಣಂಗ ತಂದತ್.‌ ಅದೇ ಪೋಲೆ ಈ ಕಾಲತ ಪತ್ತಾಲೋದಿಲ್‌ ಮಾತಾಯಿರ ನಲ್ಲರಿವು ಎಡ್ತಂಡ್‌,    ಘೋಷಣೆ ಮಾಡ್‌ನ ಈ ಆಯಮೆ ಖಂಡಿತವಾಯಿತೂ ತಲೆ ಮುಟ್ಟುವ. ಇದಂಗ್ ಇಂಞೂ ಏರ ಮೇನತ್‌ರ   ನೈಪು, ಒರ್ಪು,  ಕೊಡವ ಸಮಾಜ ಒಕ್ಕೂಟತಿಂಜ ಆಕಂಡಿಯದ್‌ ಅವಶ್ಯ.

          ಜನಾಂಗತ್‌ರ ಬೊಳ್ಚೆಕ್ಕಾಯಿತ್‌, ನಲ್ಲ ಗಳಿಗೆಲ್‌, ನಲ್ಲೋರ್‌ ಮೊಟ್ಟ್‌ ಎಡ್ತ ಟಿ. ಶೆಟ್ಟಿಗೇರಿ ಕೊಡವ ಸಮಾಜಕ್‌ ನಲ್ಲಾಮೆರ ಕೂಡೆ,   ಎಲ್ಲರೂ ಈ ಬಟ್ಟೆಲ್‌ ಗ್ಯಾನ ಮಾಡಿತ್‌, ಮೊಟ್ಟ್‌ ಎಡ್ಪನ್ನೆಕೆ ಆಡ್ಂದ್‌ ಮಾತಾಯಿ, ಮಾದೇವನೂ,  ಮಾಗುರು ಕಾರೋಣಂಗಳನ್ನೂ ತೊತ್ತ್‌ ಬೋಡ್ಯವಿ.

Post navigation

ಕೊಡಗಿನ ಹುಡುಗನ ಮಲೆನಾಡ ಕೂಗೂ…. ಇದು ಇಂಜಿನಿಯರ್‌ ಯುವಕನ ಪರಿಸರ ಕಾಳಜಿಯ ಕಥೆ…
ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ “ನಾಡ್‌ಲ್‌ ನಾಳ್…”‌

Related Posts

ಮುಖ್ಯ ಮಂತ್ರಿರ ಕಾರ್ಯದರ್ಶಿ ಆಯಿತ್‌  ಐ.ಎ.ಎಸ್.‌ ಅಧಿಕಾರಿ, ಬೊಳಂದಂಡ ಕಾವೇರಿ ನೇಮಕ

ಮುಖ್ಯ ಮಂತ್ರಿರ ಕಾರ್ಯದರ್ಶಿ ಆಯಿತ್‌  ಐ.ಎ.ಎಸ್.‌ ಅಧಿಕಾರಿ, ಬೊಳಂದಂಡ ಕಾವೇರಿ ನೇಮಕ

06/10/202406/10/2024nadubadenews@gmail.com
ರಾಜ್ಯದಲ್ಲಿ 13,87 ಲಕ್ಷ ‘BPL’ ಕಾರ್ಡ್ರದ್ದು, ನಿಮ್ಮರೇಷನ್ಕಾರ್ಡ್ರದ್ದಾಗಿದ್ಯಾಅಂತಈ ಕೆಳಗಿನಂತೆ ಚೆಕ್ಮಾಡಿಕೊಳ್ಳಿ…

ರಾಜ್ಯದಲ್ಲಿ 13,87 ಲಕ್ಷ ‘BPL’ ಕಾರ್ಡ್ರದ್ದು, ನಿಮ್ಮರೇಷನ್ಕಾರ್ಡ್ರದ್ದಾಗಿದ್ಯಾಅಂತಈ ಕೆಳಗಿನಂತೆ ಚೆಕ್ಮಾಡಿಕೊಳ್ಳಿ…

22/10/202422/10/2024nadubadenews@gmail.com
ಕಾಫಿ ಬೆಳೆಗಾರರ 10 HP ವರೆಗಿನ ಪಂಪ್  ಸೆಟ್ ಗಳ ಶುಲ್ಕ ಮರುಪಾವತಿಗೆ ಅರ್ಜಿ ಆಹ್ವಾನ

ಕಾಫಿ ಬೆಳೆಗಾರರ 10 HP ವರೆಗಿನ ಪಂಪ್  ಸೆಟ್ ಗಳ ಶುಲ್ಕ ಮರುಪಾವತಿಗೆ ಅರ್ಜಿ ಆಹ್ವಾನ

15/11/202415/11/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version