Site icon nadubadenews.com

ಏಳ್‌ನಾಡ್‌ ಕೊಡವ ಸಂಘ 39ನೇ ಒತ್ತೋರ್ಮೆ ಕೂಟ, ಕಕ್ಕಡ 18ನೇ ನಾರಾಚೆ. 

ಏಳ್‌ನಾಡ್‌ ಕೊಡವ ಸಂಘ 39ನೇ ಒತ್ತೋರ್ಮೆ ಕೂಟ, ಕಕ್ಕಡ 18ನೇ ನಾರಾಚೆ. 
Spread the love
ಏಳ್‌ನಾಡ್‌ ಕೊಡವ ಸಂಘ 39ನೇ ಒತ್ತೋರ್ಮೆ ಕೂಟ, ಕಕ್ಕಡ 18ನೇ ನಾರಾಚೆ. 

ಬೆಂಗಳೂರ್‌,ಜು.30; (nadubadenews): ಬೆಂಗಳೂರ್‌ಲ್‌ ನೆಲೆ ನಿಂದ ಏಳ್‌ನಾಡ್‌ಕ್‌ ಅಡ್ಂಗ್‌ನ ಕೊಡವ ಕೈಂಜ 39ಕಾಲತೊಟ್ಟ್‌, ಒಕ್ಕಟ್ಟ್‌ ಒತ್ತೋರ್ಮೆ ಆಯಿಮೆಕೊಯಿಮೆಕಾಯಿ ಒಂದಾಯಿ ಕೆಟ್ಟಿತ್‌ ನಡ್ತಿ ನೇತಿಯಂಡ್‌ ಬಂದ, ಏಳ್‌ನಾಡ್‌ ಕೊಡವ ಸಂಘತ್‌ರ 39ನೇ ಒತ್ತೋರ್ಮೆಕೂಟ, ಅಗಷ್ಟ್‌ 03ನೇ ಕಕ್ಕಡ 18 ನಾರಾಚೆ  ಬೆಂಗಳೂರ್‌ ಕೊಡವ ಸಮಾಜ, ಫಿ.ಮಾ. ಕಾರ್ಯಪ್ಪ  ಬಾಡೆಲ್‌ ನಡ್ಪ.

          ಸಂಘತ್‌ರ ಕೊರವುಕಾರ ಮಂಡಿರ ಸಿ. ಬೋಪಯ್ಯ ಅಯಿಂಗಡ ಕೊರವುಕಾರಿಕೆಲ್‌ ನಡ್‌ಪ ಈ ಆಯಿಮೆಲ್‌ ಅರಣ್ಯ ಇಲಾಖೆರ DCF ಕೊಚ್ಚೆರ ನೆಹರು ಪಿಂಞ ತೊಮ್ಮಾನಿತ ಬೆಂದು ಆಯಿತ್‌ ಕೊಡವಾಮೆರ ಕೊಂಡಾಟ ಸಂಘಟನೆರ ಕೊರವುಕಾರ, ನಡುಬಾಡೆ ಸಂಪಾದಕನೂ ಆಯತುಳ್ಳ ಚಾಮೆರ ದಿನೇಶ್‌ಬೆಳ್ಯಪ್ಪ ಅವು ಕೂಡಿಯಾಡುವ.

          ಆಯಿಮೆಲ್‌  ಸಂಘತ್‌ರ ಕೂಟ್‌ಕಾರಕ್‌ ತರಾವರಿ ಕಳಿಕೂಟ್‌, ಆಟ್‌ ಪಾಟ್,  ಪತ್ತನೇ ಕ್ಲಾಸ್‌, ಪಿಯುಸಿ, ಪದವಿ,  ಕೂಡ್‌ನನಕೆ ತರಾವರಿ ಪಡಿಪುಂಗೊಡಪುಲ್‌ ಕೇಳಿ ಕೋಂದಯಿಂಗಕ್‌ ತೊಮ್ಮಾನ ಮಾಡುವದಲ್ಲತೆ, ಕೊಡವ ಒಕ್ಕಡೊಕ್ಕಡ ಹಾಕಿನಮ್ಮೆ 25ನೆ ಬೊಳ್ಳಿನಮ್ಮೆನ ಅಂದೋಡೆ ಕೈಚ ಮುದ್ದಂಡ ರಶೀನ್‌ ಸುಬ್ಬಯ್ಯ,  ರಾಷ್ಟ್ರ ಮಟ್ಟ ಕ್ರಿಕೆಟ್‌ ಕಳಿಕಾರ್ರಿ ಓಡಿಯಂಡ ರೋಹಿಣಿ ದೇಚಮ್ಮ,  ಭಾರತ ಪಡೆಯಾಳಿ ಪಿಂಞ 2018ಲ್‌ ಆನ ಭೂಗುದೆರ ನ್ಯಾರತ್‌ ಕೊಡವುಕ್‌ ಬಂದಿತ್‌ ಸೇವೆ ಮಾಡ್‌ನ ಕುಟ್ಟಂಡ ಬೋಪಣ್ಣ, ಹಾಕಿ ಕಳಿಕಾರಿ ನಾಪಂಡ ಸೌಮ್ಯಶ್ರೀ,  ವಿದ್ಯಾಕೂವುಲ್‌ ಸೇವೆ ಮಾಡ್‌ನ ಪಿಂಞ ರಾಷ್ಟ್ರ ಮಟ್ಟ ಬಯತಂಗಡ ಕಳಿಕಾರಿ ಪಾಸುರ ಇಂದಿರ ಮುತ್ತಣ್ಣ  ಅಯಿಂಗಳ  ತೊಮ್ಮಾನ ಮಾಡೊದುಂಡ್‌.  

          ಸಂಘತ್‌ರ ಏಳಿಗೆಕಾಯಿತ್‌ ಕೈಂಜ 39ಕಾಲತೊಟ್ಟ್‌ ಕಣಕಿಲ್ಲತಚ್ಚಕ್‌ ದಾನಿಯ ಸಾಯ ಸಾಕಾರ ಒತ್ತಾಸೆ ತಂದಿತ್‌, ಅದತೂ ಓದುವ ಮಕ್ಕಡ ಒತ್ತಾಸೆಕಾಯಿತ್‌, ಓಡಿಯಂಡ ಮುತ್ತಪ್ಪ ಸಂಸಾರ, ಕೂತಿರ ಭಾರತಿ ಪೊನ್ನಪ್ಪ ಸಂಸಾರ, ಚೆನ್ನಪ್ಪಂಡ ಕೆ. ಸುಬ್ಬಯ್ಯ ಸಂಸಾರ, ತಂಬುಕುತ್ತಿರ ಕೆ. ಚಂಗಪ್ಪ ಪಿಂಞ ಮೇದಕ್ಕ ಸಂಸಾರ ಕೂಡ್‌ನನಕೆ ಸಂಘತ್‌ರ, ಪಿಂಞ ಕೊಡವಾಮೆರ ನೇರ್‌ ನಲ್ಲಾಮೆಕ್‌ ನೈಚ ಪ್ರತಿಯೊಬ್ಬಳೋ ಮೇನತೋಡೆ ನೆನತಿಯವಾಂದ್, ಬೆಂಗಳೂರ್‌ರ ಕಾರ್ಯ ಕೂಟತ್‌ರ ಪರ, ಖನಪಟ್ಟ ಕಾರ್ಯಕಾರಿ ಓಡಿಯಂಡ ರೀನಾ ಚಂಗಪ್ಪ ಅವು ಅರಿಚಿಟ್ಟಿತ್.‌  

Exit mobile version