Site icon nadubadenews.com

ಮತ್ಯಾಂದ್‌ ನಾರಾಚೆ, ಸರ್ಕಾರಕ್‌, ಬೆಂಗಳೂರ್‌ ಸಮಾಜತ್‌ ತೊಮ್ಮಾನ…

ಮತ್ಯಾಂದ್‌ ನಾರಾಚೆ, ಸರ್ಕಾರಕ್‌, ಬೆಂಗಳೂರ್‌ ಸಮಾಜತ್‌ ತೊಮ್ಮಾನ…
Spread the love
ಮತ್ಯಾಂದ್‌ ನಾರಾಚೆ, ಸರ್ಕಾರಕ್‌, ಬೆಂಗಳೂರ್‌ ಸಮಾಜತ್‌ ತೊಮ್ಮಾನ…

          ಬೆಂಗಳೂರ್‌, ಜೂ.13. (nadubadenews) :     ಚತ್ತಲ್ಲಿಕ್ಕಾಯ ಪೆತ್ತಲ್ಲಿಕಾಯ ಎಣ್ಣೋದ್‌ ನಂಗಡ ಅರಿಯಂಗಡ ಪಲಂಜೊಲ್ಲ್‌, ಏದೇ ಕಾಲನ್ಯಾರತ್‌ ಅಧಿಕಾರ, ಅನುಕೂಲತ್‌ ಇಂಜಲ್ಲಿ, ತಾರೀಂದ್‌ ಕೇಟ್‌ಬಂದೈಂಕ್‌ ಕೈನೀಟಿ‌ ಕೊಡ್ಪದ್‌ ಮಾಲವಂಡ ನೇರಾನ ಗುಣ. ಅನ್ನನೆ ನಂಗಕ್‌ ಆನೈಂಗಳ ಕೊದ್‌ಚಿ ಕೊಂಡಾಡುವದೂ ನಂಗಡ ಧರ್ಮ. ಅನ್ನತೋರ್‌ ಕಾರ್ಯತ್‌ನ ಬೆಂಗಳೂರ್‌ ಕೊಡವ ಸಮಾಜ ಬಪ್ಪ 15/6/25ನೇ ನಾರಚೆ ಸಮಾಜ ಬಾಡೆಲ್‌  ಕರ್ನಾಟಕ ಸರ್ಕಾರಕ್‌ ತೊಮ್ಮಾನ ಮಾಡಿತ್‌ ತಾಂಡ ನೇರಾನ ಧರ್ಮತ್‌ನ ಕಾಟಿಯಂಡುಂಡ್.‌

ಬೆಂಗಳೂರ್‌ ಕೊಡವ ಸಮಾಜಕ್‌ ಸರ್ಕಾರ 07 ಏಕರೆ ಜಾಗತ್‌ನ ಯಲಹಂಕ ಪಕ್ಕ ಹೊಸಹಳ್ಳಿಲ್ ಮಂಜೂರ್‌ ಮಾಡ್‌ನದೇ ಅಲ್ಲತೆ ಈ ಜಾಗತ್‌ರ ಮಾರ್ಕೇಟ್‌ ಕ್ರಯ ಕೋಟಿಗಟ್ಟಲೆ ಆಪಕಿಂಜಾನ, ವಿರಾಜಪೇಟೆ ಶಾಸಕ ಪಿಂಞ ಮುಖ್ಯ ಮಂತ್ರಿರ ಕಾನೂನ್‌ ಅರಿವುಕಾರನೂ ಆಯಿತುಳ್ಳ ಅಜ್ಜಿಕುಟ್ಟಿರ ಪೊನ್ನಣ್ಣ ಅಯಿಂಗಡ‌ ಮೇನತ್‌ಲ್‌, ಪೂರ್ತಿ ಏಳೆಕರೆ ಜಾಗಕ್‌ ಒಟ್ಟು ಓರ್‌ ಕೋಟಿ ಏಳ್‌ಲಕ್ಷತ ಪತ್ತಾಯಿರ ಉರ್ಪಿಯಕ್‌ ನಿರ್ಕ್‌ ಮಾಡಿತ್.‌ ಇದ್‌ ಕೊಡವ ಜನಾಂಗಕ್‌ ಸರ್ಕಾರ ಕೊಡ್ತ ಬಲ್ಯೋರ್‌ ಇನಾಂ ಆಯಿತುಂಡ್.‌

