ಗೋಣೀಕೊಪ್ಪ, ಡಿ.27: ಭಾರತದ ಮಾಜೀ ಪ್ರಧಾನಿ ಮನಮೋಹನ್ ಸಿಂಗ್ ಅವರು ನಿಧನ ರಾದ ಕಾರಣ ಇಂದು ನಡೆಯಬೇಕಿದ್ದ ರೈತರ ಒನ್ ಟೈಂ ಲೋನ್ ಸೆಟಲ್ಮೆಂಟ್ ಅದಾಲತ್ 30ಕ್ಕೆ ಮುಂದೂಡಿಕೆ ಮಾಡಲಾಗಿದೆ ಎಂದು ಜಿಲ್ಲಾ ರೈತ ಸಂಘ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರು ಕೆನರಾ ಬ್ಯಾಂಕ್ನ ಮಡಿಕೇರಿ ರಿಜಿನಲ್ ಮ್ಯಾನೇಜರ್ ರಾಕೇಶ್ ಅವರ ಹೇಳಿಕೆ ಉಲ್ಲೇಖಿಸಿ ತಿಳಿಸಿದ್ದಾರೆ.