https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಕೊಡಗು ಜಿಲ್ಲೆಯ ಹೆಸರು ಪದೇ ಪದೇ ಮಡಿಕೇರಿ ಜಿಲ್ಲೆ ಎಂದು ಉಲ್ಲೇಖ, ಮುಖ್ಯಕಾರ್ಯದರ್ಶಿಗೆ ಪತ್ರ ಬರೆದು, ಆಕ್ಷೇಪಣೆ ಸಲ್ಲಿಸಿದ ಕೊಡವಾಮೆರ ಕೊಂಡಾಟ ಸಂಘಟನೆ.

ಕೊಡಗು ಜಿಲ್ಲೆಯ ಹೆಸರು ಪದೇ ಪದೇ ಮಡಿಕೇರಿ ಜಿಲ್ಲೆ ಎಂದು ಉಲ್ಲೇಖ, ಮುಖ್ಯಕಾರ್ಯದರ್ಶಿಗೆ ಪತ್ರ ಬರೆದು, ಆಕ್ಷೇಪಣೆ ಸಲ್ಲಿಸಿದ ಕೊಡವಾಮೆರ ಕೊಂಡಾಟ ಸಂಘಟನೆ.

Uncategorized
23/10/202423/10/2024nadubadenews@gmail.comLeave a Comment on ಕೊಡಗು ಜಿಲ್ಲೆಯ ಹೆಸರು ಪದೇ ಪದೇ ಮಡಿಕೇರಿ ಜಿಲ್ಲೆ ಎಂದು ಉಲ್ಲೇಖ, ಮುಖ್ಯಕಾರ್ಯದರ್ಶಿಗೆ ಪತ್ರ ಬರೆದು, ಆಕ್ಷೇಪಣೆ ಸಲ್ಲಿಸಿದ ಕೊಡವಾಮೆರ ಕೊಂಡಾಟ ಸಂಘಟನೆ.
Spread the love
ಕೊಡಗು ಜಿಲ್ಲೆಯ ಹೆಸರು ಪದೇ ಪದೇ ಮಡಿಕೇರಿ ಜಿಲ್ಲೆ ಎಂದು ಉಲ್ಲೇಖ, ಮುಖ್ಯಕಾರ್ಯದರ್ಶಿಗೆ ಪತ್ರ ಬರೆದು, ಆಕ್ಷೇಪಣೆ ಸಲ್ಲಿಸಿದ ಕೊಡವಾಮೆರ ಕೊಂಡಾಟ ಸಂಘಟನೆ.

nadubadenews, ವಿರಾಜಪೇಟೆ, ಅ.23: ಕರ್ನಾಟಕದ  ಜಿಲ್ಲೆಯಾಗಿರುವ ಕೊಡಗು ಜಿಲ್ಲೆಗೆ ಸಂಬಂಧಿಸಿದ ಪತ್ರ ವ್ಯವಹಾರದಲ್ಲಿ, ರಾಜ್ಯಮಟ್ಟದ ಅಧಿಕಾರಿ ಪದೇ ಪದೇ ಮಡಿಕೇರಿ ಜಿಲ್ಲೆ ಎಂದು ನಮೂದಿಸುತಿದ್ದು, ಇದನ್ನು ಖಂಡಿಸುತ್ತಾ ಮುಂದೆ ಇಂತ ಉಲ್ಲೇಖಗಳು ಮರುಕಳಿಸದಂತೆ ಎಲ್ಲಾ ಇಲಾಖೆಗಳಿಗೂ ಸೂಚಿಸಬೇಕೆಂದು ಕರ್ನಾಟಕ ಸರ್ಕಾರದ ಮುಕ್ಯ ಕಾರ್ಯದರ್ಶಿಗಳಿಗೆ, ಕೊಡವಾಮೆರ ಕೊಂಡಾಟ ಸಂಘಟನೆ ಆಗ್ರಹಿಸಿದೆ.