ಇದಂಗಾಯತ್‌ ಸರ್ಕರಕ್‌ ತೊತ್ತ್‌ಬಯಂದವದ್‌ ಕೊಡವ ಸಮಾಜತ, ಕಾರ್ಯವೂ ಅಕ್ಕು. ಆ ಮೇನತ್‌ಲ್ ಮತ್ಯಾಂದ್‌ ನಾರಾಚೆ ಒಯ್ಪತ್‌ 04‌ ಘಂಟೆಕ್, ಸಮಾಜ ಕೊರವುಕಾರ ಕರವಟ್ಟಿರ ಪೆಮ್ಮಯ್ಯ ಅಯಿಂಗಡ ಕೊರವುಕಾರಿಕೆಲ್‌,  ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಕಂದಾಯ ಸಚಿವ ಕೃಷ್ಣಬೈರೇಗೌಡ, ಇಂಧನ ಸಚಿವ ಕೆ.ಜೆ. ಜಾರ್ಜ್‌, ಆರೋಗ್ಯ ಸಚಿವ ದಿನೇಶ್‌ ಗುಂಡುರಾವ್‌, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.‌ ಎಸ್.‌ ಬೋಸರಾಜು, ಮುಖ್ಯಮಂತ್ರಿಗಳ ಕಾನೂನು ಅರಿವುಕಾರ ಪಿಂಞ ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ, ಮಡಿಕೇರಿ ಶಾಸಕ ಡಾ. ಮಂಥರ್‌ ಗೌಡ ಕೂಡ್‌ನನಕೆ ಖನ ಪಟ್ಟೈಂಗಳ ತೊಮ್ಮಾನ ಮಾಡೋಕ್‌ ಕಾಕಿ ಕೂಟಿತ್.‌

ನಂಗಕ್‌ ಆನೈಂಗಳ ನಂಗ ಕಂಡ್‌ ಕೊಂಡಾಡುವದ್‌ ಎಂಗ ಕೊಡವಡ ಚೋರೆಲುಳ್ಳ ಆಯಿಮೆ. ಈ ನ್‌ಟ್ಟ್‌ಲ್‌   ಈ ಏಳೇಕ್ರೆ ಜಾಗಕಾಯಿತ್‌ ತಂಗಡ ಅಧಿಕಾರ ಕಾಲನ್ಯಾರತ್‌ ಎಡೆಬುಡತೆ ನೈಚಿತುಳ್ಳ ಸಮಾಜ ಕೊರವುಕಾರ ಕರವಟ್ಟಿರ ಪೆಮ್ಮಯ್ಯ ಕೂಟ್‌ಕಾರಡ ನ್ಯಾರಕೊತ್ತ ನಲ್ಲೋರ್‌ ನಡೆ ಇದಾಯಿತುಂಡ್. ಅನ್ನನೇ ಆ ದಿನ ಮಾಜನ ಎಲ್ಲಾರೂ ಸಂಸಾರೋಡೆ ಬರೋಂಡೂ ಪಿಂಞ ಕಾಲ ಮಿಂಞಕೂ ಸರ್ಕಾರತಿಂಜ ಆಪಕುಳ್ಳ ಕಾರ್ಯತ್‌ನ ಒತ್ತೋರ್ಮೆಲ್‌ ಮಾಡ್ಯವಕ್‌ ಮೊಳಿಯಾಕನಾಂದ್‌ ಬೆಂಗಳೂರ್‌ ಕೊಡವ ಸಮಾಜ ಖನಪಟ್ಟ ಕಾರ್ಯಕಾರ ಲೆ.ಕ. ಚಿರಿಯಪಂಡ ವಿವೇಕ್‌ ಮುತ್ತಣ್ಣ ಪಿಂಞ ಕಾರ್ಯಕೂಡ್‌ಕಾರಂಗ ಕೇಟಂಡಿತ್.‌ 

Exit mobile version