          ಈ ಕುರಿತು ಮುಖ್ಯ ಕಾರ್ಯದರ್ಶಿಗೆ ಪತ್ರ ರೆದಿರುವ  ಸಂಘಟನೆಯು, ಕೊಡಗು ಕೇವಲ ಒಂದು ಜಿಲ್ಲೆಯ ಹೆಸರು ಮಾತ್ರವಲ್ಲ ಅದು ಇಲ್ಲಿಯ ಭಾವನಾತ್ಮಕ ಬೆಸಯಗೆ. ಆದರೆ ಸರ್ಕಾರಿ ಅಧಿಕಾರಿಗಳು ಪದೇ ಪದೇ ಕೊಡಗು ಜಿಲ್ಲೆ ಬದಲಾಗಿ, ಮಡಿಕೇರಿ ಜಿಲ್ಲೆ ಎಂದು ಉಲ್ಲೇಖಿಸುತ್ತಿರುವುದು ಖಂಡನಾರ್ಹ. ಈ ಕುರಿತು ಹಿಂದೆ ಕೂ ಸಾಕಷ್ಟು ಸಂಘಟನೆಗಳು, ವ್ಯಕ್ತಿಗಳು ಸರ್ಕಾರಕ್ಕೆ ಆಗ್ರಹಪಡಿಸಿದ್ದರೂ ಕೂಡ, ಇದೇ ಪ್ರಮಾದ ಮುಂದುವರೆಯುತ್ತಿರುದು ಸರಿಯಲ್ಲ.ಇದಕ್ಕೆ ಊದಹರಣೆಯಾಗಿದಿನಾಂಕ 22/10/24ರಂದು ಮಾನ್ಯ ಸಾರಿಗೆ ಆಯುಕ್ತರು ಹೊರಡಿಸಿರುವ ಆದೇಶವನ್ನು ತಾವು ಗಮನಿಸಬಹುದು. ಹಾಗಾಗಿ ತಾವು ಕೂಡಲೆ ಎಲ್ಲಾ  ಇಲಾಖೆಯ ಮೇಲಾಧಿಕಾರಿಗಳಿಗೆ  ಕೊಡಗು ಜಿಲ್ಲೆ ಎಂದೇ ಎಲ್ಲಾ ಸಂದರ್ಭಗಳಲ್ಲೂ ಉಲ್ಲೇಖಿಸುವಂತೆ ಆದೇಶಿಸಬೇಕೆಂದು ಮನವಿ ಮಾಡಿದೆ.  ಸದರಿ ಮನವಿ ಪ್ರತಿಗಳನ್ನು ಮಾನ್ಯ ಉಸ್ತುವಾರಿ ಸಚಿವರು, ಶಾಸಕರು, ಸಂಸದರಿಗೂ ಕಳುಹಿಸಿದ್ದು ಶಾಸ್ವತ ಆದೇಶಕ್ಕೆ ಆಗ್ರಹಿಸಿದೆ.

Post navigation

ಕೊಡಗಿನಲ್ಲಿರುವ ಅರಣ್ಯ ವನ್ಯಜೀವಿ ಸಮಸ್ಯೆ, ಶಾಶ್ವತ ಪರಿಹಾರಕ್ಕೆ, ಶಾಸಕ ಪೊನ್ನಣ್ಣರ ನೇತೃತ್ವದಲ್ಲಿ ನಿರಂತರ ಶ್ರಮ, ಶೀಘ್ರ ತಾರ್ಕಿಕ ಅಂತ್ಯ – ಸಂಕೇತ್‌ ಪೂವಯ್ಯ ಭರವಸೆ…
ಗೋಮಾಳದೊಂದಿಗೆ, ಕಸದ ಕೊಂಪೆಯಾದ ನಾಪೋಕ್ಲು ಸರ್ಕಾರಿ ಶಾಲಾ ಮೈದಾನ. ಕ್ರಮಕ್ಕೆ ಆಗ್ರಹ

Related Posts

ವಿರಾಜಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಆಯಿತ್ ಪೆಮ್ಮಚಂಡ ಅನೂಪ್ ಮಾದಪ್ಪ

ವಿರಾಜಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಆಯಿತ್ ಪೆಮ್ಮಚಂಡ ಅನೂಪ್ ಮಾದಪ್ಪ

26/10/202426/10/2024nadubadenews@gmail.com
ಕುಶಾಲನಗರ ಮಹಿಳೆ ಮನೆಗೆ ವಕ್ಫ್‌ ಹೆಸರಲ್ಲಿ ಬಂದವರು ಯಾರೂ…? ತನಿಖೆಗಿಳದ ಕೊಡಗು ಪೊಲೀಸ್‌, ದೂರುದಾರೆಗೆ ನೈತಿಕ ಬೆಂಬಲ ಸೂಚಿಸಿದ, ಕೊಡವ ಸಮಾಜ, ಸಂಘಟನೆಗಳು…

ಕುಶಾಲನಗರ ಮಹಿಳೆ ಮನೆಗೆ ವಕ್ಫ್‌ ಹೆಸರಲ್ಲಿ ಬಂದವರು ಯಾರೂ…? ತನಿಖೆಗಿಳದ ಕೊಡಗು ಪೊಲೀಸ್‌, ದೂರುದಾರೆಗೆ ನೈತಿಕ ಬೆಂಬಲ ಸೂಚಿಸಿದ, ಕೊಡವ ಸಮಾಜ, ಸಂಘಟನೆಗಳು…

07/11/202407/11/2024nadubadenews@gmail.com
ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ, ಪಾರಾಣೆ ಸರ್ಕಾರಿ ಪ್ರಥಮಿಕ ಶಾಲೆಯ ಅದ್ದೂರಿ ಮಕ್ಕಳ ದಿನಾಚರಣೆ

ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ, ಪಾರಾಣೆ ಸರ್ಕಾರಿ ಪ್ರಥಮಿಕ ಶಾಲೆಯ ಅದ್ದೂರಿ ಮಕ್ಕಳ ದಿನಾಚರಣೆ

15/11/202415/11/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version